ಹೊಸ ವರ್ಷ 2023ರಂದು ಖರೀದಿಸಿ ಖಂಡಿತವಾಗಿ ಈ 1 ಗುಪ್ತ ವಸ್ತು ತುಂಬಾ ಹಣ ಬರುತ್ತದೆ ಮತ್ತು ಉಳಿಯುತ್ತದೆ!

Written by Anand raj

Published on:

ಈ ಕೆಲವು ಕೆಲಸವನ್ನು ಹೊಸವರ್ಷದ ಮೊದಲು ಮಾಡಬೇಕು. ಹೊಸವರ್ಷದ ಬರುವ ಮೊದಲು ಐದು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಖರೀದಿ ಮಾಡಿ ಮನೆಗೆ ತನ್ನಿರಿ.ಇಲ್ಲವಾದರೆ ಇಡೀ ವರ್ಷ ಮನೆಯಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.ಒಂದು ವೇಳೆ ಹೊಸ ವರ್ಷವನ್ನು ಚೆನ್ನಾಗಿ ಪ್ರಾರಂಭ ಮಾಡಿದರೆ ಇಡೀ ವರ್ಷವೂ ನೆಮ್ಮದಿ ಸುಖ ಶಾಂತಿಯಿಂದ ಕೂಡಿರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಗಣಪತಿ ಮೂರ್ತಿಯಾಗಿದೆ–ಭಗವಂತನಾದ ಗಣೇಶನು ವಿಘ್ನ ನಿವಾರಕ ಆಗಿದ್ದಾರೆ.ಇವರು ಎಲ್ಲಾ ರೀತಿಯ ವಿಘ್ನಗಳನ್ನು ದೂರ ಮಾಡುತ್ತಾರೆ. ಒಂದು ವೇಳೆ ಯಾವುದಾದರೂ ಕಷ್ಟದಲ್ಲಿ ನೀವು ಬಳಲುತ್ತಿದ್ದಾರೆ ಈ ಹೊಸ ವರ್ಷ ಪ್ರಾರಂಭವಾಗುವ ಮುನ್ನ ಗಣಪತಿಯನ್ನು ಮನೆಗೆ ಖರೀದಿ ಮಾಡಿ ತೆಗೆದುಕೊಂಡು ಬನ್ನಿ. ಗಣಪತಿ ನಿಮ್ಮ ಎಲ್ಲಾ ದುಃಖಗಳನ್ನು ದೂರ ಮಾಡಿ ಸುಖ ಶಾಂತಿ ನೆಮ್ಮದಿಯನ್ನು ಕೊಡುತ್ತಾರೆ.

2, ತೆಂಗಿನಕಾಯಿ–ಒಂದು ವೇಳೆ ಹೊಸ ವರ್ಷವನ್ನು ತೆಂಗಿನಕಾಯಿ ಒಡೆದು ಪ್ರಾರಂಭ ಮಾಡಿದರೆ ಇದು ತುಂಬಾನೇ ಮಂಗಳದಾಯಕ ಆಗಿರುತ್ತದೆ.ಇಲ್ಲಿ ನಿಮಗೆ ಎಲ್ಲಾ ರೀತಿಯ ಒಳ್ಳೆಯ ಮಾರ್ಗಗಳು ಕೂಡ ತೆರೆಯುತ್ತವೆ. ನಂತರ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

3, ನವಿಲು ಗರಿ–ಒಂದು ವೇಳೆ ನೀವು ಸಹ ತೊಂದರೆಯಲ್ಲಿ ಇದ್ದಾರೆ ನವಿಲುಗರಿಯನ್ನು ಮನೆಗೆ ತೆಗೆದುಕೊಂಡು ಬನ್ನಿ. ನವಿಲುಗರಿಯನ್ನು ಖರೀದಿ ಮಾಡುವ ಮುನ್ನ ಭಗವಂತನಾದ ಶ್ರೀಕೃಷ್ಣನು ಜಪ ಮಾಡುವುದನ್ನು ಮರೆಯಬೇಡಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಖಂಡಿತ ಸಿಗುತ್ತದೆ.

4, ನೀವು ಮನಿ ಪ್ಲಾಂಟ್ ಅನ್ನು ತೆಗೆದುಕೊಂಡು ಬರಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ವೃದ್ಧಿ ಆಗಲಿ ಎಂದು ಇಷ್ಟಪಡುವುದಾದರೆ ಈ ಹೊಸ ವರ್ಷದ ಪ್ರಾರಂಭವನ್ನು ನೀವು ಯಾವುದಾದರು ಮನಿ ಪ್ಲಾಂಟ್ ಮನೆಗೆ ತೆಗೆದುಕೊಂಡು ಬಂದು ಪ್ರಾರಂಭ ಮಾಡಿರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5, ಲಾಫಿಂಗ್ ಬುದ್ಧವನ್ನು ಮನೆಗೆ ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.ಇಲ್ಲಿ ನಿಮ್ಮ ಎಲ್ಲಾ ಕನಸುಗಳನ್ನು ಸುಲಭವಾಗಿ ನನಸು ಮಾಡಬಹುದಾಗಿದೆ.ಇದು ಮನೆಯಲ್ಲಿ ಇದ್ದಾರೆ ಹಣದ ಕೊರತೆ ಆಗುವುದಿಲ್ಲ.

Related Post

Leave a Comment