ದಸರ ಹಬ್ಬ ಕೊನೆಯ ದಿನಗಳಲ್ಲಿ ಕಾಣುವ ಮುಖ್ಯ ಸಂಕೇತಗಳು!

Written by Anand raj

Updated on:

ಇನ್ನು ಈ ಸಂಕೇತಗಳು ಕಂಡು ಬಂದರೆ ಹಲವಾರು ಲಾಭ ಸಿಗುತ್ತದೆ.ಇದರಿಂದ ನಿಮ್ಮ ಜೀವನವೇ ಬದಲಾಗುತ್ತದೆ. ಒಂದು ವೇಳೆ ಈ ರೀತಿ ಸಂಕೇತಗಳು ನಿಮಗೆ ಕಂಡರೆ ನೀವು ಇದನ್ನು ಯಾರ ಹತ್ತಿರನು ಶೇರ್ ಮಾಡಬಾರದು. ಒಂದು ವೇಳೆ ಇದನ್ನು ಬೇರೆಯವರಿಗೆ ಹೇಳಿದರೆ ಅದರ ಲಾಭ ನಿಮಗೆ ಪೂರ್ತಿಯಾಗಿ ಸಿಗುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಯಾವುದೇ ದೇವರನ್ನು ಪೂಜೆ ಮಾಡುವಾಗ ಆ ಹೂವು ಜಾರಿ ಬಿದ್ದರೆ ಅದು ಒಂದು ಒಳ್ಳೆಯ ಸಂಕೇತ. ಇದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ. ಈ ಒಂದು ಹೂವನ್ನು ನೀವು ಹಣ ಇಡುವ ಜಾಗದಲ್ಲಿ ಇಡಬೇಕಾಗುತ್ತದೆ. ಈ ರೀತಿ ಇಟ್ಟರೆ ಇದರಿಂದ ಸಂಪೂರ್ಣ ಲಾಭ ನಿಮಗೆ ಸಿಗುತ್ತದೆ.

2, ದಸರಾ ಹಬ್ಬದ ಸಮಯದಲ್ಲಿ ಹೊಸದಾಗಿ ಮದುವೆ ಆಗಿರುವ ಹುಡುಗಿ ನಿಮಗೆ ಕಾಣಿಸಿದರೇ ಇದರಿಂದ ನಿಮಗೆ ಬಹಳ ಒಳ್ಳೆಯದು ಆಗುತ್ತದೆ ಹಾಗು ಲಕ್ಷ್ಮಿಯನ್ನು ದರ್ಶನ ಮಾಡಿದಾಗೆ ಎಂದು ಹೇಳಲಾಗುತ್ತದೆ.3, ಇನ್ನು ಮುತೈದೆಯರು ಕೆಂಪು ಬಣ್ಣ ಹಾಗು ಹಳದಿ ಬಣ್ಣದ ಸೀರೇಯನ್ನು ಹುಟ್ಟಿರುವ ಮಹಿಳೆಯರು ಕಂಡರೆ ಇದು ಕೂಡ ನಿಮಗೆ ಸಾಕಷ್ಟು ಒಳ್ಳೆಯ ಲಾಭವನ್ನು ತಂದು ಕೊಡುತ್ತದೆ.

4, ಇನ್ನು ಕನಸಿನಲ್ಲಿ ಸಿಂಹ ಹಾಗು ಹಸುಗಳು ಕಂಡರೆ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ.ಸಿಂಹ ದುರ್ಗಾ ದೇವಿಯ ವಾಹನ ಎಂದು ಹೇಳಬಹುದು. ಹಾಗಾಗಿ ಸಿಂಹ ಕನಸಿನಲ್ಲಿ ಬಂದರೆ ಒಳ್ಳೆಯ ಲಾಭಗಳು ಸಿಗುತ್ತದೆ ಎಂದು ಹೇಳಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5, ಇನ್ನು ದುರ್ಗಾ ದೇವಿಯ ದರ್ಶನ ಅಯ್ತು ಎಂದರೆ ನಿಮ್ಮಷ್ಟು ಅದೃಷ್ಟವಂತರು ಇನ್ನೊಬ್ಬರು ಇಲ್ಲಾ ಎಂದು ಹೇಳಬಹುದು. ನಿಮ್ಮ ಜೀವನವೇ ಬದಲಾಗುತ್ತದೆ ಎಂದು ಹೇಳಬಹುದು. ನಿಮಗೆ ಜೇವನಪೂರ್ತಿ ಕಷ್ಟಗಳು ಕಡಿಮೆ ಆಗುತ್ತದೆ.ಈ ರೀತಿ ಸಂಕೇತಗಳು ಕಂಡರೆ ದೇವರು ನಿಮ್ಮ ಜೊತೆ ಇದ್ದರೆ ಎಂದು ಅರ್ಥ.

Related Post

Leave a Comment