ದೇಹವನ್ನು ತಂಪು ಮಾಡುವ ಈ ಮನೆಮದ್ದು ಬೇಸಿಗೆಯಲ್ಲಿ ಇದು ತುಂಬಾನೇ ಒಳ್ಳೆಯದು.ನಿಮ್ಮ ದೇಹ ಎಷ್ಟೇ ಹೀಟ್ ಆಗಿರಲಿ, ಕೈ ಕಾಲು ಉರಿ ಕಣ್ಣು ಉರಿ ಹೊಟ್ಟೆ ಉರಿ ಆಗುತ್ತಿದ್ದರು ಸಹ ಈ ಮನೆಮದ್ದನ್ನು ಮಾಡಿ ಕುಡಿಯಿರಿ ದೇಹ ತಣ್ಣಗೆ ಆಗುತ್ತದೆ.ನಿಮ್ಮ ದೇಹದಲ್ಲಿರುವ ಉಷ್ಣ ಬೇಗ ಕಡಿಮೆಯಾಗುತ್ತದೆ. ದೇಶದಲ್ಲಿ ಉಷ್ಣತೆ ಜಾಸ್ತಿಯಾದರೆ ಎಷ್ಟು ನೀರು ಕುಡಿದರೂ ಅದು ಕಂಟ್ರೋಲ್ ಗೆ ಬರಲು ಸಾಧ್ಯ ಆಗುವುದಿಲ್ಲ.ಬಾಯಲ್ಲಿ ಗುಳ್ಳೆ ಆಗುತ್ತದೆ ಮತ್ತು ಕಣ್ಣು ಕೆಂಪು ಆಗುತ್ತದೆ.ಹೊಟ್ಟೆ ಉರಿತ ಕಂಡು ಬರುತ್ತದೆ.ಇದನೆಲ್ಲ ಕಡಿಮೆ ಮಾಡುವುದಕ್ಕೆ ಈ ಮನೆಮಾದ್ದನ್ನು ಬಳಸಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇದಕ್ಕೆ ಬೇಕಾಗಿರುವುದು ಮುಖ್ಯವಾಗಿ ಸಬ್ಜೆ ಸೀಡ್ಸ್ ಅಥವಾ ಕಾಮ ಕಸ್ತೂರಿ ಬೀಜ ಎಂದು ಹೇಳುತ್ತಾರೆ ಇದು ದೇಹವನ್ನು ತಂಪು ಮಾಡುತ್ತದೆ.ಇದರಲ್ಲಿ ಪ್ರೊಟೀನ್ ಫೈಬರ್ ಒಮೇಗಾ 3 ಒಮೇಗಾ 6 ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಮೆಗ್ನಿಸಿಯಂ, ಐರನ್ ಪೋಸ್ಪೋರಸ್ ಇದೆ. ಈ ಕಾಮ ಕಸ್ತೂರಿ ಬೀಜವನ್ನು ಪ್ರತಿದಿನ ಒಂದು ಚಮಚ ಸೇವನೇ ಮಾಡಿದರೆ ಸಾಕು.ಇದನ್ನು ನೀರಿನಲ್ಲಿ ನೆನಸಿ ಒಂದು ಗಂಟೆ ಬಿಟ್ಟು ಸೇವನೆ ಮಾಡಬೇಕು.ಇದು ದೇಹದ ಉಷ್ಣತೆಯನ್ನು ಬೇಗ ಕಡಿಮೆ ಮಾಡುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನೆನಸಿದ ಕಾಮ ಕಸ್ತೂರಿ ಬೀಜಕ್ಕೆ ಮೊಸರನ್ನು ಬೇರೆಸಬೇಕು.ಮೊಸರು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮೊಸರು ಮತ್ತು ಕಾಮ ಕಸ್ತೂರಿ ಬೀಜ ಬೆರೆಸಿ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ಉಷ್ಣಾಂಶ ಬೇಗ ಕಡಿಮೆಯಾಗುತ್ತದೆ.ಇದರ ಜೊತೆಗೆ ಒಳ್ಳೆಯ ಎನರ್ಜಿ ಕೂಡ ಸಿಗುತ್ತದೆ.ಇದನ್ನು ನೀವು ಮದ್ಯಾಹ್ನ 12:09 ಸಮಯದಲ್ಲಿ ಸೇವನೆ ಮಾಡಬೇಕು . ಇದು ಶುಗರ್ ಲೆವೆಲ್ ಅನ್ನು ಮೇಂಟೈನ್ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಗೆ ತುಂಬಾನೇ ಒಳ್ಳೆಯದು.