ಗಂಡ ಮನೆಯಲ್ಲಿ ಇಲ್ಲದ ಸಮಯ ಹೆಂಡತಿ ಮಾಡಬಾರದು 7 ಕೆಲಸ!

Written by Anand raj

Published on:

ಯಾವ ಸ್ತ್ರೀ ಈ ನಿಯಮಗಳನ್ನು ಪಾಲಿಸುವುದಿಲ್ಲವೋ ಅವರ ಸೌಭಾಗ್ಯವು ನಷ್ಟ ಆಗುತ್ತದೆ ಮತ್ತು ಜೀವನದಲ್ಲಿ ದುರ್ಭಾಗ್ಯವು ಬರುತ್ತದೆ ಮತ್ತು ಇಂತವರ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ಕೂಡ ಆಗುವುದಿಲ್ಲ. ಇಂತಹ ಸ್ತ್ರೀಯರ ಬಳಿ ಲಕ್ಷ್ಮಿ ದೇವಿ ಎಂದಿಗೂ ಬರುವುದಿಲ್ಲ. ಒಂದು ವೇಳೆ ಗಂಡ ಮನೆಯಿಂದ ಹೊರಗೆ ಹೋದರೆ ಪತಿವ್ರತೆ ನಾರಿಯರು ಈ ರೀತಿಯಾಗಿ ಇರಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಿದ್ದರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1, ಶೃಂಗಾರವನ್ನು ಮಾಡಬಾರದು-ಯಾವುದಾದರು ಸ್ಟ್ರಿಯರ ಗಂಡನು ಮನೆಯಿಂದ ಆಚೆ ಹೋದಾಗ ಆ ಪತಿವ್ರತೆ ಸ್ತ್ರೀಯರು ಸ್ನಾನವನ್ನು ಮಾಡಬೇಕು. ಅದರೆ ಶೃಂಗಾರವನ್ನು ಮಾಡಬಾರದು. ಏಕೆಂದರೆ ಸ್ತ್ರೀಯರ ಶೃಂಗಾರದ ಮಹತ್ವವು ಕೇವಲ ಗಂಡನಿಗಾಗಿ ಇರುತ್ತದೆ. ಗಂಡ ಇಲ್ಲದಿದ್ದಾಗ ಶೃಂಗಾರ ಮಾಡುವ ಮಹಿಳೆಯರಿಗೆ ಮನಸ್ಸಿನಲ್ಲಿ ದೋಷಗಳು ಉತ್ಪತ್ತಿ ಆಗುತ್ತವೆ. ಹಾಗಾಗಿ ಗಂಡ ಇಲ್ಲದಿರುವಾಗ ಶೃಂಗಾರವನ್ನು ಮಾಡಿಕೊಳ್ಳಬಾರದು.

2, ಗಂಡ ಮನೆಯಲ್ಲಿ ಇಲ್ಲದೆ ಇರುವ ಸಮಯದಲ್ಲಿ ಪರ ಪುರುಷನ ಜೊತೆ ಆಸನದಲ್ಲಿ ಕುಳಿತುಕೊಳ್ಳಬಾರದು. ಇದರಿಂದ ಚರಿತ್ರೆಯಲ್ಲಿ ದೋಷಗಳು ಕಂಡು ಬರುತ್ತದೆ ಅಥವಾ ಬೇರೆಯವರು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಹುದು. ಮಹಿಳೆಯರು ಯಾವುದೇ ಕಾರ್ಯ ಇದ್ದರು ಕೂಡ ಕೇವಲ ಗಂಡನ ಜೊತೆ ಕುಳಿತುಕೊಳ್ಳಬೇಕು.

3, ಯಾವುದೇ ಕಾರಣಕ್ಕೂ ಗಂಡ ಮನೆಯಲ್ಲಿ ಇಲ್ಲದೆ ಇರುವ ಸಮಯದಲ್ಲಿ ಪರ ಪುರುಷನ ಜೊತೆ ವಾಹನದಲ್ಲಿ ಕುಳಿತುಕೊಂಡು ಹೋಗಬಾರದು.4, ಇನ್ನು ಗಂಡ ಇಲ್ಲದೆ ಇರುವ ಸಮಯದಲ್ಲಿ ಪರ ಪುರುಷರಿಗೆ ಮನೆಯಲ್ಲಿ ಸ್ಥಾನವನ್ನು ನೀಡಬಾರದು.5, ಗಂಡ ಇಲ್ಲದೆ ಇರುವ ಸಮಯದಲ್ಲಿ ಸ್ತ್ರೀಯರು ಬೇರೆಯವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಇರಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

6,ಯಾವುದೇ ಯಜ್ಞದ ಸಮಯದಲ್ಲಿ ಗಂಡ ಇಲ್ಲದೆ ಸ್ತ್ರೀ ಒಬ್ಬಳೇ ಎಂದಿಗೂ ಕುರಬಾರದು. ಗಂಡ ಮನೆಯಲ್ಲಿ ಇಲ್ಲವಾದರೆ ಸ್ತ್ರೀಯರು ಯಾವುದೇ ಕಾರಣಕ್ಕೂ ಯಜ್ಞ ಮತ್ತು ಹೋಮಗಳಿಗೆ ಭಾಗವಹಿಸಬಾರದು.7,ನಕಾರಾತ್ಮಕ ಸ್ಥಾನಗಳಲ್ಲಿ ಹೋಗಬಾರದು. ಶಾಸ್ತ್ರಗಳ ಅನುಸರವಾಗಿ ಏಕಾಂತ ಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಹೊಗಬಾರದು. ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶ ಆಗುವ ಸಾಧ್ಯತೆ ಇದೆ.

Related Post

Leave a Comment