ನಿಮ್ಮ ಮನೆಯಲ್ಲಿ ದಕ್ಷಿಣದ ದಿಕ್ಕಿಗೆ ಈ ಒಂದು ಫೋಟೋವನ್ನು ಹಾಕಿದರೆ ಮನೆಯಲ್ಲಿ ವಿಶೇಷವಾಗಿ ಏಳಿಗೆ ಎನ್ನುವುದು ಆಗುತ್ತದೆ.ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲಾ ಎಂದರೆ ದಕ್ಷಿಣ ದಿಕ್ಕಿಗೆ ಈ ಫೋಟೋವನ್ನು ಹಾಕಿ ಬದಲಾವಣೆಗಳನ್ನು ನೀವು ನೇರವಾಗಿ ಕಾಣಬಹುದು.ಮನೆಯ ಹಾಲ್ ಅಥವಾ ಮಲಗುವ ಕೋಣೆಯಲ್ಲಿ ಈ ಫೋಟೋವನ್ನು ಹಾಕಿದರೆ ಅದೃಷ್ಟ ಹಾಗೂ ಐಶ್ವರ್ಯ ಎನ್ನುವುದು ಮನೆಗೆ ಪ್ರಾಪ್ತಿ ಆಗುತ್ತದೆ.ಯಾವಾಗಲು ದಕ್ಷಿಣ ದಿಕ್ಕಿಗೆ ಕೊಕ್ಕರೆ ಫೋಟೋವನ್ನು ಹಾಕಿದರೆ ಆಯಸ್ಸು ವೃದ್ಧಿ ಆಗುತ್ತದೆ ಮತ್ತು ಮನೆಯ ಕುಟುಂಬದವರ ಅರೋಗ್ಯ ವೃದ್ಧಿ ಆಗುತ್ತದೆ. ಸುಖ-ಶಾಂತಿ-ನೆಮ್ಮದಿ ಶಾಶ್ವತವಾಗಿ ನೆಲೆಸುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಉತ್ತರ ದಿಕ್ಕಿಗೆ ನೀವು ಹಂಸದ ಫೋಟೋವನ್ನು ಇಟ್ಟಿದ್ದಾರೆ ವಿಶೇಷವಾಗಿ ಶಿವನ ಅನುಗ್ರಹ ಎನ್ನುವುದು ಪ್ರಾಪ್ತಿ ಆಗುತ್ತದೆ.ಮಕ್ಕಳಿಗೆ ವಿದ್ಯೆ ಎನ್ನುವುದು ಆಸಕ್ತಿ ಹೆಚ್ಚಾಗುತ್ತದೆ.ಹಂಸವನ್ನು ಶಿವನ ಸ್ವರೂಪ ಎಂದು ಭಾವಿಸಲಾಗುತ್ತದೆ.ಮನೆಯ ಉತ್ತರ ದಿಕ್ಕಿಗೆ ಹಂಸ ಫೋಟೋ ಹಾಕಿ ವಿಶೇಷ ಬದಲಾವಣೆ ಕಾಣಬಹುದು.
ಇನ್ನು ಪಶ್ಚಿಮ ದಿಕ್ಕಿಗೆ ನೀವು ಶ್ರೀದೇವಿ ಮತ್ತು ಭುದೇವಿ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯ ಫೋಟೋವನ್ನು ಹಾಕಿದರೆ ವೆಂಕಟೇಶ್ವರ ಅನುಗ್ರಹ ಇಡೀ ಕುಟುಂಬಕ್ಕೆ ಪ್ರಾಪ್ತಿ ಆಗುತ್ತದೆ.ಪಶ್ಚಿಮ ದಿಕ್ಕು ಎಂದರೆ ಶನಿ ದೇವರ ದಿಕ್ಕು. ಫೋಟೋ ಹಾಕುವುದರಿಂದ ವಿಶೇಷ ಫಲ ಸಿಗುತ್ತದೆ ಮತ್ತು ಆಷ್ಠ ಐಶ್ವರ್ಯ ವೃದ್ಧಿ ಆಗುತ್ತದೆ.
ಇನ್ನು ದಕ್ಷಿಣ ದಿಕ್ಕಿಗೆ ಗರುಡನ ಫೋಟೋ ಹಾಕುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿ ಆಗುತ್ತದೆ ಮತ್ತು ಮನೆಗೆ ರಕ್ಷಣೆ ಎನ್ನುವುದು ಪ್ರಾಪ್ತಿ ಆಗುತ್ತದೆ. ಗರುಡ ದೇವರು ಯಾರು ಎಂದರೆ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿಯ ವಾಹನ.ಇನ್ನು ನೈರುತ್ಯ ದಿಕ್ಕಿಗೆ ಎರಡು ಬಾತು ಕೋಳಿಗಳು ಒಟ್ಟಿಗೆ ಇರುವಂತಹ ವಿಶೇಷವಾದ ಫೋಟೋವನ್ನು ಹಾಕಿದರೆ ಮನೆಯಲ್ಲಿ ಯಾವುದೇ ಜಗಳಗಳು ಆಗುವುದಿಲ್ಲ.ಗಂಡ-ಹೆಂಡತಿಯರ ನಡುವೆ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ ಮತ್ತು ಕಂಕಣ ಭಾಗ್ಯ ಕೂಡಿ ಬರುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಮನೆಯ ದಕ್ಷಿಣ ಅಗ್ನೇಯ ದಿಕ್ಕಿನ ಕಡೆಗೆ ಈ ಒಂದು ವಿಶೇಷವಾದ ಶಕ್ತಿಯುತವಾದ ಗಿಡವನ್ನು ಬೆಳೆಸಿದರೆ ಮನೆಯಲ್ಲಿ ಇರುವಂತಹ ಸಕಲ ವಾಸ್ತು ದೋಷಗಳು ಕಳೆದುಹೋಗುತ್ತದೆ.ಆ ಗಿಡ ಯಾವುದು ಎಂದರೆ ಬಿದುರಿನ ಗಿಡ.ಒಂದು ಗಾಜಿನ ಪಾತ್ರೆಯಲ್ಲಿ ಹಾಕಿ ನಿಮ್ಮ ಮನೆಯ ದಕ್ಷಿಣ ದಿಕ್ಕಿನ ಅಗ್ನೇಯ ದಿಕ್ಕಿನಲ್ಲಿ ಇಟ್ಟರೆ ಸಕಲ ವಾಸ್ತು ದೋಷ ನಿವಾರಣೆ ಆಗುತ್ತದೆ.