ಸಾಲಗಳ ಮೇಲೆ ಸಾಲಗಳು ದಿನೇ ದಿನೇ ಹೆಚ್ಚಾಗುತ್ತಿದೆಯೇ? ಶ್ರೀನಿವಾಸ ಋಣ ವಿಮುಕ್ತಿ ಪೂಜೆ ಮಾಡಿ

Written by Anand raj

Published on:

ಸಾಲಬಾದೆ ಯಾರಿಗೂ ಸಹ ಬಿಟ್ಟಿಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಸಾಲವನ್ನು ಮಾಡೇ ಮಾಡಿರುತ್ತಿರಿ.ದೇವನು ದೇವತೆಗಳಿಗೂ ಕೂಡ ಈ ಸಾಲ ಬಾದೆ ಕೂಡ ಬಿಟ್ಟಿಲ್ಲ.ಕಲಿಯುಗದ ದೈವ ವೆಂಕಟೇಶ್ವರ ಸ್ವಾಮಿಯು ಕೂಡ ಸಾಲದ ಬಾದೆಗೆ ಸಿಲುಕಿರುತ್ತನೇ.ಕಲಿಯುಗದಲ್ಲಿ ತನ್ನ ವಿವಾಹ ವಿಜೃಂಭಣೆಯಿಂದ ಮಾಡಿಕೊಳ್ಳುವುದಕ್ಕೋಸ್ಕರ ಕಲಿಯುಗದಲ್ಲಿ ಸಾಲವನ್ನು ಮಾಡಿಕೊಂಡಿರುತ್ತಾನೆ.ಎಷ್ಟು ಹಣ ಕೊಟ್ಟರು ಇನ್ನು ಅವರ ಸಾಲ ಕೂಡ ತೀರಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ.ಇಂತಹ ಪರಿಸ್ಥಿತಿ ಕೂಡ ದೇವನು ದೇವತೆಗಳಿಗೆ ಒದಗಿ ಬಂದಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶ್ರೀನಿವಾಸನ ಮೊರೆ ಹೋಗುವುದರಿಂದ ಸಾಲವನ್ನು ತೀರಿಸುವ ಶಕ್ತಿಯನ್ನು ದೇವರು ಕೊಡುತ್ತಾನೆ. ಲಕ್ಷ್ಮಿ ಯಾವಾಗಲೂ ವಿಷ್ಣುವಿನಲ್ಲಿ ನೆಲೆಸಿರುತ್ತಾಳೆ. ಲಕ್ಷ್ಮೀ ಶ್ರೀನಿವಾಸ ಸದಾ ಮನೆಯಲ್ಲಿ ನೆಲೆಸಬೇಕು ಎಂದು ಶ್ರೀನಿವಾಸನ ಪೂಜೆಯನ್ನು ಮಾಡಬೇಕಾಗುತ್ತದೆ. ಶ್ರೀನಿವಾಸ ಸ್ವಾಮಿಯ ಫೋಟೋ ಮುಂದೆ ಬಿಳಿ ಹಳೆಯಲ್ಲಿ ಎಷ್ಟು ಮೊತ್ತದ ಸಾಲ ಇದಿಯೋ ಅಷ್ಟು ಅದರಲ್ಲಿ ಬರಿಯಬೇಕು.ಹೆಸರನ್ನು ಮೊದಲು ಅಂಕೆಯಲ್ಲಿ ಬರಿಯಬೇಕು ಮತ್ತು ರೂಪಾಯಿಯಲ್ಲಿ ಬರೆಯಬಹುದಾಗಿದೆ. ನಂತರ ಮಾಡಿಸಿ ದೇವರ ಫೋಟೋ ಮುಂದೆ ಇಡಬೇಕು.

ಮಾಡಿಸಿದ ಪೇಪರ್ ಮೇಲೆ 7 ತುಳಸಿ ದಳವನ್ನು ಇಡಬೇಕಾಗುತ್ತದೆ.7 ತುಳಸಿ ದಳವನ್ನು ಇಟ್ಟು ದೇವರಿಗೆ ಪೂಜೆಯನ್ನು ಮಾಡಿ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ.ಸ್ವಾಮಿ ಶ್ರೀನಿವಾಸ ಹತ್ತಿರ ನಮ್ಮ ಸಾಲಗಳು ತಿರುವಂತೆ ಮಾಡು ಮತ್ತು ಸುಖ ಶಾಂತಿ ನೆಮ್ಮದಿಯನ್ನು ಕೊಡು ಎಂದು ಪ್ರಾರ್ಥನೆಯನ್ನು ಮಾಡಬೇಕು. ಸಾಲ ತೀರುವವರೆಗೂ ಪ್ರತಿದಿನ ಈ ರೀತಿ ಮಾಡಬೇಕು. ತುಳಸಿದಳ ಶ್ರೀನಿವಾಸನಿಗೆ ತುಂಬಾ ಪ್ರಿಯವಾದದ್ದು.

ಈ ಪೂಜೆಯನ್ನು ನಿಮಗೆ ಅನುಕೂಲ ಆಗುವ ದಿನವನ್ನು ಆಯ್ಕೆ ಮಾಡಿಕೊಂಡು ಆ ದಿನ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ.ನಿಮ್ಮ ಸಾಲ ತೀರಿದ ನಂತರ ವಿಷ್ಣುವಿನ ದೇವಾಲಯಕ್ಕೆ ಹೋಗಿ ವಿಷ್ಣುವಿನ ದರ್ಶನವನ್ನು ಮಾಡಬೇಕು. ಹೀಗೆ ದೇವರ ದರ್ಶನ ಮಾಡಿ ದೇವರ ಸೇವೆಯನ್ನು ಮಾಡುವುದರಿಂದ ಮುಂದೆ ಹಣಕಾಸಿನ ವ್ಯವಹಾರಗಳು ಚೆನ್ನಾಗಿ ಆಗುತ್ತವೆ ಮತ್ತು ಸಾಲದಿಂದ ಆಗುತ್ತಿರುವ ತೊಂದರೆಗಳು ನಿವಾರಣೆಯಾಗುತ್ತದೆ. ಆದಷ್ಟು ಪ್ರತಿದಿನ ತುಳಸಿ ದಳವನ್ನು ಬದಲಾಯಿಸಬೇಕು. ಈ ರೀತಿ ಮಾಡಿದರೆ ಅತಿ ಬೇಗ ಸಾಲವನ್ನು ತೀರಿಸುವ ಶಕ್ತಿಯನ್ನು ದೇವರು ಕೊಡುತ್ತಾನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment