ಗರುಡ ಪುರಾಣದಲ್ಲಿ ಬಟ್ಟೆ ಇಲ್ಲದೆ ಸ್ನಾನ ಮಾಡುವುದು ಪಾಪವಾಗಿದೆ, ಕೃಷ್ಣ ಏನು ಹೇಳುತ್ತಾರೆ? ಕೃಷ್ಣಣ ಉಪದೇಶ

Written by Anand raj

Published on:

ಹಿಂದೂ ಧರ್ಮದಲ್ಲಿ ಭಗವಂತನಾದ ಶ್ರೀಕೃಷ್ಣನ ಲೀಲೆಗೆ ಸಂಬಂಧಿಸಿದ ಹಲವಾರು ಕಥೆಗಳು ಓದಲು ಮತ್ತು ಕೇಳಲು ಸಿಗುತ್ತವೆ. ಭಗವಂತನಾದ ನಾರಾಯಣನು ತನ್ನ ಕೃಷ್ಣನ ಅವತರದಲ್ಲಿ ಹಲವಾರು ಲಿಲೆಗಳನ್ನು ರಚಿಸಿದ್ದಾರೆ. ಕೃಷ್ಣನು ಗೋಪಿ ಸ್ತ್ರೀಯರು ಸ್ನಾನ ಮಾಡುವಾಗ ಬಟ್ಟೆಯನ್ನು ಕದ್ದು ಮರದಲ್ಲಿ ಇಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಹಿಂದೂ ಧರ್ಮದ ಶಾಸ್ತ್ರದ ಅನುಸಾರವಾಗಿ ಇವುಗಳ ಹಿಂದೆಯೂ ಶ್ರೀಕೃಷ್ಣನ ಒಂದು ಉದ್ದೇಶ ಇತ್ತು.ಆದರೆ ಇದರ ಬಗ್ಗೆ ಜನರಿಗೆ ಗೊತ್ತಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶ್ರೀಕೃಷ್ಣನ ಈ ಒಂದು ಉದ್ದೇಶದಿಂದ ಈ ಒಂದು ವಿಷಯ ನಿಮಗೆ ತಿಳಿಯುತ್ತದೆ. ವಸ್ತ್ರವಿಲ್ಲದೆ ಮತ್ತು ಬಟ್ಟೆಗೆ ಇಲ್ಲದೆ ಯಾಕೆ ಸ್ನಾನ ಮಾಡಬಾರದು ಎನ್ನುವುದು. ಗೋಪಿ ಸ್ತ್ರೀಯರು ಕೃಷ್ಣನಿಗೆ ಈ ಒಂದು ಮಾತನ್ನು ಕೇಳುತ್ತಾರೆ ನಾವು ಸ್ನಾನ ಮಾಡುವುದನ್ನು ಕಂಡು ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳುತ್ತಾರೆ.ಆಗ ಕೃಷ್ಣನು ಈ ಒಂದು ಮಾತನ್ನು ಹೇಳುತ್ತಾನೆ. ಆಗ ಕೃಷ್ಣನು ನನಗೆ ಏಕೆ ನಾಚಿಕೆ ಬರುತ್ತದೆ ನಾಚಿಕೆ ನಿಮಗೆ ಬರಬೇಕು ಎಂದು ಹೇಳುತ್ತಾನೆ. ನೀವು ವಸ್ತ್ರವಿಲ್ಲದೆ ಸ್ನಾನವನ್ನು ಮಾಡುತ್ತಿದ್ದೀರಿ. ನಂತರ ಗೋಪಿಯರು ಕೃಷ್ಣನಿಗೆ ಈ ಒಂದು ಮಾತನ್ನು ಹೇಳುತ್ತಾರೆ ಕೃಷ್ಣ ನಮ್ಮಿಂದ ತಪ್ಪಾಗಿದೆ ನಮ್ಮ ಬಟ್ಟೆಗಳು ಎಲ್ಲಿದೆ ಎಂದು ಹೇಳು ಅಂತ ಕೇಳುತ್ತಾರೆ.

ಆಗ ಕೃಷ್ಣನು ಇದೆ ಮರದಲ್ಲಿ ನಿಮ್ಮ ಬಟ್ಟೆಗಳು ಇವೇ ಎಂದು ಹೇಳುತ್ತಾನೆ ಮತ್ತು ಬನ್ನಿ ಇವುಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಆಗ ಗೋಪಿಯರು ಶ್ರೀಕೃಷ್ಣನಿಗೆ ಒಂದು ಮಾತನ್ನು ಕೇಳುತ್ತಾರೆ ಕೃಷ್ಣ ನಾವೆಲ್ಲ ನಿರ್ವಸ್ತ್ರ ಆಗಿದ್ದೇವೆ ನಾವು ಆಚೆ ಬರುವುದಾದರು ಹೇಗೆ ಎಂದು ಗೋಪಿಯರು ಹೇಳುತ್ತಾರೆ.

ನಂತರ ಶ್ರೀಕೃಷ್ಣನು ಯಾವಾಗ ನೀವು ನದಿಯಲ್ಲಿ ಸ್ನಾನ ಮಾಡಲು ಹೋಗುವಾಗ ಕೂಡ ನೀವು ನಿರ್ವಸ್ತ್ರ ಆಗಿದ್ದೀರಿ. ಈಗ ನದಿಯಿಂದ ಆಚೆ ಬರಲು ನಾಚಿಕೆ ಯಾಕೆ ಆಗುತ್ತಿದೆ ಎಂದು ಹೇಳುತ್ತಾನೆ. ಅದಕ್ಕೆ ಗೋಪಿಯರು ನಾವು ಸ್ನಾನಕ್ಕೆ ಬಂದಾಗ ಯಾರು ಸಹ ನಮ್ಮನ್ನು ನೋಡಿಲ್ಲ ಎಂದು ಹೇಳುತ್ತಾರೆ. ಆಗ ಶ್ರೀಕೃಷ್ಣನು ನಾನು ಎಲ್ಲಾ ಸಮಯದಲ್ಲು ಎಲ್ಲಾ ಕಡೆನೂ ಇರುತ್ತೀನಿ ಮತ್ತು ಆಕಾಶದಲ್ಲಿ ಹರಡುವ ಪಕ್ಷಿಗಳು, ನೆಲದ ಮೇಲೆ ನಡೆದಾಡುವ ಜೀವಿಗಳು ಕೂಡ ನಿಮ್ಮನ್ನು ನೋಡಿದವು ಹಾಗೂ ನೀರಿನಲ್ಲಿ ಇರುವ ವರ್ಣ ದೇವರು ನಿಮ್ಮನ್ನು ಈ ರೀತಿ ನೋಡಿದರು.

ಇಲ್ಲಿ ನೀವು ಅವರಿಗೆ ಅವಮಾನ ಮಾಡಿದ್ದೀರಾ. ನಿಮ್ಮನ್ನು ಯಾರು ನೋಡಿಲ್ಲ ಎಂದು ಹೇಗೆ ಯೋಚನೆ ಮಾಡಿದಿರಿ. ವಿಷ್ಣು ಪುರಾಣದಲ್ಲಿ ಈ ರೀತಿ ಹೇಳಿದ್ದಾರೆ. ಸ್ನಾನ ಮಾಡುವ ವೇಳೆ ಪೂರ್ವಜರು ನಮ್ಮ ಅಕ್ಕಪಕ್ಕದಲ್ಲಿಯೇ ಇರುತ್ತಾರೆ. ನಮ್ಮ ಬಟ್ಟೆಗಳಿಂದ ಬೀಳುವ ನೀರನ್ನು ಅವರು ಸೇವಿಸುತ್ತಾರೆ. ಇದರಿಂದ ಅವರ ಆತ್ಮಕ್ಕೆ ತೃಪ್ತಿ ಸಿಗುತ್ತದೆ. ಗರುಡ ಪುರಾಣದ ಅನುಸಾರವಾಗಿ ಸ್ತ್ರೀಯರು ಎಂದಿಗೂ ನಿರ್ವಸ್ತ್ರರಾಗಿ ಸ್ನಾನ ಮಾಡಲೇಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment