ನಿಮ್ಮ ಪಾದದ ಗುರುತಿನ ಪ್ರಕಾರ ನಿಮ್ಮ ಗುಣ ಲಕ್ಷಣಗಳನ್ನು ಹೇಗಿದೆ ಎಂದು ತಿಳಿದುಕೊಳ್ಳಿ!!

Written by Anand raj

Published on:

ನಿಮ್ಮ ಪಾದದ ಗುರುತಿನ ಪ್ರಕಾರ ನಿಮ್ಮ ಗುಣಲಕ್ಷಣಗಳನ್ನು ತಿಳಿದುಕೊಳ್ಳಬಹುದು.ಒಂದು ವೇಳೆ ನಿಮ್ಮ ಪಾದ ಪೂರ್ತಿಯಾಗಿ ಹೆಜ್ಜೆ ಗುರುತು ಇದ್ದಾರೆ ನಿಮ್ಮ ಮನಸ್ಸು ತುಂಬಾನೇ ಸ್ವಚ್ಛ ಎಂದು ಹೇಳಲಾಗುತ್ತದೆ. ನಿಮ್ಮ ಯೋಚನೆ ಮಾಡುವ ರೀತಿ ಬಹಳಾನೇ ವಿಭಿನ್ನವಾಗಿರುತ್ತದೆ.ಇನ್ನು ಓದುವಿನಲ್ಲೂ ಎಲ್ಲರು ಮುಂದೆ ಇರುತ್ತಾರೆ.ಅದರೆ ಇವರು ತುಂಬಾನೇ ಆಲಸಿಗಳು ಆಗಿರುತ್ತಾರೆ.ಇದೆ ಒಂದು ಕಾರಣಕ್ಕೆ ಜೀವನದಲ್ಲಿ ಕೆಲಸಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ.ಇದನ್ನು ಬದಲಾಯಿಸಿಕೊಂಡರೆ ತುಂಬಾನೇ ಒಳ್ಳೆಯದು.ವಿಶೇಷವಾಗಿ ಬೇರೆಯವರು ಹೇಳಿದ್ದನ್ನು ಇವರು ಕೇಳುವುದಿಲ್ಲ ಮತ್ತು ಇವರಿಗೆ ಏನು ಇಷ್ಟ ಬರುತ್ತೋ ಅದನ್ನೇ ಇವರು ಮಾಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಪಾದದ ಗುರುತಿನಲ್ಲಿ ಮದ್ಯದಲ್ಲಿ ಸ್ವಲ್ಪ ಗುರುತು ಇದ್ದಾರೆ ಈ ರೀತಿ ಪಾದ ಇರುವವರು ಸಮಯಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ.ಇವರು ಜೀವನದಲ್ಲಿ ಕರ್ಮಕ್ಕೆ ಬೆಲೆಯನ್ನು ಕೊಡುತ್ತಾರೆ.ಇನ್ನು ಸಕ್ಸಸ್ ಎನ್ನುವುದು ಹಾರ್ಡ್ ವರ್ಕ್ ಮೇಲೆ ಡಿಪೆಂಡ್ ಆಗಿರುತ್ತದೆ.ಹಾರ್ಡ್ ವರ್ಕ್ ಮಾಡಿದರೆ ಸಕ್ಸಸ್ ಸಿಗುತ್ತದೆ.28 ವರ್ಷಗಳ ನಂತರ ಗೆಲುವು ಎನ್ನುವುದು ಶುರು ಆಗುತ್ತದೆ.

ಇನ್ನು ನಿಮ್ಮ ಪಾದದ ಗುರುತಿನಲ್ಲಿ ಮದ್ಯದ ಭಾಗ ಕಾಣದೆ ಇದ್ದಾರೆ ಇವರು ತುಂಬಾನೇ ಭಾಗ್ಯಶಾಲಿಗಳು ಎಂದು ಹೇಳಲಾಗುತ್ತದೆ.ಇವರು ಜೀವನದಲ್ಲಿ ಬೇಗ ಸಕ್ಸಸ್ ಸಿಗುತ್ತದೆ.ಇವರು ಮಾತನಾಡುವ ರೀತಿಯಲ್ಲಿ ಎಲ್ಲರು ಅಕರ್ಷಿತರಾಗುತ್ತಾರೆ.ಇವರು ತುಂಬಾನೇ ಬುದ್ದಿವಂತರು ಕೂಡ ಆಗಿರುತ್ತಾರೆ.ಇನ್ನು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು ಸಹ ಆದಷ್ಟು ಬೇಗ ಸಕ್ಸಸ್ ಅನ್ನು ಕಾಣುತ್ತರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment