ಈ ವೀಳ್ಯದೆಲೆಯನ್ನು 4 ಬಾರಿ ಮಡಚಿ ಹೀಗೆ ಮಾಡಿದರೆ ಇಡಿ ದಿನ ನಿಮಗೆ ಬಹಳ ಅನುಕೂಲವಾಗಿರುತ್ತದೆ…

Written by Anand raj

Published on:

ಮನೆಯಿಂದ ಹೊರಕೆ ಯಾವುದಾದರು ಕೆಲಸಕ್ಕೆ ಹೋಗುವ ಮುನ್ನ ಕೆಲವೊಂದು ಕೆಲಸವನ್ನು ಮನೆಯಲ್ಲಿ ಮಾಡಿಕೊಂಡು ಹೋದರೆ ಎಲ್ಲಾ ಕಾರ್ಯಗಳು ಸಿದ್ದಿ ಆಗುತ್ತವೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಭಾನುವಾರದ ದಿನ ಮುಖ್ಯವಾದ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮೊದಲು ಒಂದು ವಿಳೇದೆಲೆಯನ್ನು ತೆಗೆದುಕೊಂಡು 4 ಭಾಗದಲ್ಲಿ ಮಡಚಿ ಜೋಬಿನಲ್ಲಿ ಇಟ್ಟುಕೊಂಡು ಹೋಗುವುದರಿಂದ ಕೆಲಸವನ್ನು ಪೂರ್ಣ ಮಾಡಿಕೊಂಡು ಬರುತ್ತೀರಾ.ಯಾವುದೇ ವಿಘ್ನ ಇಲ್ಲದೆ ಆ ಕಾರ್ಯವನ್ನು ಪೂರ್ಣಗೊಳಿಸುತ್ತೀರ.

2, ಸೋಮವಾರದ ದಿನ ಮುಖ್ಯವಾದ ಕೆಲಸಕ್ಕೆ ಮನೆಯಿಂದ ಆಚೆ ಹೋಗುವ ಮುನ್ನ ಗೇಟ್ ಆಚೆ ಒಂದು ಬಕೆಟ್ ನಲ್ಲಿ ನೀರು ತುಂಬಿ ಇಡಬೇಕು.ನಂತರ ನಿಮ್ಮ ಪ್ರತಿಬಿಂಬವನ್ನು ಆ ನೀರಿನಲ್ಲಿ ನೋಡಿಕೊಂಡು ಹೋದರೆ ಹೋದ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.3 ಇನ್ನು ಮಂಗಳವಾರದ ದಿನ ಸ್ವಲ್ಪ ಬೆಲ್ಲವನ್ನು ತಿಂದುಕೊಂಡು ಹೋದರೆ ಹೋದ ಕೆಲಸದಲ್ಲಿ ಜಯ ನಿಮಗೆ ಸಿಗುತ್ತದೆ.ನಂತರ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರ ಪಾದದಲ್ಲಿ ಇರುವ ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ನಿಮ್ಮ ಕಾರ್ಯ ಸಿದ್ದಿ ಆಗುತ್ತದೆ.

4, ಇನ್ನು ಬುಧವಾರದ ದಿನ ಮನೆಯಿಂದ ಆಚೆ ಹೋಗುತ್ತಿದ್ದಾರೆ ದಾನ್ಯ ಬೀಜವನ್ನು ಹಸಿರು ಬಣ್ಣದ ಪೇಪರ್ ನಲ್ಲಿ ಹಾಕಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಕೆಲಸ ಯಾವುದೇ ಆಡ್ಡಿ ಇಲ್ಲದೆ ಪೂರ್ತಿಗೊಳ್ಳುತ್ತದೆ.5, ಇನ್ನು ಗುರುವಾರಾದ ದಿನ ಅಡುಗೆ ಮನೆಯಲ್ಲಿ ಬಳಸುವ ಸಾಸಿವೆಯನ್ನು ಬಿಳಿಯ ಬಣ್ಣದ ಪೇಪರ್ ನಲ್ಲಿ ಇಟ್ಟು ಜೇಬಿನಲ್ಲಿ ಇಡುವುದರಿಂದ ನೀವು ಹೋದ ಕೆಲಸದಲ್ಲಿ ಜಯ ನಿಮಗೆ ಸಿಗುತ್ತದೆ.

6,ಇನ್ನು ಶುಕ್ರವಾರದ ದಿನ ಬಿಳಿ ಕಲ್ಲು ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡು ನಗು ಮುಖದಿಂದ ಮನೆಯಿಂದ ಆಚೆ ಹೋಗುವುದರಿಂದ ನಿಮ್ಮ ಕಾರ್ಯ ಎಲ್ಲಾ ಸಿದ್ದಿ ಆಗುತ್ತ ಹೋಗುತ್ತದೆ.7, ಇನ್ನು ಶನಿವಾರದ ದಿನ ಸ್ವಲ್ಪ ಪ್ರಮಾಣದ ಶುಂಠಿಯನ್ನು ತಿಂದು ಹೋಗುವುದರಿಂದ ನಿಮ್ಮ ಕೆಲಸ ಯಾವುದೇ ತೊಂದರೆ ಇಲ್ಲದೆ ಯಶಸ್ವಿ ಆಗುತ್ತದೆ.ಈ ರೀತಿ ಮಾಡಿದರೆ ಶನಿ ದೇವರ ಅನುಗ್ರಹ ಸಿಗುತ್ತದೆ. ಈ ಒಂದು ಮಂತ್ರವನ್ನು ಪಟನೆ ಮಾಡಿಕೊಂಡು ಮನೆಯಿಂದ ಮುಖ್ಯ ಕೆಲಸಕ್ಕೆ ಆಚೆ ಹೋದರೆ ನಿಮ್ಮ ಎಲ್ಲಾ ಕೆಲಸಗಳು ಕೂಡ ಪೂರ್ಣ ಆಗುತ್ತದೆ.ಶ್ರೀಂ ಸರ್ವಸಿದ್ದಿ ಧಾರಕಾಯ ವರ್ಧನಾಮಯ ನಮಃ ||

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment