ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ನೂಲು ಹುಣ್ಣಿಮೆ ಅಥವಾ ರಕ್ಷಾ ಬಂಧನ ಎಂದು ಆಚರಣೆ ಮಾಡುತ್ತೇವೆ.ಅಣ್ಣ ತಂಗಿಯನ್ನು ರಕ್ಷಣೆ ಮಾಡುವುದಕ್ಕೆ ಕೈಗೆ ರಾಖಿ ಕಟ್ಟುವ ಹಬ್ಬ ಎಂದು ಹೇಳುತ್ತಾರೆ.ಶ್ರಾವಣ ಮಾಸದ ಶುಕ್ಲ ಪಕ್ಷ ಆಗಸ್ಟ್ 11 ನೇ ತಾರೀಕು ಗುರುವಾರ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ. ಇದರ ಜೊತೆ ನೂಲು ಹುಣ್ಣಿಮೆ ಅಂತ ಹೇಳಿ ಕರೆಯುತ್ತಾರೆ. ರಕ್ಷಾಬಂಧನ ದಿವಸ ಜಾನಿವಾರವನ್ನು ಕೂಡ ಬದಲಾವಣೆ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ರಕ್ಷಾಬಂಧನ ಜೊತೆಯಲ್ಲಿ ದೇವರಿಗೂ ಕೂಡ ರಾಖಿಯನ್ನು ಕಟ್ಟುತ್ತಾರೆ.ಇನ್ನು ಗುರುವಾರ ಬೆಳಗ್ಗೆ 10:38 ನಿಮಿಷಕ್ಕೆ ಪ್ರಾರಂಭವಾಗಿ ಶುಕ್ರವಾರ ಬೆಳಗ್ಗೆ 8:05 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಇನ್ನು ರಾಹು ಕಾಲದಲ್ಲಿ ಯಾವುದೇ ರೀತಿಯ ಆಚರಣೆ ಮಾಡುವುದು ಬೇಡ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಇನ್ನು ಆಗಸ್ಟ್ 11 ಹುಣ್ಣಿಮೆ ಇರುವುದರಿಂದ ಈ ದಿನವೇ ರಕ್ಷಾ ಬಂಧನ ಆಚರಣೆ ಮಾಡಬೇಕು ಹಾಗು ಹುಣ್ಣಿಮೆ ಪೂಜೆಯನ್ನು ಸಹ ಆಗಸ್ಟ್ 11ನೇ ತಾರೀಕು ಗುರುವಾರದ ದಿನ ಆಚರಣೆ ಮಾಡಬಹುದು. ಇನ್ನು ಶುಕ್ರವಾರ ಪೂಜೆ ಮಾಡುವವರು ಬೆಳಗ್ಗೆ ಬೇಗಾ ಪೂಜೆ ಮತ್ತು ರಕ್ಷಾ ಬಂಧನ ಕಟ್ಟಿದರೆ ಸಾಕು.