ಮುಂದಿನ 24 ಗಂಟೆಯ ಒಳಗಾಗಿ 21 ವರ್ಷಗಳ ವರೆಗೂ 4 ರಾಶಿಯವರಿಗೆ ಬಾರಿ ಅದೃಷ್ಟ ಧನಲಾಭ ರಾಜಯೋಗ ಶುರು ಗುರು ರಾಯರ ಕೃಪೆ!

Written by Anand raj

Updated on:

ಇವತ್ತು ಬಹಳ ವಿಶೇಷವಾದ ಸೆಪ್ಟೆಂಬರ್ 29ನೇ ತಾರೀಕು ಈ ತಿಂಗಳ ಕೊನೆಯ ದಿನಗಳು ಇನ್ನೇನು ಶುರುವಾಗಿದೆ ಎಂದು ಹೇಳಬಹುದು. ಇವತ್ತು ಬಹಳ ವಿಶೇಷವಾದ ಗುರುವಾರ ಆಗಿರುವುದರಿಂದ ಮುಂದಿನ 24 ಗಂಟೆಯ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಧನಲಾಭ ಪ್ರಾಪ್ತಿಯಾಗುತ್ತದೇ. 21 ವರ್ಷಗಳವರೆಗು ರಾಜಯೋಗ ಮುಟ್ಟಿದ್ದೆಲ್ಲಾ ಬಂಗಾರ ಆಗುತ್ತದೆ.ಇವರಿಗೆ ಮುಂದಿನ 24 ಗಂಟೆಯಾ ಒಳಗಾಗಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ವೃಷಭ ರಾಶಿ-ಈ ರಾಶಿಯವರು ಸಾಕಷ್ಟು ಪ್ರಭಾವಶಾಲಿಗಳು ಆಗಿರುತ್ತಾರೆ ಮತ್ತು ಧೈರ್ಯವಂತರು ಆಗಿರುತ್ತಾರೆ ಮತ್ತು ಇವರು ಸಾಹಸ ವ್ಯಕ್ತಿಗಳು ಕೂಡ ಆಗಿರುತ್ತಾರೆ. ಇವರಿಗೆ ಯಾವುದೇ ಒಂದು ಕೆಲಸವನ್ನು ಮಾಡಲು ಕೊಟ್ಟರೆ ಅವರು ಇಂಜರಿಯುವುದಿಲ್ಲ. ಯಾವುದೇ ಒಂದು ಕೆಲಸದಲ್ಲಿ ಕಷ್ಟ ಎಷ್ಟೇ ಬಂದರು ಕೂಡ ಒಮ್ಮೆ ಕೆಲಸವನ್ನು ಹಿಡಿದ ಮೇಲೆ ಅದು ಸಂಪೂರ್ಣವಾಗಿ ಯಶಸ್ವಿಯಾಗಿ ಮುಗಿಸಿಬಿಡುತ್ತಾರೆ. ಚಿಕ್ಕ ವಯಸ್ಸಿನಿಂದ ಇವರಿಗೆ ತುಂಬಾ ಧೈರ್ಯ ಇರುತ್ತದೆ ಮತ್ತು ನಾಯಕತ್ವದ ಗುಣಗಳಿಂದ ಇವರು ಇರುತ್ತಾರೆ.

2, ಮಿಥುನ ರಾಶಿ-ಈ ರಾಶಿಯವರಿಗೆ ಬಹಳಷ್ಟು ಭಾವುದ್ವೇಗ ಎಂದೇ ಹೇಳಬಹುದು ಇವರು ಯಾವುದೇ ಕೆಲಸವನ್ನು ಮಾಡಬೇಕು ಎಂದರು ಬೇರೆಯವರ ಹಂಗಿನಲ್ಲಿ ಕೆಲಸ ಮಾಡುವುದಿಲ್ಲ ಮನೆಯಲ್ಲೇ ಆಗಲಿ ವ್ಯವಹಾರದ ಸ್ಥಳವೇ ಆಗಲಿ ಅಥವಾ ಕೆಲಸದಲ್ಲಿಯೇ ಆಗಲಿ ಅವರು ಯಾವ ಕಾರಣಕ್ಕೂ ಬಗ್ಗುವುದಿಲ್ಲ ಅವರು ಮಾಡುವುದು ಸರಿ ಎಂದೆ ಮಾಡುತ್ತಾರೆ ಅವರು ಯಾವುದೇ ಕಾರಣಕ್ಕೂ ತಪ್ಪುಗಳನ್ನು ಸಹ ಮಾಡುವುದಿಲ್ಲ ಹಠದಿಂದಲೇ ತಾವು ಅಂದುಕೊಂಡಿರುವುದನ್ನು ಸಾಧಿಸುತ್ತಾರೆ.

3,ಮಕರ ರಾಶಿ-ಇವರಿಗೆ ಸುರಕ್ಷತೆ ಬಹಳಷ್ಟು ಮುಖ್ಯವಾಗಿ ಕಾಣುತ್ತದೆ ಇರುವುದರಲ್ಲಿ ಸ್ವಲ್ಪ ಮೃದು ಸ್ವಭಾವ ಎಂದೇ ಹೇಳಬಹುದು ಇವರು ಯಾವುದೇ ಕಾರಣಕ್ಕೂ ನಮ್ಮವರು ಮತ್ತು ಬೇರೆಯವರು ಎಂಬ ವ್ಯತ್ಯಾಸವನ್ನು ಮಾಡುವುದಿಲ್ಲ ಯಾರೇ ಆಗಲಿ ಅವರು ತಪ್ಪು ಮಾಡಿದ್ದರೆ ತಪ್ಪು ಎಂದು ವಾದಿಸಿ ಅವರಿಗೆ ಶಿಕ್ಷೆಯನ್ನು ನೀಡುತ್ತಾರೆ ಬಹಳಷ್ಟು ನಿರ್ಣಾಯಕ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಬಹಳಷ್ಟು ಪ್ರಾಮಾಣಿಕತೆ ಇವರಲ್ಲಿ ಇದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

4, ಕುಂಭ ರಾಶಿ-ಈ ರಾಶಿ ಬಹಳಷ್ಟು ಕೆಚ್ಚಿನ ರಾಶಿ ಎಂದೇ ಹೇಳಬಹುದು ಈ ರಾಶಿಯಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಬಹಳಷ್ಟು ಕೆಚ್ಚು ಇರುತ್ತದೆ ಇವರಿಗೆ ಬಹಳಷ್ಟು ಸಾಹಸಗಳು ಇಷ್ಟವಾಗುತ್ತದೆ ಇವರಿಗೆ ಭಯವೇ ಇಲ್ಲ ಎಂದು ಹೇಳಬಹುದು ನಾಯಕತ್ವದ ಗುಣ ಮತ್ತು ಹೆಚ್ಚಿನ ಆತ್ಮವಿಶ್ವಾಸ ಇವರಿಗೆ ಇರುತ್ತದೆ ಇವರಿಗೆ ಹಠಮಾರಿತನ ಹೆಚ್ಚಾಗಿರುತ್ತದೆ

Related Post

Leave a Comment