ಇಂದಿನಿಂದ ಮುಂದಿನ 7 ದಿನಗಳಲ್ಲಿ ಅದೃಷ್ಟ 6 ರಾಶಿಯವರಿಗೆ ಗಜಕೇಸರಿಯೋಗ ಗುರುಬಲ ಪ್ರಾಪ್ತಿ ರಾಜಯೋಗ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಲ್ಲಿಂದ ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರಿಗೆ ಅದೃಷ್ಟ ಕುಲಾಯಿಸುತ್ತದೆ ಹಾಗು ಬಾರಿ ಅದೃಷ್ಟವನ್ನು ಪಡೆದುಕೊಳ್ಳುವುದರ ಮೂಲಕ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಇವರಿಗೆ ಎಲ್ಲಿಯೂ ಕೂಡ ಬೇಡ ಎಂದರು. ದುಡ್ಡಿನ ಸುರಿಮಳೆ ಇವರ ಜೀವನದಲ್ಲಿ ನಡೆಯುತ್ತದೆ ಹಾಗೂ ಇವರಿಗೆ ನಿಜವಾದ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಈ ರಾಶಿಯವರಿಗೆ ಇನ್ನು ಮುಂದಿನ ಏಳು ದಿನಗಳಲ್ಲಿ ಮಹಾರಾಜ ಯೋಗ ಕೂಡ ಪ್ರಾಪ್ತಿಯಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು?ಇಂದಿನಿಂದ ಮುಂದಿನ ಏಳು ದಿನಗಳಲ್ಲಿ ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಸಾಧ್ಯವಾದಷ್ಟು ಬಡವರಿಗೆ ಸಹಾಯವನ್ನು ಮಾಡಬೇಕು. ಇದರಿಂದ ನಿಮ್ಮ ಕರ್ಮ ಫಲಗಳು ದೂರವಾಗುತ್ತದೆ. ಉತ್ತಮವಾದ ರೀತಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹಲವಾರು ಮೂಲಗಳಿಂದ ಆದಾಯ ಗಳಿಸಿ ಕೊಡುತ್ತೀರ ಬಂದಂತಹದಿಂದ ನಿಮ್ಮ ಕೈಲಾದಷ್ಟು ಸಹಾಯವನ್ನು ಕಷ್ಟದಲ್ಲಿರುವಂತಹ ಜನರಿಗೆ ಮಾಡುವುದರಿಂದ ನೀವು ಎಲ್ಲ ರೀತಿಯಿಂದ ಅನುಕೂಲತೆಯ ಪರಿಸ್ಥಿತಿಯನ್ನು ಪಡೆದುಕೊಳ್ಳುತ್ತೀರಾ? ಇನ್ನು ಗಂಡ ಹೆಂಡತಿಯ ನಡುವೆ ಇರುವಂತಹ ಜಗಳಗಳು ಕಲಹಗಳು ದೂರವಾಗುತ್ತದೆ. ಪರಸ್ಪರ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ. ಏನು ನಿಮಗೆ ಆರೋಗ್ಯದ ಕಡೆ ಸ್ವಲ್ಪ ಗಮನವನ್ನು ಹರಿಸಬೇಕು. ಎಲ್ಲಪೇರ್ ಆಗುವ ವ್ಯತ್ಯಾಸ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗು ಈ ರಾಶಿಯವರಿಗೆ ಇರುವಂತಹ ಎಲ್ಲಾ ರೀತಿಯ ಕಷ್ಟ ನಷ್ಟ ನೋವುಗಳು ದೂರವಾಗುವ ಸಾಧ್ಯತೆ ಇತ್ತು.

ಶನಿದೇವನ ಕೃಪಾಕಟಾಕ್ಷದಿಂದ ಮುಂದಿನ ಏಳು ದಿನಗಳಲ್ಲಿ ಕುಬೇರರಾಗುವ ಯೋಗವನ್ನು ಪಡೆದುಕೊಳ್ಳುತ್ತೀರ,ಇಷ್ಟದ ಲಾಭವನ್ನು ಪಡೆದುಕೊಂಡು ಹಿಂದಿನಿಂದ ಮುಂದಿನ ಏಳು ದಿನಗಳಲ್ಲಿ ಗುರು ಬಲವನ್ನು ಪ್ರತಿ ಮಾಡಿಕೊಂಡು ರಾಜನಂತೆ ಜೀವನವನ್ನು ನಡೆಸುವ ಅದೃಷ್ಟವಂತ ರಾಶಿಗಳು ಹಾಗು ಶನಿ ದೇವನ ಕೃಪೆಗೆ ಪಾತ್ರರಾಗ ಆಗುತ್ತಿರುವಂತಹ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಕುಂಭ ರಾಶಿ ತುಲಾ ರಾಶಿ, ಮಕರ ರಾಶಿ ಕರ್ಕಾಟಕ ರಾಶಿ ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿದ್ದಾರೆ. ಒಂದು ಲೈಟು ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment