ಫೆಬ್ರವರಿ 10ನೇ ತಾರೀಕಿನಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ಶುರು ಮುಟ್ಟಿದೆಲ್ಲ ಬಂಗಾರ ಶುಕ್ರದೆಸೆ ಗುರುಬಲ ಪ್ರಾಪ್ತಿ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಫೆಬ್ರವರಿ ಹತ್ತನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ರಾಜ ಯೋಗ ಹಾಗೂ ಹಣದ ಸುರಿಮಳೆ ಸುರಿಯುತ್ತದೆ. ಹೌದು, ಈ ರಾಶಿಯವರಿಗೆ ಇದೆ. 1 ಫೆಬ್ರವರಿ ಹತ್ತನೇ ತಾರೀಖಿನಿಂದ ರಾಶಿ ಮಾಡಲುದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಬಹಳಷ್ಟು ಲಾಭದಾಯಕ ದಿನಗಳನ್ನ ಬರ ಮಾಡಿಕೊಳ್ಳುತ್ತಾರೆ. ಹಾಗಾದರೆ ಯಾವ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂಬುದನ್ನ ನೋಡೋಣ ಬನ್ನಿ

ಹೌದು. ಈ ರಾಶಿಯವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಸಂಪೂರ್ಣವಾದ ಕೃಪಕಟಾಕ್ಷ ಬೀಳುತ್ತಿರುವುದರಿಂದ ಇವರ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಇದ್ದರೂ ಕೂಡ ಎಲ್ಲವನ್ನ ಬಗೆಹರಿಸಿಕೊಳ್ಳುವಂತಹ ಪರಿಹಾರ ದೊರೆಯುತ್ತದೆ.ಇದರಿಂದಾಗಿ ಇವರ ಮುಂದಿನ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ದೂರವಾಗುತ್ತದೆ. ಆಫೀಸ್‌ನಲ್ಲಿ ಉತ್ತಮವಾದ ಕೆಲಸಗಾರ ಎಂಬ ಬಿರುದು ಕೂಡ ಸಿಗುತ್ತದೆ. ಜೊತೆಗೆ ಬಡ್ತಿ ಸಿಗುವ ಸಾಧ್ಯತೆ ಇದ್ದು ಉದ್ಯೋಗದಲ್ಲಿ ಉತ್ತಮವಾದ ಅವಕಾಶಗಳು ನಿಮ್ಮ ಪಾಲಿಗೆ ದೊರೆಯುತ್ತದೆ ಎಂದು ಹೇಳಬಹುದು. ಹಾಗೇ ಈ ರಾಶಿಯವರಿಗೆ ಒಮ್ಮೆ ಗುರು ರಾಘವೇಂದ್ರ ಸ್ವಾಮಿಗಳ ಕೃಪಾಕಟಾಕ್ಷ ಬಿದ್ದರೆ ಸಾಕು. ಇವರ ಜೀವನ ಸುಗಮವಾಗಿ ಸಾಗುತ್ತದೆ ಎಂದು ಹೇಳಬಹುದು. ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

ಅವರಿಗೂ ಕೂಡ ಮುಂದಿನ ದಿನಗಳಲ್ಲಿ ಎಲ್ಲ ರೀತಿಯಿಂದಲೂ ಲಾಭದಾಯಕ ದಿನಗಳು ಪ್ರಾಪ್ತಿಯಾಗುತ್ತದೆ. ವಿದೇಶಕ್ಕಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಹೋಗುವ ಪ್ರಯತ್ನ ಕೂಡ ಸಫಲತೆಯನ್ನು ಕಂಡುಕೊಳ್ಳುತ್ತದೆ. ಇನ್ನೂ ಮದುವೆ ಆಗದೇ ಇರುವಂತಹ ವ್ಯಕ್ತಿಗಳಿಗೆ ಈ 1 ಫೆಬ್ರವರಿ 10 ನೇ ತಾರೀಖಿನಿಂದ ಉತ್ತಮವಾದವರ ಅಥವಾ ಒಂದು ಸಿಗುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ, ವೃಷಭರಾಶಿ,ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗುರು ರಾಘವೇಂದ್ರ ನಮ: ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment