ಏಪ್ರಿಲ್ 6 ಗುರುವಾರ ಚಿತ್ರ ಪೂರ್ಣಿಮೆ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ!

Written by Anand raj

Published on:

ಏಪ್ರಿಲ್ 6 ನೇ ತಾರೀಕು ಬಹಳ ವಿಶೇಷವಾದ ಗುರುವಾರ ಮತ್ತು ನಾಳೆ ಶಕ್ತಿಶಾಲಿಯಾದ ಚಿತ್ರ ಪೂರ್ಣಿಮೆ ಇದೆ. ಈ ಒಂದು ಪೂರ್ಣಿಮೆ ಮುಗಿದ ನಂತರ ಈ ಕೆಲವೊಂದು ರಾಶಿಯವರಿಗೆ ಶನಿದೇವನ ನೇರ ದೃಷ್ಟಿ ಬೀಳುತ್ತಿದೆ. ಆದ್ದರಿಂದ ಇವರು ಶನಿದೇವರ ಕೃಪೆಯನ್ನು ಪಡೆದುಕೊಂಡು ಇವರ ಜೀವನದಲ್ಲಿ ಪಟ್ಟಂತಹ ಕಷ್ಟಗಳನ್ನು ಕಳೆದು ಇವರು ಮುಂದಿನ ದಿನಗಳಲ್ಲಿ ಬಹಳಷ್ಟು ಲಾಭವನ್ನು ಪಡೆಯುತ್ತಾರೇ.ಈ ರಾಶಿಯವರ ಜೀವನದಲ್ಲಿ ತುಂಬಾ ಬದಲಾವಣೆಗಳು ಆಗುತ್ತವೆ.ಇವರು ಏನೇ ಕೆಲಸ ಮಾಡಿದರು ಅದರಲ್ಲಿ ಸಂಪೂರ್ಣ ಲಾಭ ಸಿಗಲಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapಪ್

ಈ ರಾಶಿಯವರು ಶೀಘ್ರದಲ್ಲೇ ಯಶಸ್ಸನ್ನು ಪಡೆಯಲಿದ್ದಾರೆ.24 ಗಂಟೆಯಲ್ಲಿ ಈ ರಾಶಿಯವರು ಸಿಹಿ ಸುದ್ದಿಯನ್ನು ಕೇಳುತ್ತಾರೆ. ಇವರ ಮನೆಯಲ್ಲಿ ಮುಂದಿನ ದಿನಗಳಲ್ಲಿ ಶುಭಸುದ್ದಿ ಕೇಳಿಬರುತ್ತಾದೆ.ಈ ರಾಶಿಯಲ್ಲಿ ಶನಿ ದೇವರ ಆಶೀರ್ವಾದ ಸಿಗುವುದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ನಿಮಗೆ ಯಾವುದೇ ಕಷ್ಟಗಳು ಇದ್ದರೂ ಸದ್ಯದಲ್ಲೇ ಪರಿಹಾರವಾಗಿ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ.

ಇನ್ನು ಹಣದ ವಿಚಾರದಲ್ಲಿ ವಿವಾದ ಹಾಗೂ ತೊಂದರೆಗಳು ಇದ್ದರೆ ಮುಂದಿನ 24 ಗಂಟೆಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ ಕೂಡಿ ಬರುವುದು. ವಿದ್ಯಾರ್ಥಿಗಳಿಗೆ ಮುಂದಿನ ದಿನ ತುಂಬಾ ಶುಭಕರವಾಗಲಿದೆ. ಇನ್ನು ಈ ಎಲ್ಲಾ ಅದೃಷ್ಟವನ್ನು ಪಡೆದುಕೊಂಡು ಶನಿದೇವರ ಕೃಪೆಯನ್ನು ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುವು ಎಂದರೆ, ಕುಂಭ ರಾಶಿ,ಕನ್ಯಾ ರಾಶಿ, ಸಿಂಹ ರಾಶಿ ಮಿಥುನ ರಾಶಿ ಕಟಕ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ನಮಃ ಎಂದು ಕಾಮೆಟ್ ಮಾಡಿ.

Related Post

Leave a Comment