ಏಪ್ರಿಲ್ 23ನೇ ತಾರೀಕು ಬಹಳ ಭಯಂಕರ ಚಿತ್ರ ಹುಣ್ಣಿಮೆ 9 ರಾಶಿಯವರಿಗೆ ಮಹಾರಾಜ ಯೋಗ ನೀವೇ ಅದೃಷ್ಟವಂತರು

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಚಿತ್ರವನ್ನು ಒಮ್ಮೆ ಈ ಒಂದು ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಈ ಕೆಲವು ರಾಶಿಯವರಿಗೆ ಲಕ್ಷ್ಮೀ ದೇವಿಯ ಕೃಪಕಟಾಕ್ಷ ಹಾಗು ಆಶೀರ್ವಾದ ದೊರೆಯುತ್ತಿದೆ. ಈ ರಾಶಿಯವರಿಗೆ ಅದೃಷ್ಟ ಎನ್ನುವುದು ಬೆನ್ನ ಹಿಂದೆಯೇ ಬರುತ್ತದೆ.ಇವರಿಗೆ ಅವಕಾಶಗಳ ಸುರಿಮಳೆಯಾಗುತ್ತಿದೆ. ಬಂದಂತಹ ಅವಕಾಶಗಳಿಂದ ಈ ರಾಶಿಯವರು ಯಶಸ್ಸು ಹಾಗೂ ಧನ ಸಂಪತ್ತಿನ ಆಗಮನವನ್ನು ಬರಮಾಡಿಕೊಳ್ಳುತ್ತಾರೆ.

ಹೌದು ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಹಲವಾರು ರೂಪದಲ್ಲಿ ದೇವರು ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತಾರೆ.ಇವರಿಗೆ ಅಂದುಕೊಂಡ ಕೆಲಸಗಳಲ್ಲಿ ಲಾಭ ಹಾಗೂ ಯಶಸ್ಸು ದೊರೆಯುವಂತೆ ಸಾಧ್ಯವಾಗುತ್ತದೆ. ಇವರ ಪರಿಶ್ರಮಕ್ಕೆ ತಕ್ಕಂತೆ ಇವರಿಗೆ ಯಶಸ್ಸು ಹಾಗೂ ಕೀರ್ತಿ ಲಭಿಸುತ್ತದೆ. ಪ್ರೀತಿ ಪ್ರೇಮವನ್ನ ನಿಮ್ಮ ಮನೆಯಲ್ಲಿ ಬಂದು ವ್ಯಕ್ತಪಡಿಸುವುದರಿಂದ ಮನೆಯವರ ಸಂಪೂರ್ಣವಾದ ಬೆಂಬಲ ಕೂಡ ದೊರೆಯುವ ಸಾಧ್ಯತೆ ಇದೆ.

ಈ ಒಂದು ಚಿತ್ರ ಹುಣ್ಣಿಮೆಯ ನಂತರ ಕಚೇರಿಯಲ್ಲಿ ಉತ್ತಮವಾದ ವಾತಾವರಣವನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಶತ್ರುಗಳು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಅದರ ಕಡೆಗೆ ಹೆಚ್ಚಿನ ಗಮನ ಕೊಡುವುದು ಉತ್ತಮವಾಗಿರುತ್ತದೆ.

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ವೃತ್ತಿಪರ ಜೀವನದಲ್ಲಿ ಇರುವಂತಹ ವ್ಯಕ್ತಿಗಳಿಗೂ ಕೂಡ ಅವಕಾಶಗಳು ಒದಗಿಬರುತ್ತದೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಹಲವಾರು ರೀತಿಯ ಕಷ್ಟ ನಷ್ಟ ನೋವುಗಳಿಂದ ಮುಕ್ತರಾಗುವ ಸಮಯ ಹತ್ತಿರಕ್ಕೆ ಬಂದಿದೆ. ಇನ್ನು ಹಲವಾರು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತೀರ.

ವಿದ್ಯಾರ್ಥಿಗಳಿಗೆ ಒಳಿತಾಗುತ್ತದೆ. ವಿದ್ಯಾಭ್ಯಾಸದಲ್ಲಿ ಒಳ್ಳೆಯ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇವರು ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದರೂ ಕೂಡ ಅವುಗಳನ್ನು ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಸಂಪೂರ್ಣವಾಗಿ ದೂರ ಮಾಡಿಕೊಳ್ಳುತ್ತಾರೆ.

ಈ ರಾಶಿಯವರಿಗೆ ಒಂದು ಭಯಂಕರ ಚಿತ್ರ ಹುಣ್ಣಿಮೆ ಮುಗಿದ ನಂತರ ಕೋಟ್ಯಾಧಿಪತಿ ಆಗುವಂತಹ ಮಹಾ ಅದೃಷ್ಟದ ಸಮಯ ಹಾಗೂ ಮಹಾ ರಾಜಯೋಗ ಪ್ರಾಪ್ತಿಯಾಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವು ಎಂದು ಮಿತ್ರ ರಾಶಿ ಮೇಷ ರಾಶಿ ಕರ್ಕಾಟಕ ರಾಶಿ, ವೃಷಭ ರಾಶಿ ಧನಸ್ಸು ರಾಶಿ, ತುಲಾ ರಾಶಿ, ಮೀನ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment