ಯಾವ ಮನುಷ್ಯರು ಮುಂಜಾನೆ ಎದ್ದ ತಕ್ಷಣ ಈ ನಾಲ್ಕು ಕೆಲಸ ಮಾಡುತ್ತಾರೋ ಅವರು ಬಡವರಾಗಿಯೇ ಇರುತ್ತಾರೆ!

Written by Anand raj

Published on:

ಹಲವಾರು ಜನರು ಮುಂಜಾನೆ ಎದ್ದ ತಕ್ಷಣ ಈ 4 ಕೆಲಸಗಳನ್ನು ಮಾಡುತ್ತರೆ. ಇವುಗಳ ಕಾರಣದಿಂದ ಮನೆಯಲ್ಲಿ ದರಿದ್ರತೆ ಆಗಮನ ಆಗುತ್ತಿದೆ. ಆದಷ್ಟು ಇಂತಹ ಕೆಲಸವನ್ನು ನಿಲ್ಲಿಸಬೇಕು.

ಮುಂಜಾನೆ 4:00 ರಿಂದ 7:00 ಗಂಟೆ ಎದ್ದೇಳುವ ಸಮಯ. ಈ ಸಮಯದಲ್ಲಿ ಬೊಗೋವಿಲಾಸ ವಾಸನೆಯಿಂದ ದೂರ ಇರಬೇಕು. ಒಂದು ವೇಳೆ ಹೀಗೆ ಮಾಡಿದರೆ ಇದೆ ಜೀವನದಲ್ಲಿ ಬಡತನ ದರಿದ್ರತೆ ತರುತ್ತವೆ ಮತ್ತು ತಾಯಿ ಲಕ್ಷ್ಮಿ ದೇವಿ ಕೂಡ ಸಿಟ್ಟು ಆಗಿಬಿಡುತ್ತರೆ.

ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ನಿಮ್ಮ ಮುಖವನ್ನು ನೀವೇ ಕನ್ನಡಿಯಲ್ಲಿ ನೋಡಿಕೊಳ್ಳಬಾರದು. ಬೆಳಗ್ಗೆ ಎದ್ದ ತಕ್ಷಣ ನಕಾರಾತ್ಮಕತೆ ಇರುವ ದೃಶ್ಯವನ್ನು ನೋಡಬಾರದು.

ಮುಂಜಾನೆ ಎದ್ದ ತಕ್ಷಣ ಯಾರೊಂದಿಗೂ ಜಗಳಗಳನ್ನು ಆಡಬಾರದು. ಯಾರಿಗೂ ಸಹ ನಿಮ್ಮ ಬಾಯಿಯಿಂದ ಅಶುಭ ಪದಗಳನ್ನು ಆಡಬಾರದು. ಮುಂಜಾನೆ ಎದ್ದ ತಕ್ಷಣ ಬೇರೆಯವರಿಗೆ ಕೆಟ್ಟ ಪದಗಳಿಂದ ಮಾತನಾಡಬಾರದು.ಸಾಧ್ಯವಾದರೆ ಶಾಂತಿಯಿಂದ ಇರಬೇಕು.

ಕೆಲವರು ರಾತ್ರಿ ಉಪವಾಸ ಇರುತ್ತಾರೆ.ಮುಂಜಾನೆ ಏನಾದರು ತಿಂದು ಬಿಡುತ್ತಾರೆ.ಇನ್ನು ಕೆಲವರು ಹಲ್ಲು ಉಜ್ಜದೆ ಡೈರೆಕ್ಟ್ ಆಗಿ ಊಟವನ್ನು ಮಾಡುತ್ತಾರೆ.ಇಂತಹ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಸಿಟ್ಟಗಬಹುದು. ಆದ್ದರಿಂದ ನೀವು ಇಂತಹ ತಪ್ಪುಗಳನ್ನು ಮಾಡದೇ ಇದ್ದರೆ ಬಡತನ ಬರುವುದಿಲ್ಲ ಮತ್ತು ಲಕ್ಷ್ಮಿ ದೇವಿ ಕೂಡ ನಿಮ್ಮ ಸಿಟ್ಟು ಆಗುವುದಿಲ್ಲ

ಜೀವನದಲ್ಲಿ ಸಂತೋಷವಾಗಿರಬೇಕು ಎಂದರೆ ಈ ರೀತಿಯ ಕೆಲಸವನ್ನು ಮುಂಜಾನೆ ಎದ್ದ ತಕ್ಷಣ ಮಾಡಬೇಕು.

1, ಬೆಳಗ್ಗೆ ಎದ್ದ ತಕ್ಷಣ ನಿತ್ಯಕರ್ಮಗಳನ್ನು ಮುಗಿಸಿದ ನಂತರ ಸ್ನಾನವನ್ನು ಮಾಡಬೇಕು. ನಂತರ ಮನೆಯ ಮುಂದೆ ರಂಗೋಲಿ ಹಾಕಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಮನೆಯ ಮುಂದೆ ರಂಗೋಲಿಯನ್ನು ಹಾಕಬೇಕು. ಇದರಿಂದ ಸಾಕ್ಷಾತ್ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಆಕರ್ಷಿತಳಾಗಿ ಮನೆಗೆ ಪ್ರವೇಶವನ್ನು ಮಾಡುತ್ತಾಳೆ.

2,ನಂತರ ಒಂದು ತಾಮ್ರದ ತಂಬಿಗೆ ನೀರನ್ನು ಮತ್ತು ತುಳಸಿ ಹಾಕಿ ಮನೆಯ ಎಲ್ಲಾ ಜಗಕ್ಕೂ ಕೂಡ ತುಳಸಿ ನೀರನ್ನು ಸಿಂಪಡಿಸಬೇಕು. ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ದೂರವಾಗುತ್ತದೆ.

3, ಇನ್ನು ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು. ಇದರಿಂದ ಸಾಕಷ್ಟು ಪುಣ್ಯಗಳು ಲಭಿಸುತ್ತದೆ. ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಒಂದು ಮಂತ್ರವನ್ನು ತಪ್ಪದೆ ಜಪಿಸಬೇಕು. ಈ ಒಂದು ಮಂತ್ರವನ್ನು ತಪ್ಪದೆ ಜಪಿಸಬೇಕು. ಈ ಮಂತ್ರವನ್ನು ಹೇಳಿದ ನಂತರ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು.ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಓಂ ನಮೋ ಭಗವತೇ ವಾಸುದೇವಾಯ ನಮಃ

4, ಮುಂಜಾನೆ ಎದ್ದ ತಕ್ಷಣ ಮೊದಲು ನಿಮ್ಮ ಅಂಗೈಯನ್ನು ನೋಡಿಕೊಳ್ಳಬೇಕು.ಯಾಕೆಂದರೆ ನಿಮ್ಮ ಎರಡು ಬಗೆಯಲ್ಲಿ ಲಕ್ಷ್ಮಿ ಮಾತು ಸರಸ್ವತಿ ದೇವಿ ಗೆ ನೆಲೆಸಿರುತ್ತಾರೆ.ನಂತರ ಈ ಒಂದು ಮಂತ್ರವನ್ನು ಜಪಿಸಬೇಕು.ಬೆಳಗ್ಗೆ ಎದ್ದ ತಕ್ಷಣ ಈ ರೀತಿಯ ಕೆಲಸವನ್ನು ಮಾಡುವುದರಿಂದ ಸಾಕಷ್ಟು ಧನಲಾಭ ಹರಿಯುತ್ತದೆ ಹಾಗೂ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮಲ್ಲಿ ಇರುವ ದೋಷಗಳು ಕಳೆದುಹೋಗುತ್ತದೆ.

Related Post

Leave a Comment