ಕೆಲವೊಂದು ಬಾರಿ ಜೀವನನೇ ಸಾಕಪ್ಪ ಸಾಕು ಎಂದು ಅನಿಸುತ್ತದೆ. ಯಾಕಾದರು ಬದುಕಿದಿವಿ ಎಂದು ಅನಿಸುತ್ತದೆ. ಇಂತಹ ಸಮಯದಲ್ಲಿ ನೆನಪಿಗೆ ಬರುವುದು ಈ ಮಂತ್ರ. ಈ ಮಂತ್ರಕ್ಕೆ ತುಂಬಾನೇ ಶಕ್ತಿ ಇದೆ. ಈ ಒಂದು ಮಂತ್ರವನ್ನು ಜಪ ಮಾಡಿದರೆ ಸಾಕು ಜೀವನದಲ್ಲಿ ಮತ್ ಏನು ಬೇಡವೇ ಬೇಡ ಎಂದು ಅನಿಸುತ್ತದೆ.ಬಹುತೇಕ ಜನರಿಗೆ ಈ ಮಂತ್ರ ಅತ್ಯಂತ ಪರಿಹಾರವಾಗಿದೆ.ಈ ಶಕ್ತಿ ಶಾಲಿ ಮಂತ್ರವೇ ಲಲಿತಾ ಅಷ್ಟೋತ್ತರ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಈ ಶ್ಲೋಕಕ್ಕೂ ಇತರೆ ಶ್ಲೋಕಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಬೇರೆ ಅಷ್ಟೊತ್ತರದಲ್ಲಿ ನಾಮಗಳು ಚಿಕ್ಕವು ಇರುತ್ತದೆ.ಅದರೆ ಲಲಿತಾ ಅಷ್ಟೊತ್ತರ ನಾಮವಳಿ ಹಾಗಲ್ಲ.ಇಡೀ ಅಷ್ಟೊತ್ತರದಲ್ಲಿ ಒಂದೊಂದು ಶ್ಲೋಕವು ಕೂಡ ಒಂದೊಂದು ಶೋಡಶಿ ಮಂತ್ರ.
ಇನ್ನು ಲಲಿತಾ ಅಷ್ಟೊತ್ತರ ವಿಶೇಷತೆ ಏನು ಎಂದರೆ ಪ್ರತಿ ಹೆಸರಿನಲ್ಲಿ ಸರಿಯಾಗಿ ಅನುಕ್ರಮವಾಗಿ 12 ಅಕ್ಷರಗಳು ಬರುತ್ತವೆ.ಈ 12 ಅಕ್ಷರಗಳ ಜೊತೆಗೆ ನಮೋ ನಮಃ ಅಂತ ಸೇರಿಸಿಕೊಂಡರೇ ಎಲ್ಲಾ ಸೇರಿ 16 ಅಕ್ಷರಗಳು ಆಗುತ್ತವೆ.ಇಷ್ಟು ಅಕ್ಷರಗಳಿಗೆ ಸೇರಿದ ಒಂದು ಮಂತ್ರ ಶೊಡಶಿ ಮಂತ್ರಕ್ಕೆ ಸಮಾನ ಆಗಿದ್ದು. ಇದರಿಂದ ಗಂಡ-ಹೆಂಡತಿ ಸಂಬಂಧ ಅದ್ಭುತವಾಗಿ ಗಟ್ಟಿಯಾಗುತ್ತದೆ. ಪತಿ-ಪತ್ನಿಯರ ನಡುವೆ ಮಧುರ ಬಾಂಧವ್ಯಕ್ಕೆ ಭೂನದಿ ಹಾಕುತ್ತದೆ ಈ ಮಂತ್ರ. ಮಹಿಳೆಯರ ಸೌಭಾಗ್ಯ ನಿಧಿಯಂತೆ ಬೆಂಗಾವಲಾಗಿ ನಿಲ್ಲುತ್ತದೆ ಈ ಮಂತ್ರ.ಇನ್ನು ವಿಶುದ್ದಿ ಚಕ್ರ ಸಕ್ರಿಯವಾದರೆ ಅವ್ಯವಹತವಾದ ಆನಂದ ದೊರಕುತ್ತದೆ.ಇನ್ನು ಎಂದೂ ಜೀವನದಲ್ಲಿ ಅಶಾಂತಿ ಎನ್ನುವುದು ಬರುವುದಿಲ್ಲ.ಈ ಲಲಿತಾ ಅಷ್ಟೋತ್ತರವನ್ನು ಓದುವುದಕ್ಕೆ ಯಾವುದೇ ನಿಯಮಗಳು ಇಲ್ಲಾ. ಶುಭ್ರವಾಗಿ ಶುದ್ಧವಾಗಿ ಪಠಿಸಿದರೆ ಸಾಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap