ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ ಅಥವಾ ಏನಾದರು ಕೆಲಸವನ್ನು ಮಾಡುತ್ತಿದ್ದಾರೆ ಅಲ್ಲಿ ದೃಷ್ಟಿ ಆಗುವುದು ಸರ್ವೇ ಸಾಮಾನ್ಯ. ಈ ದೃಷ್ಟಿ ದೋಷ ನಿವಾರಣೆ ಆಗಬೇಕು ಎಂದರೆ ಮಂಗಳಮುಖಿ ಕೈಯಿಂದ ಈ ಒಂದು ಕೆಲಸವನ್ನು ಮಾಡಿಸಬೇಕು. ಸಾಕ್ಷಾತ್ ಶಿವನ ಸ್ವರೂಪವೇ ಈ ಮಂಗಳಮುಖಿಯರು. ಇವರ ಕೈಯಿಂದ ಈ ಒಂದು ಕೆಲಸವನ್ನು ಮಂಗಳವಾರ ಶುಕ್ರವಾರ ಅಥವಾ ಅಮಾವಾಸ್ಯೆ ಹುಣ್ಣಿಮೆ ದಿನ ಸಂಜೆ ಸಮಯದಲ್ಲ ಮಾಡಿಸಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ನೀವು ಅವರನ್ನು ವ್ಯಾಪಾರ ಮಾಡುವ ಸ್ಥಳಕ್ಕೆ ಅಥವಾ ಮನೆಗೆ ಕರೆದುಕೊಂಡು ಹೋಗಿ ಸಂಜೆ ಸಮಯದಲ್ಲಿ ಅವರಿಗೆ ನೀವು ಬೂದು ಕುಂಬಳಕಾಯಿ ಕೊಟ್ಟು ದೃಷ್ಟಿ ತೆಗೆಯಲು ಹೇಳಬೇಕು. ದೃಷ್ಟಿ ತೆಗೆದ ನಂತರ ಅವರಿಗೆ ನೀವು ಹಣಕಾಸನ್ನು ನೀಡಬೇಕು. ಇಲ್ಲವಾದರೆ ನೀವು ಮಾಡಿದ ದೃಷ್ಟಿ ಫಲ ಕೊಡುವುದಿಲ್ಲ. ಹಾಗಾಗಿ ನೀವು ಅವರಿಗೆ ಹಣ ಕೊಟ್ಟು ಕಳುಹಿಸಬೇಕು.ಈ ರೀತಿ ಮಾಡಿದರೆ ದೃಷ್ಟಿ ದೋಷ ನಿವಾರಣೆ ಆಗಿ ನೀವು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ.