ಪ್ರತಿಯೊಬ್ಬರ ಅಗೈಯಲ್ಲಿ ಭಾಗ್ಯ ರೇಖೆ ಜೀವನ ರೇಖೆ ಆರೋಗ್ಯದ ರೇಖೆ ಜೊತೆಗೆ ಧನ ಸಂಪತ್ತಿಗೆ ಸಿರಿ ಸಂಪತ್ತಿಗೆ ಸಂಬಂಧಿಸಿದ ರೇಖೆಗಳು ಕೂಡ ಇರುತ್ತದೆ.ಒಂದು ವೇಳೆ ನಿಮ್ಮ ಆಗೈಯನ್ನು ಗಮಿನಿಸಿ ನೋಡಿದರೆ ನಿಮ್ಮ ಇಡೀ ಜೀವನವು ಇವುಗಳಲ್ಲಿ ಕಂಡು ಬರುತ್ತದೆ.ಇವುಗಳ ಸಹಾಯದ ಮೂಲಕ ಮನುಷ್ಯರು ವರ್ತಮಾನ ಭೂತಕಾಲ ಭವಿಷ್ಯ ಕಾಲದ ಜೊತೆಗೆ ಮುಂದಿನ ದಿನಗಳಲ್ಲಿ ನಡೆಯುವಂತಹ ಕೆಲವು ಘಟನೆಗಳ ಬಗ್ಗೆ ಸುಲಭವಾಗಿ ತಿಳಿಯಬಹುದು.ಈ ರೇಖೆಗಳು ವ್ಯಕ್ತಿಯ ಜೀವನದಲ್ಲಿ ನಡೆಯುವಂತಹ ಎಲ್ಲಾ ರೀತಿಯ ಏರುಪೇರುಗಳ ಬಗ್ಗೆ ಸಹ ತಿಳಿಸಿಕೊಡುತ್ತವೇ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹಸ್ತ ಸಮುದ್ರಿಕಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಅಗೈಯಲ್ಲಿ ಏನಾದರು ಚಕ್ರದ ರೀತಿ ರೇಖೆಗಳು ಇದ್ದರೆ ಶುಭ ಎಂದು ತಿಳಿಯಲಾಗಿದೆ.ಈ ರೀತಿ ಚಕ್ರ ಇರುವ ವ್ಯಕ್ತಿಗಳಿಗೆ ಧನ ಸಂಪತ್ತಿನ ಜೊತೆಗೆ ಹಲವಾರು ರೀತಿಯ ಸುಖ ಶಾಂತಿ ನೆಮ್ಮದಿಗಳು ಸಹ ಸಿಗುತ್ತದೆ.ಒಂದು ವೇಳೆ ವ್ಯಕ್ತಿಯ ಅಗೈಯಲ್ಲಿ ಶನಿ ಮತ್ತು ಶುಕ್ರ ಪರ್ವತದ ಮೇಲೆ ಭಾರ ಏನಾದರು ಕಂಡು ಬಂದರೆ ಅದೃಷ್ಟ ಎಂದು ತಿಳಿದುಕೊಳ್ಳಿ.
ಇವುಗಳ ಜೊತೆಗೆ ವ್ಯಕ್ತಿಯ ಭಾಗ್ಯ ರೇಖೆಯೂ ಶುಕ್ರ ಪರ್ವತದ ಮೇಲೆ ಅಂದರೆ ಹೆಬ್ಬೆರಿಳಿನ ಕೆಳಗಡೆ ಇರುತ್ತದೆ.ಇದು ಶನಿ ಕ್ಷೇತ್ರದ ಭಾಗದಲ್ಲಿ ಬಂದು ತಲುಪಿದರೆ ಇದು ಅತ್ಯಂತ ಶುಭ ಎಂದು ತಿಳಿಯಲಾಗಿದೆ.ಈ ರೀತಿ ರೇಖೆ ಇದ್ದರೆ ಇವರಿಗೆ ಹಣದ ಕೊರತೆ ಆಗುವುದಿಲ್ಲ.ಮನಸಿಟ್ಟು ಮಾಡಿದ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ.ಒಂದು ವೇಳೆ ಅಗೈಯಲ್ಲಿ ಸೂರ್ಯ ರೇಖೆ ಇದ್ದರೆ ಹಣದ ಕೊರತೇ ಯಾವತ್ತಿಗೂ ಆಗುವುದಿಲ್ಲ
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844