ಶಿವನಿಗೆ ಪಶುಪತಿ ಅಂತ ಹೆಸರು ಬಂದಿದ್ಯಾಕೆ? ಪಾಶುಪತದವ್ರತದ ಬಗ್ಗೆ ನಿಮಗೆ ಗೊತ್ತಿದೆಯಾ?

Written by Anand raj

Published on:

ಪರಮೇಶ್ವರನನ್ನು ಭಕ್ತಿಯಿಂದ ಪಶುಪತಿ ಎಂದು ಕರೆಯುತ್ತೇವೆ.ಪ್ರತಿಯೊಂದರಲ್ಲೂ ಪಶುಪತಿಗೆ ಅಗ್ರಸ್ಥಾನ. ನೇಪಾಳದಲ್ಲಿ ಪ್ರಸಿದ್ದ ಪಾಶುಪತಿ ನಾಥ ದೇಗುಲ ಇದೆ. ಸೃಷ್ಟಿ ಕರ್ತ ಬ್ರಹ್ಮ ದೇವಾ ಸಮಸ್ತ ಸೃಷ್ಟಿಯು ಪಶುಗಳೇ.ಇವುಗಳ ಎಲ್ಲದರ ಒಡೆಯ ಶಿವ ಆಗಿರುವುದರಿಂದ ಪರಮೇಶ್ವರನಿಗೆ ಪಶುಪತಿ ಎಂದು ಕರೆದಿದ್ದಾವೆ ಶಾಸ್ತ್ರಗಳು.ಸೂಕ್ತವಾದ ಸಾಧನೆಯಲ್ಲಿ ಬಂಧಿಸಿದ ಪರಮೇಶ್ವರ ಬಿಡುಗಡೆ ಮಾಡಿ ಮುಕ್ತಿಯನ್ನು ಕರುಣಿಸುತ್ತನೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶಾಸ್ತ್ರಗಳ ಪ್ರಕಾರ ಪರಮೇಶ್ವರನ ಬಳಿ 24 ತತ್ವಗಳು ಇರುತ್ತಾವೇ.ಈ 24 ತತ್ವಗಳೆ ಪರಮೇಶ್ವರ ಮಗ ಆಗಿ ಹುಟ್ಟಿರುವ ಪಾಶಗಳು.ಕಣ್ಣು ಮೂಗು ನಾಲಿಗೆ ಕಿವಿ ಜ್ಞಾನೆದ್ರಿಯಗಳು ಕೈ ಕಾಲು ಶಬ್ದ ಸ್ಪರ್ಶ ರೂಪ ರಸ ಗಂಧ ಭೂತ ಧರ್ಮತ್ರಿಗಳು ಆಕಾಶ ವಾಯು ತೇಜಸ್ಸು ಜಲ ಪೃತ್ವಿ ಎನ್ನುವ ಮಹಾ ಭೂತಗಳು.ಇವೆಲ್ಲಾ ಸೇರಿ ಹತ್ತು ಪಾಶಗಳು ಅದರೆ ಅಹಂಕಾರ ಮನಸ್ಸು ಬುದ್ದಿ ಅಹಂಕಾರ ಚಿತ್ತಾ ಎನ್ನುವ ಪ್ರತ್ಯೇಕ ನಾಲ್ಕು ಪಾಶಗಳು ಇವೇ.ಈ ರೀತಿ ಬೇರೆ ಬೇರೆ 24 ತತ್ವಗಳು ಸೇರಿ ಪಾಶಗಳನ್ನು ಹಾಕಿ ನಮ್ಮೆಲ್ಲರನ್ನೂ ಬಂದಿಸಿದ್ದಾರೆ ಪಶುಪತಿನಾಥ.

ಮಾತು ಮನಸ್ಸು ಶರೀರ ಮತ್ತು ಕೆಲಸ ಇದರಿಂದ ಮಾಡುವ ಭಗವಂತ ಸೇವೆಯನ್ನು ಭಕ್ತಿ ಎನ್ನಲಾಗುತ್ತದೆ.ಶಿವ ನಾಮ ಜಪವನ್ನು ಮಾನಸಿಕ ಜಪ ಎಂದರೇ ಓಂಕಾರ ಸೂತ್ರ ಪಠನೆಗಳನ್ನು ವಚರಿಕ ಭಜನೆ ಎಂದು ಹೇಳಲಾಗುತ್ತದೆ. ಇನ್ನು ಪ್ರಾಣಾಯಾಮ ಯೋಗಗಳು ಶರೀರಿಕ ಭಜನೆಗಳು ಆಗಿವೆ.ಅವಿದ್ಯಾ ಅಸ್ಮಿತಾ ರಾಗ ದ್ವೇಷ ಆವೇಶಗಳನ್ನು ಮನೋಕ್ಷಶಗಳು ಕೂಡ ಪಾಶಗಳೇ.ಈ ರೀತಿ ಎಲ್ಲಾ ಪಾಶುಗಳಿಂದ ಬಿಡುಗಡೆ ಬೇಕು ಎಂದರೇ ಪಶುಪತಿ ಮೆಚ್ಚಿಸಲು ಪಾಶುಪತಿ ಯೋಗವನ್ನು ಮಾಡಬೇಕು. ಪಾಶುಪತಿ ಯೋಗ ಎಂದರೇ ಓಂಕಾರ ಧ್ಯಾನ ಮಾಡುತ್ತ ತಮ್ಮಲ್ಲಿ ಪರಮ ವಸ್ತುವನ್ನು ಹುಡುಕುವುದು.ಇದನ್ನು ಸಾಧಿಸಿದವನಿಗೆ ಮಾತ್ರ ಪಶುಪತಿನಾಥನ ಕೃಪೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಶಿವನನ್ನು ಸಂಕಲ್ಪ ಮಾಡಿಕೊಂಡು ವೇದ ಮಾತ್ರಗಳೊಂದಿಗೆ ಅಗ್ನಿಯನ್ನು ಹೊತ್ತಿ ಸ್ನಾನ ಮಾಡಿ ಶುದ್ಧವಾಗಿ ಇದ್ದು ಉಪವಾಸ ಮಾಡಿ ವಿರಾಜ ಹೋಮ ಮಾಡಬೇಕು.ಇದರಿಂದ ಭಸ್ಮ ತೆಗೆದುಕೊಳ್ಳಬೇಕು.ಆ ಭಸ್ಮವನ್ನು ಅಂಗಗಳಲ್ಲಿ ಲೆಪಿಸಿಕೊಂಡು ಪರಶಿವನನ್ನು ದ್ಯಾನಿಸುವುದೇ ಪಶುಪಾತ ವ್ರತ.ಈ ರೀತಿ ಭಸ್ಮವನ್ನು ಹಚ್ಚುವ ಭಕ್ತರನ್ನು ಪಶುಪತ ಎಂದು ಕರೆಯಲಾಗುತ್ತದೆ. ಇದನ್ನು ಹಚ್ಚುವವರು ಪರಕ್ರಮಿಗಳು ಆಗಿರುತ್ತರೇ

Related Post

Leave a Comment