ಮನೆಯ ಗೋಡೆ ಮೇಲೆ ಪ್ರತಿಯೊಬ್ಬರೂ ಚಿತ್ರವನ್ನು ಹಾಕಿಕೊಂಡು ಇರುತ್ತಾರೆ. ವಾಸ್ತು ನಂಬುವರು ಅದರೆ ಓಡೋ ಕುದುರೆ ಫೋಟೋ ಇದ್ದೆ ಇರುತ್ತದೆ.ಇನ್ನು ಕುದುರೆ ಫೋಟೋ ಹಾಕುವುದಕ್ಕೂ ಕೆಲವೊಂದು ನಿಯಮಗಳು ಇದೆ.ವಾಸ್ತು ಶಾಸ್ತ್ರ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗ. ಮನೆ ಎಂದರೆ ಮನಸ್ಸುಗಳ ನೆಮ್ಮದಿಯ ತಾಣ.ಹೀಗಾಗಿ ಮನೆಯಲ್ಲಿ ಎಲ್ಲವು ವಾಸ್ತು ಪ್ರಕಾರವಾಗಿ ಇದ್ದಾರೆ ಅದಕ್ಕಿಂತ ನೆಮ್ಮದಿ ಬೇರೆ ಯಾವುದು ಇಲ್ಲಾ.ಏನು ಇಲ್ಲಾ ಎಂದರು ಸುಖ ಸಂಪತ್ತು ಯಾವತ್ತು ನಿಮ್ಮ ಕೈ ಬಿಡುವುದಿಲ್ಲ.ಹಾಗಾಗಿ ವಾಸ್ತುಶಾಸ್ತ್ರಕ್ಕೆ ಇಷ್ಟೊಂದು ಮಹತ್ವ ಇರುವುದು.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕುದುರೆ ಎಂದರೆ ಅದೃಷ್ಟ ಮತ್ತು ಕುದುರೆಯನ್ನು ಲಕ್ಷ್ಮಿಯಾ ಇನ್ನೊಂದು ರೂಪ ಹೇಳುತ್ತೇವೆ.ಬೆಳಗ್ಗೆ ಎದ್ದು ಓಡೋ ಕುದುರೆ ಮುಖವನ್ನು ನೋಡಿದರೆ ತುಂಬಾ ಒಳ್ಳೆಯದು. ಕುದುರೆ ಲಾಳವು ಕೂಡ ಅದೃಷ್ಟದ ಸಂಕೇತ.7 ಓಡೋ ಕುದುರೆ ಫೋಟೋ ಅನ್ನು ಆಫೀಸ್ ಮತ್ತು ಮನೆ ಹಾಗೂ ಯಾವುದೇ ಜಾಗದಲ್ಲಿ ಹಾಕಿಕೊಳ್ಳಬಹುದು. ವಾಸ್ತು ಪ್ರಕಾರ ನೋಡುವುದಾದರೆ ಇದು ತುಂಬಾನೆ ಒಳ್ಳೆಯದು.
ಪ್ರತಿದಿನ ಮನೆಯಿಂದ ಹೊರಗೆ ಹೋಗುವಾಗ ಈ ಕುದುರೆ ಫೋಟೋವನ್ನು ನೋಡಿ ಹೋಸ್ತಿಲದಿಂದ ಹೊರಗೆ ಹೋದರೆ ಉತ್ತಮ.ಓಡೋ ಕುದುರೆ ಮನೆ ಪ್ರವೇಶ ಮಾಡುವಂತೆ ಇರಬೇಕು. ಇಲ್ಲವಾದರೆ ಕೆಟ್ಟ ಗ್ರಹಚಾರ ಕಾಡಲು ಶುರು ಆಗುತ್ತದೆ.ಕುದುರೆ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಹಾಕಬೇಕು. ಇದರಿಂದ ಧನ ದಾನ್ಯ ವೃದ್ಧಿಸುತ್ತದೆ. ಶ್ವೇತವರ್ಣ ಕುದುರೆಗಳು ಶಕ್ತಿ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp