ಕುಂಕುಮದಲ್ಲಿ ಯಾವ 1 ವಸ್ತು ಇಟ್ಟರೆ ಶುಭ, ಕುಂಕುಮದ 6 ಮಹತ್ವ ಪೂರ್ಣ ನಿಯಮಗಳು ಯಾವ ಬೆರಳಿನಿಂದ ಕುಂಕುಮ ಹಚ್ಚಬೆಕು?

Written by Anand raj

Published on:

ಕುಂಕುಮ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಬಹಳನೇ ಮಹತ್ವವನ್ನು ಹೊಂದಿದೆ. ಮದುವೆಯಾದ ಹೆಣ್ಣುಮಕ್ಕಳಿಗೆ ಕುಂಕುಮ ತುಂಬಾನೇ ಶ್ರೇಷ್ಠವಾದದ್ದು.ತಾಳಿ ಕಟ್ಟುವ ಮೊದಲು ಕುಂಕುಮ ಹಚ್ಚುತ್ತಾರೆ. ಆಮೇಲೆ ಹೆಣ್ಣು ಮುತೈದೆ ಆಗುತ್ತಾಳೆ ಮತ್ತು ಜೀವನ ಪೂರ್ತಿಯಾಗಿ ಕುಂಕುಮ ಅವಳ ಹಣೆಯಲ್ಲಿ ಇರಬೇಕು ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ.ಅದರೆ ಇತ್ತೀಚಿನ ಜೀವನ ಶೈಲಿಯಲ್ಲಿ ಕುಂಕುಮ ಮತ್ತು ಕರಿ ಮಣಿ ಸರವನ್ನು ಕೂಡ ಹಾಕುವುದಿಲ್ಲಾ.ಕುಂಕುಮವನ್ನು ಇಟ್ಟುಕೊಳ್ಳುವುದಕ್ಕೆ ಕೆಲವೊಂದು ನಿಯಮಗಳು ಇದೆ.ಈ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದರೆ ಸಾಕಷ್ಟು ಕಷ್ಟ ಬರುತ್ತದೆ.ಒಂದು ವೇಳೆ ಮದುವೆ ಅದ ಮಹಿಳೆ ಈ ನಿಯಮವನ್ನು ಪಾಲನೆ ಮಾಡದೇ ಇದ್ದಾರೆ ಗಂಡನಿಗೆ ತುಂಬಾನೇ ಕಷ್ಟ ಬರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಕುಂಕುಮವನ್ನು ನೀವು ಖರೀದಿ ಮಾಡಿ ತೆಗೆದುಕೊಳ್ಳಬೇಕು.2, ಬೇರೆಯ ಹೆಂಗಸು ಹಚ್ಚಿದ ಕುಂಕುಮವನ್ನು ಹಚ್ಚಬಾರದು.ಗಂಡನಿಗೆ ಸಾಕಷ್ಟು ಕೆಟ್ಟ ಪ್ರಭಾವ ಬಿರುತ್ತದೆ.ಇನ್ನು ಉಡುಗೊರೆಯಾಗಿ ನೀಡಿದ ಕುಂಕುಮವನ್ನು ಸಹ ಉಪಯೋಗ ಮಾಡಬಾರದು.ಇದರಿಂದ ಸಾಕಷ್ಟು ಕಷ್ಟಗಳು ಎದುರಾಗುತ್ತದೆ.4, ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಸಿಂಧೂರವನ್ನು ಇಟ್ಟುಕೊಳ್ಳಬಾರದು.

5, ಸಿಂಧೂರವನ್ನು ಇಡುವಾಗ ಪತಿಯನ್ನು ನೆನೆದುಕೊಂಡು ಆಯಸ್ಸು ವೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡ ನಂತರ ಸಿಂಧೂರವನ್ನು ಹಚ್ಚಿಕೊಳ್ಳಬೇಕು.6, ಮುಟ್ಟಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಕುಂಕುಮವನ್ನು ಹಚ್ಚಿಕೊಳ್ಳಬಾರದು.7, ಕುಂಕುಮ ಬೀಳುವುದು ತುಂಬಾನೇ ಅಪಶಕುನ. ಹಾಗಾಗಿ ಕುಂಕುಮವನ್ನು ಬೀಳದೆ ಹಾಗೆ ನೋಡಿಕೊಳ್ಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

8,ಇನ್ನೊಬ್ಬರಿಗೆ ಕುಂಕುಮ ಹಚ್ಚುವಾಗ ಸೇರಗನ್ನು ತಲೆ ಮೇಲೆ ಹಾಕಿಕೊಂಡು ಕುಂಕುಮವನ್ನು ಹಚ್ಚಬೇಕು.9, ಒಂದು ವೇಳೆ ಮಿಸ್ ಆಗಿ ಕೈಯಿಂದ ಕುಂಕುಮ ಬಿದ್ದರೆ ತಕ್ಷಣ ಪಾರ್ವತಿ ದೇವಿಗೆ ಕ್ಷಮೆಯನ್ನು ಕೇಳಬಹುದು.ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.ನಂತರ ಈ ಕುಂಕುಮವನ್ನು ಮರದ ಕೆಳಗೆ ಇಡಬಹುದು.10, ಕುಂಕುಮ ಡಬ್ಬಿಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕಾಗುತ್ತದೆ.ಈ ರೀತಿ ಮಾಡಿದರೆ ಪಾರ್ವತಿ ದೇವಿ ಆಶೀರ್ವಾದ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

Related Post

Leave a Comment