ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವ ಸಮಸ್ಸೆ ಎಂದರೆ ಅದು ಹಣಕಾಸಿನ ಸಮಸ್ಸೆ. ಎಲ್ಲರಲ್ಲೂ ಕೂಡ ಹಣಕಾಸಿನ ಸಮಸ್ಸೆ ಎನ್ನುವುದು ಇದ್ದೆ ಇರುತ್ತದೆ.ಈ ಒಂದು ಚಿಕ್ಕ ಕೆಲಸ ಮಾಡಿದರು ಸಾಕು ಅವರಿಗೆ ಇರುವ ಹಣಕಾಸಿನ ಸಮಸ್ಸೆಗಳು ದೂರ ಆಗುತ್ತವೆ. ಮೊದಲು ಒಂದು ತಾಮ್ರದ ಚೊಂಬನ್ನು ಸ್ವಚ್ಛಗೊಳಿಸಿ ಚೆಂದ ಮಾಡಿ ತೊಳೆಯಬೇಕು. ನಂತರ ಅರಿಶಿಣ ಕುಂಕುಮವನ್ನು ಹಚ್ಚಬೇಕು. ನಂತರ ತಾಮ್ರದ ಸುತ್ತ ಒಂದು ಸ್ತುತಿಯ ಆಕಾರದಲ್ಲಿ ಬರೆಯಬೇಕಾಗುತ್ತದೇ. ನಂತರ ನೀರನ್ನು ತುಂಬಿಸಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap
ನಂತರ ಅದಕ್ಕೆ ಅರಿಶಿಣ ಕುಂಕುಮ ಹೂವು ಮತ್ತು ನಾಣ್ಯವನ್ನು ಹಾಕಬೇಕು.ಇದನ್ನು ಯಾವುದೇ ಕಾರಣಕ್ಕೂ ಬಾರಿ ನೆಲದ ಮೇಲೆ ಇಡಬಾರದು. ಮೊದಲು ಅಕ್ಕಿ ಹಿಟ್ಟಿನಿಂದ ರಂಗೋಲಿ ಬರೆದು ನಂತರ ತಾಮ್ರದ ಚೊಂಬನ್ನು ಇಡಬೇಕು. ಇದನ್ನು ಮುಖ್ಯ ಬಾಗಿಲ ಹಿಂಭಾಗದಲ್ಲಿ ಇಡಬೇಕು. ಇದನ್ನು ಸೋಮವಾರ ಸಂಜೆ ಇಡಬೇಕು.ಮಂಗಳವಾರ ಮತ್ತು ಬುಧವಾರ ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ಇನ್ನು ಗುರುವಾರ ಸಂಜೆ ಇದನ್ನು ಬದಲಾಯಿಸಬೇಕು. ತಾಮ್ರದ ಚೊಂಬಿನಲ್ಲಿ ಇರುವ ನೀರನ್ನು ಯಾವುದಾದರು ಗಿಡಕ್ಕೆ ಹಾಕಬೇಕು. ನಂತರ ನಾಣ್ಯವನ್ನು ಪೂಜೆಯನ್ನು ಮಾಡಿದರೆ ಒಳ್ಳೆಯದು.