ಶಿವನಿಗೆ ಅಕ್ಕಿ ಹಿಟ್ಟಿನ ದೀಪರಾಧನೆ ಮತ್ತು ವಿಭೂತಿ ಅರ್ಚನೆ ಸರಳ ಪೂಜಾ ವಿಧಾನ!

Written by Anand raj

Published on:

ಮಹಾಶಿವರಾತ್ರಿ ದಿನ ಶಿವನಿಗೆ ಅಕ್ಕಿ ಹಿಟ್ಟಿನ ದೀಪರಾಧನೆ ಮಾಡಬೇಕು.ಆ ದಿನ ಅಕ್ಕಿ ಹಿಟ್ಟಿನ ದೀಪರಾಧನೆ ಮಾಡುವುದು ತುಂಬಾ ಒಳ್ಳೆಯದು.ಮೊದಲು ಶುದ್ಧವಾದ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಬೇಕು ಹಾಗೂ ಅಕ್ಕಿ ಹಿಟ್ಟಿನ ಪ್ರಮಾಣದಷ್ಟು ಬೆಲ್ಲವನ್ನು,1 ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಬೇಕು.ನಂತರ ಹಸಿ ಹಾಲಿನಿಂದ ಚಾಪತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಬೇಕು.ಅರ್ಧ ಗಂಟೆ ಬಿಟ್ಟರೇ ಸ್ವಲ್ಪ ಮೃದು ಆಗುತ್ತದೆ.ನಾಲ್ಕು ಪ್ರಹಾರದಲ್ಲಿ ಅಕ್ಕಿ ಹಿಟ್ಟಿನ ದೀಪರಾಧನೆ ಮಾಡಿದರೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂತರ 2 ದೀಪವನ್ನು ಮಾಡಿಕೊಳ್ಳಬೇಕು .ಈ ರೀತಿ 2 ದೀಪವನ್ನು ತಯಾರು ಮಾಡಿಕೊಳ್ಳಬೇಕು.ನಂತರ ಮೊದಲು ಸ್ವಲ್ಪ ವಿಭೂತಿ ಹಾಗೂ ತುಪ್ಪವನ್ನು ಮಿಕ್ಸ್ ಮಾಡಿ ಬತ್ತಿಯನ್ನು ತಯಾರಿಸಿಕೊಳ್ಳಬೇಕು.ಈ ರೀತಿಯಾಗಿ ಶಿವನಿಗೆ ವಿಶೇಷವಾಗಿ ಅಕ್ಕಿ ಹಿಟ್ಟಿನಿಂದ ದೀಪರಾಧನೆ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಬೇಡಿಕೆ ಕೂಡ ಈಡೇರುತ್ತದೆ.ಮುಖ್ಯವಾಗಿ ಅಕ್ಕಿ ಹಿಟ್ಟಿನ ದೀಪಕ್ಕೆ ಯಾವಾಗಲು ದೀಪವನ್ನು ಬಳಸಬೇಕಾಗುತ್ತದೆ.ತುಪ್ಪದಿಂದ ದೀಪರಾಧನೆ ಮಾಡಿದರೆ ಶೀಘ್ರಫಲ ಸಿಗುತ್ತದೆ.

ಮೊದಲು ರಂಗೋಲಿ ಹಾಕಿ ಪೀಠವನ್ನು ತಯಾರಿಸಿಕೊಳ್ಳಬೇಕು ಮತ್ತು ಮನೆಯಲ್ಲಿ ಮೊದಲು ಶಿವ ಪಾರ್ವತಿ ಫೋಟೋ ಇಡಬೇಕು ಮತ್ತು ಬಿಳಿ ಹೂವಿನಿಂದ ಅಲಂಕಾರ ಮಾಡಬೇಕು.ಪೂಜೆಗೆ ಬಿಳಿ ಎಕ್ಕಾದ ಹೂವು,ತುಂಬೆ ಹೂವನ್ನು, ದಾತುರ ಹೂವು, ಬಿಲ್ವ ಪತ್ರೆ ಕೂಡ ಉಪಯೋಗಿಸಬಹುದು. ಈ ರೀತಿ ಶಿವನಿಗೆ ಪ್ರಿಯ ಆಗಿರುವ ಹೂವಿನಿಂದ ಅಲಂಕಾರ ಮಾಡಿ.ನಂತರ ದೀಪರಾಧನೆಯನ್ನು ಸಿದ್ಧತೆ ಮಾಡಿ ಇಟ್ಟುಕೊಳ್ಳಬೇಕು. ಎರಡು ವಿಳೇದೆಲೆ ಅಥವಾ ಎಕ್ಕದ ಎಲೆ ತೆಗೆದುಕೊಂಡು ಅರಿಶಿಣ ಕುಂಕುಮವನ್ನು ಹಚ್ಚಬೇಕು ಹಾಗೂ ಅಕ್ಷತೆಯನ್ನು ಹಾಕಬೇಕು.ದೀಪವನ್ನು ಇಟ್ಟು ತುಪ್ಪ ಹಾಗೂ ಬತ್ತಿ ಹಾಕಿ ದೀಪವನ್ನು ಹಚ್ಚಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಅರ್ಚನೆ ಮಾಡುವುದಕ್ಕೆ ಫೋಟೋ ಮುಂದೆ ಸಣ್ಣ ತಟ್ಟೆಯನ್ನು ಇಡಬೇಕು.ತಾಂಬೂಲ ಇಡಬೇಕು ಮತ್ತು ಒಂದು ಲೋಟ ಹಾಲು ಇಡಬೇಕು. ಶಿವನಿಗೆ ಪ್ರಿಯವಾದದ್ದು ಅಬ್ಬಾ ಅಭಿಷೇಕ ಮಾತ್ರ.ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ನೀರಿನ ಅಭಿಷೇಕವನ್ನು ಕೂಡ ಮಾಡಬಹುದು.ಈ ರೀತಿಯಾಗಿ ನಿಮ್ಮ ಮನಸ್ಸಿನಲ್ಲಿ ಎಷ್ಟು ಖುಷಿ ಆಗುತ್ತದೆಯೋ ಅಷ್ಟು ರೀತಿಯಲ್ಲಿ ಅಭಿಷೇಕ ಮಾಡಬಹುದು.ಊದುಬತ್ತಿಯಿಂದ ದೀಪರಾಧನೆ ಮಾಡಿದ ನಂತರ ವಿಭೂತಿಯಿಂದ ಓಂ ನಮಃ ಶಿವಯ ಎಂದು 108 ಬಾರಿ ಹೇಳಿಕೊಂಡು ಅರ್ಚನೆಯನ್ನು ಮಾಡಬೇಕು.ನಿಮಗೆ ಯಾವುದೇ ರೀತಿ ತೊಂದರೆ ಇದ್ದರು ಕೂಡ ದೇವರ ಬಳಿ ಕೇಳಿಕೊಂಡು ಈ ರೀತಿ ಪೂಜೆಯನ್ನು ಮಾಡಿ.ಅರ್ಚನೆ ಮಾಡಿದ ವಿಭೂತಿಯನ್ನು ದಿನ ನಿತ್ಯ ಹಚ್ಚಿಕೊಳ್ಳಬೇಕು.ಈ ವಿಭೂತಿ

Related Post

Leave a Comment