ನೀರಿಗಾಗಿ ಈ 19 ವರ್ಷದ ಹುಡುಗಿ ಮಾಡಿದ ಐಡಿಯಾ ಎಲ್ಲಾ ಕಡೆ ವೈರಲ್

Written by Anand raj

Published on:

ಮಧ್ಯ ಪ್ರದೇಶ ರಾಜ್ಯದ ಅಗೃತ ಗ್ರಾಮ ಎಂಬ ಊರಿನಲ್ಲಿ 1400 ಜನ ವಾಸವಿದ್ದಾರೆ. ಈ ಊರಿನ ಸುತ್ತಮುತ್ತ ಬಾವಿಗಳು ಹಾಗೂ ಕೆರೆ ಇದೆ. ಮಳೆಗಾಲದಲ್ಲಿ ಈ ಊರಿನ ಜನರಿಗೆ ಕುಡಿಯಲು ಹಾಗೂ ವ್ಯವಸಾಯ ಮಾಡಲು ನೀರಿನ ಸಮಸ್ಯೆ ಇಲ್ಲ. ಆದರೆ ಬೇಸಿಗೆಗಾಲದಲ್ಲಿ ನೀರಿನ ಸಮಸ್ಯೆ ಇದೆ.ಬಾವಿಗಳು ಬತ್ತಿ ಹೋಗಿ ಕೆರೆಗಳು ಖಾಲಿಯಾಗುತ್ತವೆ. ಮನೆಗೆ ಕುಡಿಯುವುದಕ್ಕೆ, ವ್ಯವಸಾಯಕ್ಕೆ ಯಾವುದಕ್ಕೂ ನೀರು ಸಿಗುವುದಿಲ್ಲ. ಆದರೆ ಇವರಿಗೆ ಒಂದು ಆಶಾಕಿರಣ ಇದೆ ಏನೆಂದರೆ ಗ್ರಾಮದ ಪಕ್ಕದಲ್ಲಿರುವ ಬೆಟ್ಟಗಳು. ಈ ಬೆಟ್ಟಗಳಿಂದ ವರ್ಷಪೂರ್ತಿ ನೀರು ಹರಿದು ಬರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆದರೆ ಆ ನೀರು ಬೆಟ್ಟದ ಆಚೆ ಇರುವ ನದಿಗೆ ಸೇರುತ್ತದೆ. ಹಾಗಾಗಿ ಬೆಟ್ಟದಿಂದ ಹರಿದು ಬರುವ ನೀರನ್ನು ಊರಿನ ಕೆರೆಗೆ ಕನೆಕ್ಟ್ ಮಾಡಿದರೆ ಈ ಗ್ರಾಮಕ್ಕೆ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಬೆಟ್ಟಗಳಿಂದ ಹರಿಯುವ ನೀರನ್ನು ಊರಿಗೆ ತರುವುದು ತುಂಬಾ ಕಷ್ಟ.ಒಂದು ಬೆಟ್ಟ ಅಡ್ಡ ಇದೆ. ಇದನ್ನು ಒಡೆದು ತರುವುದು ಈ ಗ್ರಾಮದ ಜನರ ಕನಸಾಗಿತ್ತು. ಆದರೆ ಇದನ್ನು ಮಾಡಲು ಅರಣ್ಯ ಇಲಾಖೆ ಅವಕಾಶ ಕೊಡದ ಕಾರಣ ಎಲ್ಲರೂ ಸುಮ್ಮನಾಗಿದ್ದರು.ನೀರಿಗಾಗಿ ಪರದಾಡಿದ 19 ವರ್ಷದ ಭವಿತ ಎನ್ನುವ ಹುಡುಗಿ ಧೈರ್ಯ ಮಾಡಿದಳು.

ಪ್ರತಿ ದಿನ ಅರಣ್ಯ ಇಲಾಖೆ ಹೋಗಿ ತಮ್ಮ ಗೋಳನ್ನು ಅವರಿಗೆ ಮನವರಿಕೆ ಮಾಡಿ ಕೊನೆಗೂ ಅರಣ್ಯ ಇಲಾಖೆಯಿಂದ ಪರ್ಮಿಷನ್ ತಂದು ಬಿಟ್ಟಳು. ಪರ್ಮಿಷನ್ ತಂದಮೇಲೆ ಹಳ್ಳಿಯ ಪುರುಷರು ಸುಮ್ಮನೆ ಇದ್ದುಬಿಟ್ಟರು.12 ಜನರ ತಂಡ ಕಟ್ಟಿಕೊಂಡು ಬೆಟ್ಟ ಕಡಿಯಲು ಆರಂಭಿಸಿದಳು.ನಂತರ ಹಳ್ಳಿಯ 200 ಮಹಿಳೆಯರು ಸೇರಿಕೊಂಡರು.ಸುಮಾರು 18 ತಿಂಗಳು ಕಷ್ಟಪಟ್ಟು ಅರ್ಧ ಕಿಲೋಮೀಟರ್ ಬೆಟ್ಟವನ್ನು ಕಡಿದು ಕೊನೆಗೆ ಬೆಟ್ಟಗಳಿಂದ ಹರಿಯುವ ನೀರನ್ನು ಊರಿಗೆ ತರುವಲ್ಲಿ ಯಶಸ್ವಿಯಾದರು. ಬೆಟ್ಟದಷ್ಟು ಕಷ್ಟವನ್ನು ಬಗೆಹರಿಸಿದ 19 ವರ್ಷದ ಭವಿತ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment