ಇದನ್ನು ತಿಂದ್ರೆ ಗಂಭೀರ ಸಮಸ್ಯೆಗಳಾಗಬಹುದು!ಆಪಲ್ ಬೀಜಗಳು ಅಪಾಯಕಾರಿ?
ಸೇಬು ಎಲ್ಲರಿಗೂ ಇಷ್ಟವಾಗುತ್ತದೆ ಅದರಲ್ಲಿ ಆರೋಗ್ಯಕ್ಕೆ ಬೇಕಾದ ಪೋಷಕಾಂಶ ತುಂಬಾನೇ ಇದೆ. ಆದರೆ ಸೇಬಿನಲ್ಲಿರುವ ಬೀಜವನ್ನು ಯಾರು ಕೂಡ ತಿನ್ನುವುದಿಲ್ಲ ಹಾಗೂ ಬೀಜವನ್ನು ತಿನ್ನಬಾರದು.ಬೀಜವನ್ನು ತಿಂದರೆ ತುಂಬಾ ಸಮಸ್ಯೆ ಎದುರಾಗಾಬಹುದು. ಸೇಬಿನ ಬೀಜದಲ್ಲಿ ವಿಷಯುಕ್ತ ಪದಾರ್ಥ ಇರುತ್ತದೆ ಹಾಗೂ ಅದನ್ನು ತಿಂದರೆ ನಿಮ್ಮ ದೇಹದಲ್ಲಿ ತೊಂದರೆ ಉಂಟಾಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775
ಸೇಬಿನ ಹಣ್ಣಿನ ಬೀಜದಲ್ಲಿ ಅಮೀಟಲಿಯನ್ ಎನ್ನುವ ಒಂದು ವಿಷಯುಕ್ತ ಪದಾರ್ಥ ಇರುತ್ತದೆ. ಆ ವಿಷಯುಕ್ತ ಪದಾರ್ಥ ನಿಮ್ಮ ದೇಹಕ್ಕೆ ಸೇರಿದರೆ ಜೀರ್ಣವಾಗುವ ಸಮಯದಲ್ಲಿ ಹೈಡ್ರೋಜನ್ ಸೈನೈಡ್ ಆಗಿ ಬದಲಾಗುತ್ತದೆ. ಸೇಬು ಹಣ್ಣಿನ ಬೀಜ ತಿಂದರೆ ತಲೆನೋವು, ಸುಸ್ತು, ವಾಂತಿ, ಇದೆಲ್ಲ ಸಮಸ್ಯೆಗಳು ಕಾಡುತ್ತಾವೆ.ಇನ್ನು ಜಾಸ್ತಿ ಪ್ರಮಾಣದಲ್ಲಿ ಸೇಬು ಹಣ್ಣಿನ ಬೀಜ ನಿಮ್ಮ ದೇಹಕ್ಕೆ ಸೇರಿದರೆ ಹೃದಯ ಮತ್ತು ಮೆದುಳಿನ ಕೆಲಸ ನಿಲ್ಲುತ್ತದೆ.
ನಿಮ್ಮ ದೇಹಕ್ಕೆ ಆಗುವಂತಹ ಆಕ್ಸಿಜನ್ ಸಪ್ಲೇಯನ್ನು ಸ್ಟಾಪ್ ಮಾಡಿ ಆದ್ದರಿಂದ ನಿಮ್ಮ ದೇಹಕ್ಕೆ ಉಸಿರಾಟದ ತೊಂದರೆಯಾಗುತ್ತದೆ. ಇದರಿಂದ ಲೋ ಬಿಪಿ ಸಮಸ್ಯೆ ಕಾಡಬಹುದು.ಈ ವಿಷಯುಕ್ತ ಸೇಬಿನ ಬೀಜದಿಂದ ಸಾವು ಕೂಡ ಸಂಭವಿಸಬಹುದು. ಒಂದು ಬೀಜ ನಿಮ್ಮ ದೇಹಕ್ಕೆ ಸೇರಿದರೆ ತೊಂದರೆಯಾಗುವುದಿಲ್ಲ. ಆದರೆ ಒಂದು ಕಪ್ ಅಷ್ಟು ಸೇಬಿನ ಬೀಜ ನಿಮ್ಮ ದೇಹಕ್ಕೆ ಸೇರಿದರೆ ಸಾವು ಸಂಭವಿಸುವುದು ಖಂಡಿತ.
ಮುಖ್ಯವಾಗಿ ಸೇಬಿನ ಬೀಜದ ಆಯಿಲ್ ಅನ್ನು ಸ್ಕಿನ್ ಮತ್ತು ತಲೆ ಕೂದಲಿಗೆ ಬಳಸುತ್ತಾರೆ.ಮುಖ್ಯವಾಗಿ ಸೇಬು ಹಣ್ಣು ತಿನ್ನುವಾಗ ಬೀಜವನ್ನು ತೆಗೆಯುವುದನ್ನು ಮರೆಯಬೇಡಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775
ಧನ್ಯವಾದಗಳು