ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ 35 ಸಲಹೆಗಳು!

Written by Anand raj

Published on:

ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ ಸಲಹೆಗಳು ದ್ರಾಕ್ಷಿಯನ್ನು ತಿಂದ ನಂತರ ನೀರನ್ನು ಕುಡಿಯಬಾರದು. ಇದು ಕಲರ ರೋಗಕ್ಕೆ ಕಾರಣವಾಗಬಹುದು.ಹೆಬ್ಬೆರಳಿಗೆ ಎಣ್ಣೆಯಿಂದ ಮಾಸಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.

ಹಾಲು ಕೂಡಿದ ನಂತರ ಖರ್ಜುರ ತಿಂದರೆ ಮೆದುಳು ಚೂರುಕುಗೊಳ್ಳುತ್ತದೆ.ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆ.ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ.ಬೆಳ್ಳುಳ್ಳಿಯಿಂದ ಹೊಟ್ಟೆಯನ್ನು ಮಾಸಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.

ಸೌತೆಕಾಯಿ ತಿನ್ನುವುದರಿಂದ ಮೈದಾ ಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ ಆಗುತ್ತದೆ.ಉಪವಾಸ ಮಾಡುವುದರಿಂದ ಹೊಟ್ಟೆಯ ರೋಗಗಳು ಗುಣವಾಗುತ್ತವೆ.ಉಸಿರಾಟದ ತೊಂದರೆ ಇರುವವರು ಬಾಳೆಹಣ್ಣನ್ನು ತಿನ್ನುವುದರಿಂದ ಕಡಿಮೆ ಆಗುತ್ತದೆ.ಹಾಗಲಕಾಯಿ ನೀರು ಕುಡಿಯುವುದರಿಂದ ಮುಖದ ಮೇಲೇ ಕಲೆಗಳು ಬಾರದಂತೆ ತಡೆಯುತ್ತದೆ.

ಬಿಳಿ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಬಹುದು.

ಹೆಚ್ಚು ಕಪ್ಪು ಬಟ್ಟೆ ಧರಿಸುವುದರಿಂದ ಮೂಢನಂಬಿಕೆ ರೋಗ ಬರುತ್ತದೆ.

ಮೂಲವ್ಯಾದಿ ರೋಗ ಇದ್ದರೆ ಮೆಂತ್ಯೆ ಚೆಟ್ನಿ ಮಾಡಿ ತಿನ್ನಿ.ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.ಜವೇ ಗೋಧಿ ಗಂಜಿ ಮಾಡಿ ತಿಂದರೆ ಇದರಿಂದ ಮಾನಸಿಕ ದೌರ್ಬಲ್ಯ ನಿರ್ಣಮವಾಗುತ್ತದೆ.ರಾತ್ರಿ ಸಮಯದಲ್ಲಿ ಸಿಹಿ ತಿನ್ನುವುದನ್ನು ತಪ್ಪಿಸಿ ಮತ್ತು ರಾತ್ರಿ ಹೊತ್ತು ಕಡಿಮೆ ಆಹಾರವನ್ನು ಸೇವನೆ ಮಾಡಿ.ಅರಿಶಿನವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ಸಮಸ್ಸೇ ಕಡಿಮೆ ಆಗುತ್ತದೆ.

ಶೀತ ಕಡಿಮೆ ಆಗದೆ ಇದ್ದರೆ ಕಬ್ಬಿನಾ ಹಾಲಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.ಬಿಟ್ರೋಟ್ ರಸ ಕುಡಿಯುವುದರಿಂದ ಮುಖ ಎಂದಿಗೂ ಕಪ್ಪಾಗುವುದಿಲ್ಲ.ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ದಿವಂತಿಕೆ ಕಡಿಮೆ ಆಗುತ್ತದೆ.ದಾಳಿಂಬೆ ತಿನ್ನುವುದು ದೇಹದಲ್ಲಿ ದೌರ್ಬಲ್ಯವನ್ನು ತೆಗೆದು ಹಾಕುತ್ತದೆ.

ತಣ್ಣನೆ ರೊಟ್ಟಿ ತಿನ್ನುವುದರಿಂದ ಮೆದುಳು ಚೂರುಕು ಆಗುತ್ತದೆ.ಪ್ರತಿ ನಿತ್ಯ ಟೊಮೊಟೊ ತಿನ್ನುವುದರಿಂದ ಹೃದಯ ಸಂಬಂಧಿ ರೋಗಗಳು ಬರುವುದಿಲ್ಲ.ಬೆಳಗ್ಗೆ ಮುಖಕ್ಕೆ ಮೊಸರು ಹಚ್ಚುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ.ಗೋಡಂಬಿ ತಿನ್ನುವುದರಿಂದ ನಿಮ್ಮ ಬುದ್ಧಿ ಶಕ್ತಿ ಚೂರುಕು ಆಗುತ್ತದೆ.ಬಿಕ್ಕಳಿಕೆ ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ.ಹಾಲಿನಲ್ಲಿ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖ ಸುಂದರವಾಗುತ್ತದೆ.

ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿದರೆ ಹಲ್ಲು ಹೊಳೆಯುವಂತೆ ಮಾಡುತ್ತದೆ.ಸಿಹಿ ಮಾವಿನ ಬೀಜ ಅಥವಾ ಔಡಲ ಬೀಜದ ತಿರುಳು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆ ಆಗುತ್ತದೆ.ಸಿಹಿ ಬೇವಿನ ಎಲೆಗಳನ್ನು ಬೆಳಗ್ಗೆ ಸಂಜೆ ಆಗಿಯುವುದರಿಂದ ಬಾಯಿ ಕೆಟ್ಟ ವಾಸನೆ ದೂರ ಆಗುತ್ತದೆ.ಜೊತೆಗೆ ಹಲ್ಲುಗಳ ಅರೋಗ್ಯ ವೃದ್ಧಿಯಾಗುತ್ತದೆ.

https://www.youtube.com/watch?v=XFdsjK4bM3U

Related Post

Leave a Comment