9 ರೂಪಾಯಿ ನಾಣ್ಯಗಳು ಮತ್ತು ದಾರದಿಂದ ಹೀಗೆ ಮಾಡಿ!ಅಷ್ಟ ಧನ ಸಂಪತ್ತುಗಳು ಹುಡುಕಿಕೊಂಡು ಬರುತ್ತವೆ!

Written by Anand raj

Updated on:

ಎಷ್ಟೇ ದುಡಿದರು ಕೈನಲ್ಲಿ ದುಡ್ಡು ನಿಲ್ಲುವುದಿಲ್ಲ ಮತ್ತು ಹಲವಾರು ರೀತಿಯ ಕಷ್ಟಗಳು ಎದುರು ಆಗುತ್ತವೆ. ಈ ರೀತಿಯಾದಾಗ ಸಮಾಜದಲ್ಲಿ ಗೌರವ ಇರುವುದಿಲ್ಲ ಮತ್ತು ಜಾತಕದಲ್ಲಿ ಶನಿ ಮತ್ತು ರಾಹು ನೀಚ ಸ್ಥಾನದಲ್ಲಿ ಇದ್ದಾಗ ಮತ್ತು ಬೇರೆ ಗ್ರಹಗಳು ನೀಚ ಸ್ಥಾನದಲ್ಲಿ ಇದ್ದಾಗ ಈ ಉಪಾಯ ಮಾಡುವುದರಿಂದ ಅನುಕೂಲ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ ಸಂಪಾದನೆ ಗೌರವ ಮರ್ಯಾದೆ ಕೊರಿಕೊಂಡ ಕೊರಿಕೆ ಮತ್ತು ಕುಟುಂಬದಲ್ಲಿ ತೊಂದರೆ ಎಲ್ಲಾ ದೂರ ಆಗುತ್ತದೆ. ಕೆಟ್ಟ ದೃಷ್ಟಿ ಇದ್ದರು ಸಹ ನಿವಾರಣೆ ಆಗುತ್ತದೆ. ನಂಬಿಕೆ ವಿಶ್ವಾಸ ಇಟ್ಟು ಮಾಡಿದರೆ ಪರಿಪೂರ್ಣ ಫಲಿತಾಂಶ ಸಿಗುತ್ತದೆ.

ಈ ಒಂದು ಉಪಾಯ ಮಾಡುವುದಕ್ಕೆ ಬೇಕಾಗಿರುವ ಸಾಮಗ್ರಿಗಳು ಕಪ್ಪು ಏಳ್ಳು, ಕಪ್ಪು ಬಟ್ಟೆ, ಕಪ್ಪು ದಾರ,9 ರೂಪಾಯಿ ಕಾಯಿನ್. ಈ ಒಂದು ಉಪಾಯವನ್ನು ಮಹಿಳೆಯರು ಪಿರೇಡ್ಸ್ ಸಮಯದಲ್ಲಿ ಮಾಡಬಾರದು. ಇನ್ನು ಯಾವುದೇ ಸೂತಕ ಇದ್ದಾಗಲೂ ಸಹ ಈ ಒಂದು ಉಪಾಯವನ್ನು ಮಾಡಬಾರದು.ಈ ಒಂದು ಉಪಾಯವನ್ನು ಶನಿವಾರದ ಸಂಜೆ ದೇವರ ಮನೆಯಲ್ಲಿ ಮಾಡಬೇಕು.

ಇನ್ನು ನಿಮ್ಮ ಕೋರಿಕೆ ಏನು ಇದಿಯೋ ಅದನ್ನು ಕೇಳಿಕೊಳ್ಳುತ ಕಪ್ಪು ದಾರಕ್ಕೆ ಗಂಟನ್ನು ಹಾಕಬೇಕು. ಒಂದು ಖಾಲಿ ಬೌಲ್ ಗೆ ಗಂಟು ಹಾಕಿರುವ ಕಪ್ಪು ದಾರವನ್ನು,9 ರೂಪಾಯಿ ಕಾಯಿನ್, ಕಪ್ಪು ಏಳ್ಳನ್ನು ಹಾಕಬೇಕು. ಮಾರನೇ ದಿನ ಅಂದರೆ ಭಾನುವಾರ ಬೆಳಗ್ಗೆ ಕಾಯಿನ್ ತೆಗೆದು ಕಪ್ಪು ಬಟ್ಟೆಗೆ ಕಪ್ಪು ಏಳ್ಳು, ದಾರವನ್ನು ಹಾಕಿ ಕಟ್ಟಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಕಾಯಿನ್ ಅನ್ನು ದೇವಾಯ ಹುಂಡಿಗೆ ಹಾಕಬೇಕು. ನಂತರ ಆ ದಾರವನ್ನು ತೆಗೆದು ಆ ಮೂಟೆಯನ್ನು ಶನೇಶ್ವರ ದೇವಸ್ಥಾನಕ್ಕೆ ಕೊಡಬೇಕು. ನಂತರ ಇದನ್ನು ಎಡಗೈಗೆ ಕಟ್ಟಬೇಕು. ಈ ರೀತಿ ಮಾಡಿದರೆ ನಿಮಗೆ ಇರುವ ಎಲ್ಲಾ ದೃಷ್ಟಿ ದೋಷಗಳು ನಿವಾರಣೆಯಾಗಿ ನಿಮಗೆ ಸಮಾಜದಲ್ಲಿ ಗೌರವ ಸಿಗುತ್ತದೆ.

Related Post

Leave a Comment