ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಈ ಹುಡುಗಿ ಮಾಡಿದ ಕೆಲಸಕ್ಕೆ ಇಡೀ ದೇಶವೇ ಫಿದಾ !

Written by Anand raj

Published on:

ನಮ್ಮ ಮನಸ್ಸಿನಲ್ಲಿ ಸಾಧನೆ ಮಾಡಬೇಕು ಎನ್ನುವ ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರೆ ಸಾಕು ಏನು ಬೇಕಾದರೂ ಸಾಧನೆ ಮಾಡಬಹುದು. ಅದಕ್ಕೆ ಬೇಕಾಗಿರುವುದು ಕಷ್ಟಪಟ್ಟು ದುಡಿಯುವುದು. ಅಷ್ಟೇ ಅಲ್ಲ ಕನಸು ಕಟ್ಟುದಲ್ಲ ನನಸು ಮಾಡಿಕೊಳ್ಳುವ ಛಲ ಇರಬೇಕು.ಕನಸು ಕಾಣಬೇಕು ಅದರ ಬಗ್ಗೆ ಯಾವಾಗಲೂ ಸತತ ಪ್ರಯತ್ನ ಇರಬೇಕು.ನಮ್ಮಲ್ಲಿ 80% ರೈತರು ತಮ್ಮ ಮಕ್ಕಳು ರೈತರಾಗಲಿ ಒಂದು ಬಯಸುವುದಿಲ್ಲ.ಅದಕ್ಕೆ ಕಾರಣ ವ್ಯವಸಾಯ ಅಂದರೆ ನಷ್ಟ, ಹಗಲಿರುಳು ಕಷ್ಟ ಎಷ್ಟೇ ಕಷ್ಟಪಟ್ಟರೂ ಕೈಗೆ ಕಾಸು ಬರುವುದಿಲ್ಲ.ಜೀವನ ಉತ್ತಮವಾಗಿರುವುದಿಲ್ಲ. ಇದೆಲ್ಲಾ ಕಾರಣಗಳಿಂದ ರೈತರು ತಮ್ಮ ಮಕ್ಕಳು ರೈತರು ಆಗುವುದಕ್ಕೆ ಬಯಸುವುದಿಲ್ಲ.

ಹರಿಯಾಣದ ರೈತರು ವ್ಯವಸಾಯ ಮಾಡಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.ಇಸ್ರೇಲ್, ಅಮೇರಿಕಾನ್, ತೈಲ್ಯಾಂಡ್ ರೈತರು ಕೋಟಿ ಕೋಟಿ ಹಣಗಳಿಸಿ ಬಿಸಿನೆಸ್ ಮ್ಯಾನ್ ಹೇಗೆ ಬದುಕುತ್ತಿದ್ದರೋ ಹಾಗೆ ಬದುಕುತ್ತಿದ್ದಾರೆ ಯಾಕೆಂದರೆ ಅವರು ಮುಂದೆ ಹೋಗುತ್ತಿದ್ದಾರೆ.ನಾವು 70 ವರ್ಷದ ಹಿಂದೆ ಮಾಡುತ್ತಿದ್ದ ಪದ್ಧತಿಯನ್ನು ಮಾಡುತ್ತಾ ಅದೇ ವಿಧಾನವನ್ನು ಬಳಸುತ್ತಾ ಅಲ್ಲಿಯೇ ಉಳಿದುಕೊಂಡಿದ್ದೇವೆ. ಹಿಂದಿನ ಕಾಲದಲ್ಲಿ ಕುದುರೆ, ಎತ್ತಿನ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆವು ಇವಾಗ ಬಸ್ಸು, ಕಾರು, ವಿಮಾನದಲ್ಲಿ. ಹಾಗಾಗಿ ಹೊಸ ಪದ್ಧತಿಗಳಿಗೆ ಹೊಂದಿಕೊಂಳ್ಳಲೇಬೇಕು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು.ವಲ್ಲಾರಿ ಚಂದ್ರಕರ್ ಅವರು ಛತ್ತಿಸ್ಗಡ್ ರಾಜ್ಯದವರು ಕಂಪ್ಯೂಟರ್ ಸೈನ್ಸ್ ಎಂಟೆಕ್ ಮಾಡಿದ ವಲ್ಲಾರಿಗೆ ಲಕ್ಷ ಲಕ್ಷ ಸಂಬಳ ಕೊಡುವ ಕೆಲಸ ಸಿಕ್ಕಿತು ಆದರೆ ಇಷ್ಟ ಇಲ್ಲದೆ ಸ್ವಲ್ಪದಿನ ಕಾಲೇಜು ಪ್ರೊಫೆಸರ್ ಆಗಿ ಕೆಲಸ ಮಾಡಿದರು.

ರಾಯ್ ಪುರ್ ಇಂದ ತಮ್ಮ ಹಳ್ಳಿಗೆ ಬರುತ್ತಿದ್ದ ವಲ್ಲರಿಗೆ ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿಗೆ ಬೆಳೆಯಿತು.ಆಗ ಅವರು ತಮ್ಮ ತಂದೆಯ ಬಳಿ ನನಗೆ ಜಮೀನು ಖರೀದಿ ಮಾಡಿಕೊಡಿ ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದರು.ಆಗ ಅಲ್ಲಿಯ ಜನ ಈ ಹುಡುಗಿ ಓದಿರುವ ದಡ್ಡಿ, ಅನಕ್ಷರಸ್ತೆ ಎಂದು ಗೇಲಿ ಮಾಡಿದರು. ಆದರೆ ಮಗಳ ಆಸೆಯಂತೆ ತಂದೆ 15 ಎಕ್ಕರೆ ಜಮೀನು ಖರೀದಿ ಮಾಡಿ ಕೊಟ್ಟರು.ವಲ್ಲಾರಿ ತಂದೆ ಆಗ ಒಂದು ವ್ಯವಸ್ಥಿತ ಸ್ಕೆಚ್ ಹಾಕಿದ ಈ ಹುಡುಗಿ ರೈತರು ನಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಪದ್ಧತಿಯಿಂದ ಆಚೆಬಂದು ಹೊಸ ಪದ್ಧತಿಯಲ್ಲಿ ವ್ಯವಸಾಯ ಮಾಡಲು ಆರಂಭಿಸಿದಳು. ಆಗ ಆಧುನಿಕ ವ್ಯವಸಾಯ ಪದ್ಧತಿಯ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದ ವಲ್ಲಾರಿ ತೈಲ್ಯಾಂಡ್, ಇಸ್ರೇಲ್ ಲಿ ಮಾಡುತಿದ್ದ ಅಡ್ವಾನ್ಸ್ಡ್ ಕೃಷಿ ಪದ್ಧತಿಯ ಬಗ್ಗೆ ಇಂಟರ್ನೆಟ್ ನಲ್ಲಿ ನೋಡಿ.

ಅದೇ ಪದ್ಧತಿಯಲ್ಲಿ ವ್ಯವಸಾಯ ಪ್ರಾರಂಭ ಮಾಡಿದಳು.ಎಲ್ಲಿ ಪ್ರಯತ್ನ ಇರುತ್ತದೆಯೋ ಅಲ್ಲಿ ಫಲ ಇದ್ದೇ ಇರುತ್ತದೆ.ಮೊದಲೆರಡು ತಿಂಗಳು ವಲ್ಲಾರಿಗೆ ಕಷ್ಟ ಆಗಿದ್ದು ಸಹಜ ನಂತರ ಅದರಲ್ಲಿ ಲಯ ಕಂಡುಕೊಂಡರು.ನಂತರ ಅಡ್ವಾನ್ಸ್ಡ್ ಪದ್ಧತಿಯಲ್ಲಿ ಬೀನ್ಸ್, ಟೊಮೇಟೊ,ಹಾಗಲಕಾಯಿ, ಕ್ಯಾರೆಟ್, ಕ್ಯಾಪ್ಸಿಕಂ,ಮೆಣಸಿನಕಾಯಿಗಳನ್ನು ಬೆಳೆಯಲು ಮುಂದಾಗಿ ಅದರಲ್ಲಿ ಸಕ್ಸಸ್ ಕಂಡರು

ಈಗ ಬಂಪರ್ ಇಳುವರಿ ತೆಗೆಯುತ್ತಿರುವ ವಲ್ಲಾರಿ ಅವುಗಳನ್ನು ಡೆಲ್ಲಿ, ನಗಪುರ್ ಇಂತಹ ದೊಡ್ಡ ದೊಡ್ಡ ನಗರಕ್ಕೆ ಮಾರಾಟ ಮಾಡುತ್ತಿದ್ದರೆ.ಅಷ್ಟೇ ಅಲ್ಲದೆ ವಲ್ಲಾರಿ ಬೆಳೆಯುತ್ತಿರುವ ತರಕಾರಿಗಳು ನೋಟದಲ್ಲಿ ಗುಣಮಟ್ಟದಲ್ಲಿ ಸೂಪರ್ ಆಗಿ ಇರುವುದರಿಂದ ದುಬೈ, ಇಸ್ರೇಲ್ ಇಂದ ಬಾರಿ ಆರ್ಡರ್ಸ್ ಬರುತ್ತಿದೆ.ಅಲ್ಲಿಗೂ ರಫ್ತು ಮಾಡುತ್ತಿದ್ದಾರೆ ವಲ್ಲಾರಿ ಚಂದ್ರಕರ್.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment