ಪ್ರತಿಯೊಬ್ಬ ಯುವಕರು ಈ 5 ಪುಸ್ತಕಗಳನ್ನು ಓದಲೇಬೇಕು!

Written by Anand raj

Published on:

ಜೀವನದಲ್ಲಿ ಸರಳವಾಗಿ ಮತ್ತು ಬೇಗನೆ ಸಕ್ಸಸ್ ಫುಲ್ ವ್ಯಕ್ತಿಗಳು ಆಗಬೇಕೆಂದರೆ ನೀವು ಪುಸ್ತಕಗಳನ್ನು ಓದಬೇಕು. ಯಾಕೆಂದರೆ ಯಶಸ್ವಿ ಜನರ ಅನುಭವ ಪುಸ್ತಕದಲ್ಲಿ ಓದುವುದಕ್ಕೆ ಸಿಗುತ್ತದೆ.ನಿಮ್ಮ ತಪ್ಪುಗಳ ಬಗ್ಗೆ ನೀವು ಕಲಿತರೆ ಜೀವನ ಕಡಿಮೆ ಬೀಳುತ್ತದೆ. ಆದ್ದರಿಂದ ಬೇರೆಯವರ ತಪ್ಪುಗಳಿಂದ ಕಲಿತರೆ ನಿಜವಾದ ಬುದ್ಧಿವಂತರಾಗಬಹುದು. ಈ ಎಲ್ಲಾ ಅನುಭವ ಪುಸ್ತಕದಲ್ಲಿ ಓದುವುದಕ್ಕೆ ಸಿಗುತ್ತದೆ.ಈ ಪುಸ್ತಕಗಳು ಆಧ್ಯಾತ್ಮಿಕವಾಗಿ ಮತ್ತು ಬೌದ್ಧಿಕವಾಗಿ ಜೀವನವನ್ನು ಬದಲಾಯಿಸುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

1, ಆತ್ಮಜ್ಞಾನದ ವಿಜ್ಞಾನ : ಸದ್ಗುರು ಅವರು ತಮ್ಮ ಸ್ವಂತ ಅನುಭವದಿಂದ ಬರೆದಿದ್ದಾರೆ. ಸದ್ಗುರು ಹೇಳುತ್ತಾರೆ ಯಾರು ನಿಜವಾದ ಗುರು ಎಂದರೆ ಯಾರು ನಿಮ್ಮ ಜೀವನದ ಅಂಧಕಾರವನ್ನು ದೂರ ಮಾಡುತ್ತಾರೆ ಮತ್ತು ಯಾರು ನಿಮ್ಮ ಆತ್ಮದ ಅಸ್ತಿತ್ವಕ್ಕೆ ಪ್ರಕಾಶವನ್ನು ನೀಡುತ್ತಾರೆ ಅವರೇ ನಿಜವಾದ ಗುರು.ಅವರ ಪ್ರಕಾರ ಆಧ್ಯಾತ್ಮಿಕತೆ ಪ್ರಗತಿ ಮಾಡಬೇಕೆಂದರೆ ಹೊರ ಪ್ರಪಂಚದಲ್ಲಿ ನಡೆಯುತ್ತಿರುವ ವಿಷಯಗಳ ಮೇಲೆ ದ್ಯಾನ ಕೊಡಬಾರದು ಬದಲಿಗೆ ನಿಮ್ಮ ಒಳಗೆ ಏನು ನಡೆಯುತ್ತಿದೆ ಅದರ ಮೇಲೆ ದ್ಯಾನ ಕೊಡಬೇಕು.ನೀವು ನಿಜವಾಗಲೂ ಶಾಂತಿಯನ್ನು ಹುಡುಕುತ್ತಿದ್ದಾರೆ ಈ ಪುಸ್ತಕವನ್ನು ಓದಲೇಬೇಕು.

2, ನೀವು ಗೆಲ್ಲಬಹುದು :ಚಿಕ್ಕ ಚಿಕ್ಕ ವಿಷಯದಿಂದ ದೊಡ್ಡ ದೊಡ್ಡ ಪಾಠ ಈ ಪುಸ್ತಕದಲ್ಲಿ ಸಿಗುತ್ತದೆ.
3,ರೋಬಿನ್ ಶರ್ಮ : ಈ ಪುಸ್ತಕದಲ್ಲಿ ವ್ಯಕ್ತಿಯ ಬಗ್ಗೆ ಹೇಳಿದ್ದಾರೆ. ಅವರು ಸಕ್ಸಸ್ ಫುಲ್ ವಕೀಲ ಆದರೆ ತನ್ನ ಕೆಲಸದಲ್ಲಿ ಇರುವ ಒತ್ತಡದ ಕಾರಣದಿಂದ ಅವನು ತನ್ನ ಎಲ್ಲ ಸಂಪತ್ತನ್ನು ಮಾರುತ್ತಾನೆ.ಸತ್ಯದ ಶೋಧನೆಗೆ ಹಿಮಾಲಯಕ್ಕೆ ಹೋಗುತ್ತಾನೆ. ಅಲ್ಲಿ ಅವನಿಗೆ ಸನ್ಯಾಸಿಗಳು ಸಿಗುತ್ತಾರೆ. ಅವರು ಅವನಿಗೆ ಜೀವನದ ಬಗ್ಗೆ ಬದಲಾಯಿಸುವ 7 ಪಾಠಗಳನ್ನು ಹೇಳುತ್ತಾರೆ.ಈ 7 ಪಾಠಗಳನ್ನು ಜಗತ್ತಿಗೆ ಪಾಲಿಸುವಂತೆ ಮಾಡಬೇಕು ಎಂದು ಹೇಳುತ್ತಾರೆ.ದಯವಿಟ್ಟು ಈ ಪುಸ್ತಕವನ್ನು ನೀವು ಓದಲೇಬೇಕು.

4, 0-1 ಪೇಟರ್ ಥೆಇಲ್:ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದರೆ ನೀವು ಏನಾದರು ಡಿಫರೆಂಟ್ ಮಾಡಬೇಕು.ನೀವು ಯಾವ ಮೊದಲಿನ ತರ ಮಾಡುತ್ತ ಹೋದರೆ ಯಶಸ್ವಿ ಆಗುವುದಿಲ್ಲ ಎಂದು ಹೇಳುತ್ತಾರೆ.ಹೊಸ ವಿಷಯದ ಬಗ್ಗೆ ಆವಿಷ್ಕಾರ ಮಾಡುವುದಕ್ಕೆ ಪ್ರೋತ್ಸಾಹ ಕೊಡುತ್ತಾರೆ.

5, ಸೀಕ್ರೆಟ್:ಲಾ ಆಫ್ ಅಟ್ರಾಕ್ಷನ್ ಬಗ್ಗೆ ಕ್ಲಾರಿಟಿ ತುಂಬಾ ಜನರಿಗೆ ತಿಳಿದಿರಲ್ಲ.ಈ ಪುಸ್ತಕ ನೀವು ಓದಿದರೆ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Related Post

Leave a Comment