ಈ 5 ರಾಶಿಯವರು ತುಂಬಾ ಕ್ರಿಯೇಟಿವ್ ಆಗಿರುತ್ತಾರೆ.

Written by Anand raj

Published on:

ಒಟ್ಟು 12 ರಾಶಿಯಲ್ಲಿ 5 ರಾಶಿಯವರಿಗೆ ಮಾತ್ರ ಹುಟ್ಟಿನಿಂದಲೇ ಕ್ರಿಯೇಟಿವಿಟಿ ಅನ್ನುವುದು ಬಂದಿರುತ್ತದೆ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಕ್ರಿಯೇಟಿವಿಟಿ ಆಗಿ ಇರುತ್ತಾರೆ ಯೋಚನೆ ಮಾಡುವುದರಲ್ಲೂ ಬಹಳಷ್ಟು ವ್ಯತ್ಯಾಸವಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಇವರು ಯಾವುದೇ ಒಂದು ವಿಷಯವನ್ನಾದರೂ ಅವರದೇ ಆದ ರೀತಿಯ ವಿಭಿನ್ನವಾಗಿ ಯೋಜನೆಯನ್ನು ಮಾಡುತ್ತಾರೆ ಅಂತಹ ರಾಶಿಗಳಲ್ಲಿ ಮೊದಲನೆಯ ರಾಶಿ ಸಿಂಹ ರಾಶಿ ಈ ರಾಶಿಯವರು ಬಹಳಷ್ಟು ಹೆಚ್ಚಿನ ಕ್ರಿಯೇಟಿವಿಟಿ ಆಗಿ ಇರುತ್ತಾರೆ ಏನೇ ಕೆಲಸ ಮಾಡಿದರೂ ತನ್ನದೇ ಶೈಲಿಯಲ್ಲಿ ಇವರು ಮಾಡಿ ಮುಗಿಸುತ್ತಾರೆ ಇವರು ಇವರದೇ ಆದ ವಿಶಿಷ್ಟ ರೀತಿಯಲ್ಲಿ ಕಥೆಯನ್ನು ಸಹ ಬರೆಯುತ್ತಾರೆ ಎರಡನೆಯದಾಗಿ ಮೀನಾ ರಾಶಿ ಈ ರಾಶಿಯವರು ಕ್ರಿಯೇಟಿವಿಟಿ ಅನ್ನುವುದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಳ್ಳುತ್ತಾರೆ

ಇವರು ಯಾವುದೇ ಕೆಲಸ ಮಾಡಬೇಕು ಎಂದರು ಬೇರೆಯವರಿಗಿಂತ ವಿಭಿನ್ನವಾಗಿ ಮತ್ತು ಉತ್ತಮವಾಗಿ ಆ ಕೆಲಸವನ್ನು ಮಾಡಿ ಮುಗಿಸುತ್ತಾರೆ ಇವರ ಯೋಚನೆಯ ಶಕ್ತಿಯು ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ ಮೂರನೆಯದಾಗಿ ವೃಷಭ ರಾಶಿ ವೃಷಭ ರಾಶಿಯಲ್ಲಿ ಹುಟ್ಟಿದವರು ಬಹಳಷ್ಟು ಲಕ್ಷರಿ ಮತ್ತು ಕ್ವಾಲಿಟಿ ಯನ್ನು ಪ್ರಿಪೇರ್ ಮಾಡುತ್ತಾರೆ ಇವರು ಯಾವುದೇ ಕೆಲಸ ಮಾಡಬೇಕು ಎಂದು ಕೊಂಡರೆ ಆ ಕೆಲಸದಲ್ಲಿ ಬಹಳಷ್ಟು ಲಕ್ಷರಿ ಮತ್ತು ಒಳ್ಳೆಯ ಕ್ವಾಲಿಟಿ ಕೊಡಬೇಕೆಂದು ಕೊಂಡು ಮಾಡುತ್ತಾರೆ

ಇವರು ಕ್ರಿಯೇಟಿವಿಟಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಹೋಗುತ್ತಾರೆ ನಾಲ್ಕನೆಯದು ಮಕರ ರಾಶಿ ಈ ರಾಶಿಯವರು ಬಹಳಷ್ಟು ಪ್ರಾಕ್ಟಿಕಲ್ ಮನುಷ್ಯರಾಗಿರುತ್ತಾರೆ ಆದರೆ ಇವರ ಯೋಜನೆ ಶಕ್ತಿಯು ವಿಭಿನ್ನವಾಗಿರುತ್ತದೆ ಇವರು ಎಲ್ಲವುಗಳನ್ನು ಅಬ್ಸರ್ ಮಾಡಿ ಜೀವನಶೈಲಿಯನ್ನು ವಿಭಿನ್ನವಾಗಿ ತೆಗೆದುಕೊಂಡು ಹೋಗುತ್ತಾರೆ ಕನ್ಯಾ ರಾಶಿಯವರು ಕೂಡ ಸಿಂಹರಾಶಿಯವರ ತರ ಬಹಳಷ್ಟು ಕ್ರಿಯೇಟಿವಿಟಿ ಆಗಿರುತ್ತಾರೆ ಇವರು ಏನೇ ಕೆಲಸ ಮಾಡಬೇಕು ಎಂದು ಕಂಡರೂ ಅದು ಪರ್ಫೆಕ್ಟಾಗಿ ಇರಬೇಕೆಂದು ಮಾಡುತ್ತಾರೆ…

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment