ಅತಿ ಕಡಿಮೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ ಗಂಡಸರು ಮತ್ತು ಮಹಿಳೆಯರು ತಪ್ಪದೆ ಈ ವಿಡಿಯೋ ನೋಡಿ

Written by Anand raj

Published on:

ಪ್ರತಿದಿನ ದೇಹಕ್ಕೆ ಎಂಟು ಲೋಟ ನೀರಿನ ಅವಶ್ಯಕತೆ ಇದೆ. ಪದೇಪದೇ ನೀರು ಕುಡಿದರೆ ಮೂತ್ರಕ್ಕೆ ಹೋಗಬೇಕಾಗುತ್ತದೆ ಎನ್ನುವ ಕಾರಣದಿಂದ ಜನರು ನೀರನ್ನು ಕಡಿಮೆ ಕುಡಿಯುತ್ತಾರೆ. ನೀರು ಕುಡಿಯದಿದ್ದರೆ ಚರ್ಮದಲ್ಲಿ ಹೋಗಲಾರದಂತಹ ಕಲೆಗಳು ಹಾಗೆ ಇರುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ದೇಹದ ಪ್ರತಿ ಜೀವಕೋಶ ಕೆಲಸಕ್ಕೆ ನೀರು ತುಂಬಾನೇ ಮುಖ್ಯ. ನೀರಿನ ಕೊರತೆಯಿಂದ ಪ್ರತಿ ಜೀವಕೋಶಕ್ಕೆ ಲಭ್ಯವಾಗಿರುವ ನೀರು ಕಡಿಮೆಯಾದರೆ ಜೀವಕೋಶಗಳ ಕಾರ್ಯ ಕ್ಷಮತೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮದಿಂದ ದೇಹದಲ್ಲಿ ಸುಸ್ತು ಕಾಣಿಸುತ್ತದೆ ಹಾಗೂ ನಡೆಯಲು ಸಾಧ್ಯವಾಗುವುದಿಲ್ಲ. ಅವಧಿಗೂ ಮುನ್ನ ತುಂಬ ವಯಸ್ಸಾದ ರೀತಿಯಲ್ಲಿ ಕಾಣುತ್ತಾರೆ.ಕಡಿಮೆ ನೀರು ಕುಡಿದರೆ ದೇಹದ ಯೌವನ ಹಾಳಾಗುತ್ತದೆ. ನೀರು ಕಡಿಮೆ ಕುಡಿಯುವುದರಿಂದ ಹೆಚ್ಚಿನ ತೂಕ ಮತ್ತು ಸ್ತುಲ ಕಾಯಿಲೆ ಬರಬಹುದು. ರಕ್ತದಲ್ಲಿರುವ ಪ್ಲಾಸ್ಮೂ ಮತ್ತು ದ್ರವ ಪದಾರ್ಥ ನೀರಿನಿಂದ ಕೂಡಿರುತ್ತದೆ. ನೀರಿನ ಕೊರತೆಯಿಂದ ದೇಹ ಸೊರಗಿ ರಕ್ತದಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗುವುದು ಪ್ರಮುಖ ಕಾರಣವಾಗಿರುತ್ತದೆ.

ಇದರಿಂದ ಹೃದಯ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಹಾಗೂ ರಕ್ತದ ಒತ್ತಡ ಹೆಚ್ಚಾಗುತ್ತದೆ. ನೀರು ಕಡಿಮೆಯಾದರೆ ಹೆಚ್ಚು ಕೊಲೆಸ್ಟ್ರಾಲ್ ಹೊಂದುವ ಸಾಧ್ಯತೆಯಿರುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ದೇಹದ ಜೀರ್ಣಕ್ರಿಯೆಗೆ ನೀರಿನ ಅಗತ್ಯ ತುಂಬಾ ಇರುತ್ತದೆ. ಆಹಾರ ಪಚನವಾಗಿ ದೊಡ್ಡಕರುಳಿಗೆ ಬರುವವರೆಗೂ ನೀರು ಅರ್ಧಭಾಗದಷ್ಟು ಇರಬೇಕು. ದೊಡ್ಡ ಕರುಳು ಹೆಚ್ಚಿನ ನೀರನ್ನು ಹಿರಿ ತ್ಯಾಜ್ಯವನ್ನು ಹೊರಹಾಕುತ್ತದೆ. ನೀರು ಇಲ್ಲದಿದ್ದರೆ ವಿಸರ್ಜನೆಗೆ ತುಂಬಾ ಕಷ್ಟವಾಗುತ್ತದೆ.

ನೀರಿನ ಕೊರತೆಯಿಂದ ಆಹಾರ ಪೂರ್ಣ ಜೀರ್ಣವಾಗದೆ ಆಮ್ಲೀಯತೆಯಿಂದ ಕೂಡಿದ್ದರೆ ಕರುಳುಗಳ ಒಳಗೆ ಪ್ರಭಾವ ಬೀರುತ್ತದೆ. ಕರುಳಿನಲ್ಲಿ ಉಣ್ಣು ಆಗುವ ಸಾಧ್ಯತೆ ಇರುತ್ತದೆ.ಆಮ್ಲ ಪ್ರತ್ಯಾಮ್ಲಗಳ ಸಮತೋಲನದಲ್ಲಿ ತೊಂದರೆ ಉಂಟಾಗುತ್ತದೆ ಹಾಗೂ ತಮ್ಮ ಸಂಬಂಧಿಸಿದ ಕಾಯಿಲೆ ಎದುರಾಗುತ್ತದೆ.ನೀರು ಕಡಿಮೆ ಕುಡಿದರೆ ಮೂತ್ರಕೋಶದಲ್ಲಿ ಸೋಂಕು ಮತ್ತು ಉರಿಮೂತ್ರ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಪ್ರತಿದಿನ ಸಾಧ್ಯವಾದಷ್ಟು 2.5 -4.0 ಲೀಟರ್ ನೀರು ಕುಡಿಯುವುದು ಉತ್ತಮ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment