ನಿಮಗೆ ದೈವ ಶಕ್ತಿ ಇದೆ ಎಂದು ಹೇಳುವ 8 ಸುಳಿವುಗಳು!

Written by Anand raj

Published on:

ಜೀವನದ ಜಂಜಾಟದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ನಮ್ಮನ್ನು ನಮ್ಮ ಉದ್ದೇಶವನ್ನು ಮರೆತು ಏನು ಶಾಶ್ವತ ಅಲ್ಲ ಅಂತ ತಿಳಿದಿದ್ದರೂ ಹಗೆ ,ದ್ವೇಷ ,ಅಸೂಯೆಯಲ್ಲಿ ಮುಳುಗುತ್ತೇವೆ.ನಮ್ಮ ಮೂಲಕ ಭೂಮಿಗೆ ಬಂದ ಮಕ್ಕಳಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸಿ ಅವರಿಗೆ ಅವರು ಬದುಕುವಂತೆ ಮಾಡುವ ಬದಲು ಅವರಿಗೆ ಆಸ್ತಿ ಮಾಡಲು ಹೋಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ.ಹಾಗೆ ಅವರನ್ನು ಆ ಸುಳಿಯಲ್ಲಿ ಸಿಲುಕಿಸುತ್ತಿವೆ.ನಮಗೆ ನಾವೇ ಬಾವಿ ತೋಡಿಕೊಂಡು ಇದೇ ಜೀವನ ಇದೆ ಪ್ರಪಂಚ ಎಂದು ಗೆರೆ ಎಳೆದುಕೊಂಡು ಸಮುದ್ರವನ್ನು ನೋಡುವ ಮನಸ್ಸು ಮಾಡದೆ ಬಾವಿಯಲ್ಲಿಯೇ ಬದುಕನ್ನು ಕೊನೆ ಮಾಡುತ್ತೇವೆ.ಇದಾ ಜೀವನ ?ಇಷ್ಟಕ್ಕೇನಾ ನಾವು ಹುಟ್ಟಿರೋದು?ಗೆರೆಗಳನ್ನು ದಾಟಿ ಸಮುದ್ರಗಳನ್ನು ಮುಟ್ಟಿ ಆಕಾಶಕ್ಕೆ ಕೈ ಹಾಕಿ ಪ್ರತಿ ಕ್ಷಣವನ್ನು ಕುತೂಹಲಕಾರಿಯಾಗಿ ಮಾಡಿಕೊಂಡು ಜೀವಿಸುವುದು ಜೀವನ ಅಲ್ವೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp…ಇಂತಹ ಪ್ರಶ್ನೆಗಳು ತುಂಬಾ ಜನರಲ್ಲಿ ಮೂಡುತ್ತದೆ.ಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಅರಿವು ಆಗುತ್ತದೆ .ನೇಚರ್ ಸೈಕಾಲಜಿ ಪ್ರಕಾರ ಕೆಲವರಿಗೆ ದೈವ ಶಕ್ತಿ ಇರುತ್ತದೆ. ದೈವಶಕ್ತಿ ಅಂದ್ರೆ ದೇವರು ಅಂತಲ್ಲ ಕಾಲವನ್ನು ಬಲ್ಲವರು ಹಾಗಾಗಿಯೇ ಮಾನವರಾಗಿ ಹುಟ್ಟಿದ ಹಲವಾರು ಜನರು ದೈವಮಾನವರಾಗಿದ್ದು.ದೈವ ಶಕ್ತಿ ಇದೆಯೆ ಎಂದು ತಿಳಿಯುವುದು ಹೇಗೆ ಎಂದು ತಿಳಿಯೋಣ ಬನ್ನಿ…

1 )ನೀವು ಒಂದು ಕೆಲಸ ಮಾಡುವಾಗ ಈ ಕೆಲಸ ನಾನು ಈಗಾಗಲೇ ಮಾಡಿದ್ದೇನೆ ಅನಿಸುತ್ತದೆ ಅಷ್ಟೇ ಅಲ್ಲದೆ ಈ ಕೆಲಸ ಮಾಡಿದರೆ ಮುಂದೆ ಏನಾಗುತ್ತದೆ ಎಂದು ಸಹ ನಿಮಗೆ ಗೊತ್ತಾಗುತ್ತದೆ.ಆ ಸಮಯದಲ್ಲಿ ನಿಮ್ಮ ಬಗ್ಗೆ ನಿಮಗೇ ಆಶ್ಚರ್ಯವಾಗುತ್ತದೆ.2 )ಜನಗಳ ಮಧ್ಯೆ ಇರುವಾಗ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು ಕೆಲವರಿಗೆ ಸುಲಭವಾಗಿ ಗೊತ್ತಾಗುತ್ತದೆ.3 )ಬೇರೆಯವರು ಏನು ಆಲೋಚಿಸುತ್ತಿದ್ದಾರೆ ಎಂದು ಸಹ ದೈವ ಶಕ್ತಿ ಇರುವವರಿಗೆ ಗೊತ್ತಾಗುತ್ತದೆ.

4 )ರಾತ್ರಿ ಕನಸು ಬಂದರೆ ಬೆಳಗ್ಗೆ ಹೊತ್ತಿಗೆ ಮರೆತು ಹೋಗುತ್ತದೆ ಆದರೆ ಯಾರಿಗೆ ದೈವ ಶಕ್ತಿ ಇರುತ್ತದೋ ಅವರು ಕನಸಲ್ಲಿ ಏನೆಲ್ಲಾ ನಡೆದಿತ್ತು ಅದನ್ನೆಲ್ಲ ಬೆಳಗ್ಗೆ ಹೇಳುತ್ತಾರೆ.ಯಾರು ಕನಸನ್ನು ಜ್ಞಾಪಕ ಇಟ್ಟುಕೊಳ್ತಾರೋ ಅವರಿಗೆ ದೈವ ಶಕ್ತಿ ಇರುತ್ತದೆ.5)ನಾವು ಎಲ್ಲಾದರೂ ಪ್ರಯಾಣ ಮಾಡುತ್ತಿದ್ದಾಗ ಅಥವಾ ಇದ್ದಾಗ ಅಪರಿಚಿತ ವ್ಯಕ್ತಿ ಗಳು ಬಂದು ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಕಾರಣ ದೈವಶಕ್ತಿ ಇರುವವರ ಕಡೆ ಕಷ್ಟ ಇರುವವರು ಆಕರ್ಷಿತರಾಗುತ್ತಾರೆ.6 )ಬೇರೆಯವರು ನಿಮಗೆ ಕೆಡುಕು ಮಾಡಿದ್ದರೂ ದ್ವೇಷ ಸಾಧಿಸುವ ಬದಲು ಮುಂದೆ ಸಾಗೋಣ ಅನಿಸುತ್ತದೆ.ಯಾರೇ ಕಷ್ಟದಲ್ಲಿದ್ದರೂ ನಿಮ್ಮ ಶತ್ರುಗಳೇ ಕಷ್ಟದಲ್ಲಿದ್ದರೂ ಅವರಿಗೆ ಸಹಾಯ ಮಾಡಬೇಕು ಅನ್ನುವ ಮನಸ್ಸು ಹುಟ್ಟುತ್ತದೆ.

7 )ಆಗಾಗ ಈ ಪ್ರಪಂಚ ,ಭೂಮಂಡಲ ,ಸಾವಿನ ಬಗ್ಗೆ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತವೆ.ಅವುಗಳ ಮೂಲ ತಿಳಿಯಲು ಪ್ರಯತ್ನ ಮಾಡಬೇಕು ಅನಿಸುತ್ತದೆ.8 )ಪ್ರಕೃತಿಯ ಜೊತೆ ಹೆಚ್ಚು ಕಾಲ ಕಳೆಯಬೇಕು ಅನ್ನಿಸುತ್ತದೆ.ಹೀಗೆ ಯಾರಿಗೆಲ್ಲ ಅನಿಸುತ್ತದೋ ನೇಚರ್ ಸೈಕಾಲಜಿಯ ಕೆಲವು ಮಾಹಿತಿಗಳ ಪ್ರಕಾರ ಅವರಿಗೆ ದೈವಶಕ್ತಿ ಇದೆ ಎಂದು ಹೇಳಲಾಗುತ್ತದೆ.ನಿಮಗೂ ಸಹ ಧೈವ ಶಕ್ತಿ ಇದೆಯಾ ಎಂದು ಕಾಮೆಂಟ್ ಮಾಡಿ ತಿಳಿಸಿ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment