ಈ 5 ಕೆಲಸವನ್ನು ಮಾಡಿದರೆ ದೈವಶಕ್ತಿ ಅನುಗ್ರಹ ಲಭಿಸಿ ಸಕಲ ಸಂಪತ್ತು ದೊರೆಯುತ್ತದೆ

Written by Anand raj

Published on:

ಮನೆಯ ಮುಖ್ಯದ್ವಾರ ಮಂಗಳಕರವಾಗಿ ಇರಲು ಈ 5 ನಿಯಮಗಳನ್ನು ಪಾಲಿಸಬೇಕು.ದೈವ ಶಕ್ತಿ ಒಳ್ಳೆಯ ಸುವಾಸನೆ ಇರುವ ಕಡೆ ಸಂತೋಷವಾಗಿ ನೆಲೆಸುತ್ತದೆ. ಮಂಗಳಕರವಾದ ಸ್ಥಳದಲ್ಲಿ ನಿರಂತರವಾಗಿ ದೈವಶಕ್ತಿ ನೆಲೆಸಿರುತ್ತದೆ.1, ಎದ್ದ ತಕ್ಷಣ ಮನೆಯ ಮುಂದೆ ರಂಗೋಲಿಯನ್ನು ಹಾಕಬೇಕು. ಇದು ಪ್ರತಿಯೊಂದು ಮನೆಯಲ್ಲೂ ಕೂಡ ರಂಗೋಲಿಯ ಜೊತೆಗೆ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ರಂಗೋಲಿ ಹಾಕುವುದು ತುಂಬಾನೇ ಒಳ್ಳೆಯದು ಅಥವಾ ಪೂರ್ತಿಯಾಗಿ ಅಕ್ಕಿಹಿಟ್ಟಿನಿಂದ ರಂಗೋಲಿ ಹಾಕಿದರೆ ಇನ್ನೂ ಒಳ್ಳೆಯದು. ನೀವು ಹಾಕುವ ರಂಗೋಲಿಗೆ ಇರುವೆಗಳು ಕಾದು ಕುಳಿತಿರುತ್ತವೆ. ಒಂದು ವೇಳೆ ಸೋಮಾರಿತನದಿಂದ ರಂಗೋಲಿ ಹಾಕದೆ ಇದ್ದರೆ ಪಾಪ ಇರುವೆಗಳು ಕಾದು ಕಾದು ಸುಸ್ತಾಗಿ ವಾಪಾಸ್ ಹೋಗುತ್ತವೆ.ಹೀಗಾಗಿ ದಾನ ಧರ್ಮದ ಪುಣ್ಯ ಸಿಗುತ್ತದೆ. ಆದ್ದರಿಂದ ಮನೆಯ ಮುಂದೆ ರಂಗೋಲಿಯನ್ನು ಹಾಕಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2, ಮನೆಯ ಮುಖ್ಯ ದ್ವಾರಕ್ಕೆ ಮಾವಿನ ತೋರಣ ಅಥವಾ 2 ಗೊನೆ ಮಾವಿನ ಎಲೆಯನ್ನು ಕಟ್ಟಿ ಜೊತೆಗೆ ಬೇವಿನ ಎಲೆಯನ್ನು ಇಟ್ಟರೆ ಇನ್ನೂ ಒಳ್ಳೆಯದು.3, ಮುಖ್ಯದ್ವಾರದ ಹೊಸ್ತಿಲಿಗೆ ಅರಿಶಿಣ ಹಚ್ಚಿ ಕುಂಕುಮ ಹಚ್ಚುವುದು ತುಂಬಾ ಒಳ್ಳೆಯದು. ಜೊತೆಗೆ ನಿಂಬೆ ಹಣ್ಣನ್ನು ಕಟ್ ಮಾಡಿ ಒಂದಕ್ಕೆ ಅರಿಶಿಣ ಇನ್ನೋದಕ್ಕೆ ಕುಂಕುಮ ಹಚ್ಚಿ ಇಟ್ಟರೆ ತುಂಬಾ ಒಳ್ಳೆಯದು.4, ಇನ್ನು ಬಲಗೈಯಲ್ಲಿ ಅರಿಶಿಣ ಬಳಿದಿರುವ ನಿಂಬೆ ಹಣ್ಣು ಎಡಗೈಯಿಂದ ಕುಂಕುಮ ಬಳಿದಿರುವ ನಿಂಬೆ ಹಣ್ಣು ಹಿಡಿದು ವಿರುದ್ಧ ದಿಕ್ಕಿನಲ್ಲಿ ಈ ಎರಡು ನಿಂಬೆ ಹಣ್ಣನ್ನು ಇಟ್ಟರೆ ತುಂಬಾನೆ ಒಳ್ಳೆಯದು.

5, ಮುಖ್ಯದ್ವಾರದ ಬಾಗಿಲಿಗೆ ಅರಿಶಿಣ ಕುಂಕುಮದಿಂದ ಸ್ವಸ್ತಿಕ್ ಹಾಗೂ ಓಂ ಅಂತ ಬರೆದರೆ ಮುಖ್ಯದ್ವಾರ ಮಂಗಳಕರವಾಗಿದ್ದು ದೈವಶಕ್ತಿ ಒಳಗೆ ಪ್ರವೇಶ ಮಾಡುತ್ತಾ ನಿರಂತರವಾಗಿ ಮನೆಯಲ್ಲಿ ನೆಲೆಸುತ್ತದೆ. ದುಷ್ಟಶಕ್ತಿ ಮನೆ ಒಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment