ಇಂದು ಮಾರ್ಚ್ 5 ವಿಶೇಷ ಶನಿವಾರ!8 ರಾಶಿಯವರಿಗೆ ಗಜಕೇಸರಿ ಯೋಗ ಶನಿದೇವರ ಕೃಪೆ ರಾಜಯೋಗ!

Written by Anand raj

Published on:

ಮಾರ್ಚ್ 5ನೇ ತಾರೀಕು ವಿಶೇಷವಾದಂತಹ ಶನಿವಾರ. ನಾಳೆಯ ಶನಿವಾರದಿಂದ ಶನಿದೇವರ ಸಂಪೂರ್ಣ ಕೃಪಾಕಟಾಕ್ಷ ಈ 8 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಈ 8 ರಾಶಿಯವರು ನಾಳೆಯಿಂದ ವಿಶೇಷವಾದ ಜೀವನವನ್ನು ಸಾಗಿಸುತ್ತಾರೆ. ನಾಳೆಯಿಂದ ರಾಶಿ ಮಂಡಲದಲ್ಲಿ ಆಗುವ ಬದಲಾವಣೆಯಿಂದ ಈ 8 ರಾಶಿಯವರ ಸಂಪೂರ್ಣ ಜೀವನವೇ ಬದಲಾಗುತ್ತದೆ. ಜೀವನದಲ್ಲಿ ಇವರು ಊಹೆ ಅನ್ನು ಮಾಡದಂತಹ ಸಂದರ್ಭಗಳು ಎದುರಾಗುತ್ತದೆ.ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ದೇವರ ಆಶೀರ್ವಾದ ತುಂಬಾನೇ ಮುಖ್ಯವಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಳ್ಳೆಯ ಕೆಲಸ ಕಾರ್ಯವನ್ನು ಮಾಡುವವರಿಗೆ ಅವರ ಮೇಲೆ ಎಂದಿಗೂ ದೇವರ ದಯೇ ಇದ್ದೆ ಇರುತ್ತದೆ.ಸದಾ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು. ಬೇರೆಯವರಿಗೆ ಕೆಡುಕನ್ನು ಬಯಸಬಾರದು.ಒಂದು ವೇಳೆ ಆ ರೀತಿಯಾಗಿ ನೀವು ಮಾಡಿದರೆ ಒಂದಲ್ಲ ಒಂದು ದಿನ ನಿಮಗೆ ಅದು ಶಾಪವಾಗಿ ತಟ್ಟುತ್ತದೆ ಮತ್ತು ಪ್ರತಿನಿತ್ಯ ಮುಂಜಾನೆ ಬೇಗಾ ಎದ್ದು ಸ್ನಾನ ಮಾಡಿ ಶನಿದೇವರ ಪೂಜೆ ಮಾಡಿ ದೇವರ ಧ್ಯಾನ ಮಾಡಿ.

ಮನೆ ಮನಸ್ಸು ಸ್ವಚ್ಛವಾಗಿ ಇದ್ದಾರೆ ಶನಿದೇವ ಸದಾಕಾಲ ನೆಲೆಸುತ್ತಾನೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕಷ್ಟಗಳು ಸರ್ವೇ ಸಾಮಾನ್ಯ.ಅದನ್ನು ಎದುರಿಸಿ ನಡೆಯಬೇಕು.ಇಷ್ಟು ದಿನಗಳಿಂದ ಅನುಭವಿಸಿದ ಎಲ್ಲಾ ಸಮಸ್ಸೆಗಳು ಅಡ್ಡಿ ಆತಂಕಗಳು ನಾಳೆಯಿಂದ ಶನಿದೇವರ ಆಶೀರ್ವಾದದಿಂದ ಬಗೆಹರಿಯುತ್ತದೆ.ಇದರ ಜೀವನದಲ್ಲಿ ರಾಜಯೋಗ ಆರಂಭವಾಗುತ್ತದೆ.ಯಾವುದೇ ಕೊರತೆಗೆ ಇರುವುದಿಲ್ಲ. ಸಕಲ ಸಂಪತ್ತು ಅಷ್ಟ ಐಶ್ವರ್ಯ ಗಳನ್ನು ಹೊಂದಿ ಐಷಾರಾಮಿ ಜೀವನವನ್ನು ಸಾಗಿಸುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ.ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ.ಆರೋಗ್ಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.ಮನೆಯೊಳಗೆ ಇರುವ ಎಲ್ಲಾ ಕೆಟ್ಟಶಕ್ತಿಗಳು ದೂರವಾಗುತ್ತಾದೇ. ನಕರಾತ್ಮಕ ಶಕ್ತಿಗಳ ಪ್ರವೇಶ ಮನೆಯ ಒಳಗಡೆ ಆಗುವುದಿಲ್ಲ. ಶನಿ ದೇವರ ಆಶೀರ್ವಾದದಿಂದ ನಾಳೆಯಿಂದ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ವೃಷಭ ರಾಶಿ ಕಟಕ ರಾಶಿ ಧನಸ್ಸು ರಾಶಿ ಸಿಂಹ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ.

Related Post

Leave a Comment