ಮಹಾಲಯ ಅಮಾವಾಸ್ಯೆ ದಿನ ಹೀಗೆ ಮಾಡಿದರೆ ಜನ್ಮ ಜನ್ಮದ ಸಕಲ ಪಾಪಗಳು ದೂರ ಅನಂತ ಪುಣ್ಯ ಪ್ರಾಪ್ತಿಯಾಗುತ್ತದೆ!!!

Written by Anand raj

Published on:

ಭಾದ್ರಪದ ಮಾಸದ ಪೌರ್ಣಮಿ ಕಳೆದ ನಂತರ ಪಿತೃಪಕ್ಷ ಆರಂಭವಾಗುತ್ತದೆ.ಈ ಪಿತೃಪಕ್ಷ ಎನ್ನುವುದು ಪಿತೃಗಳಿಗೆ ಮೀಸಲಿಡುವ ದಿನಗಳು.15 ದಿನಗಳ ಕಾಲ ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರು ಸಂತೋಷವಾಗುತ್ತದೆ ಮತ್ತು ನಿಮ್ಮನ್ನು ಹರಸುತ್ತಾರೆ. ಅಷ್ಟೇ ಅಲ್ಲದೆ ನಿಮ್ಮ ಕುಟುಂಬವನ್ನು ಕಾಪಾಡುವಂತಹದಾಗಿ ಆಶೀರ್ವಾದ ಮಾಡಿ ಹೋಗುತ್ತಾರೆ.ಈ ಪಿತೃಪಕ್ಷದಲ್ಲಿ ಪಿತೃಗಳು ಭೂಲೋಕಕ್ಕೆ ಬಂದು ಅವರು ಸಂತತಿ ಇರುವ ಮನೆಯಾ ಬಾಗಿಲಿನಲ್ಲಿ ನಿಂತಿರುತ್ತಾರೆ.ಹಾಗಾಗಿ ಆ ಪಿತೃಗಳಿಗೂ ಕೂಡ ಬಾಯಾರಿಕೆ ಆಗುತ್ತದೆ.

ಬಾಯಾರಿಕೆ ಆದಾಗ ಅವರ ಬಾಯಿ ಒಣಗಿರುತ್ತದೆ.ಒಣಗಿದ ಸಂದರ್ಭದಲ್ಲಿ ತರ್ಪಣ ರೀತಿಯಲ್ಲಿ ನೀಡಿದಾಗ ಆ ನೀರು ಅವರಿಗೆ ಸೇರುತ್ತದೆ.ಅವರ ದಾಹ ನಿಗಿದಾಗ ಅವರು ನಿಮಗೆ ಆಶೀರ್ವಾದ ಮಾಡುತ್ತಾರೆ.ಇನ್ನು ಪಿತೃ ದೇವತೆಗಳು 15 ದಿನದಲ್ಲಿ ಸತ್ತ ಸಮಯದಲ್ಲಿ ತಿಥಿ, ವಾರ, ನಕ್ಷತ್ರದ ಅನುಗುಣವಾಗಿ ಪಿತೃ ಪಕ್ಷವನ್ನು ಆಚರಿಸುತ್ತಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪಿತೃ ಗಳಿಗೆ ಯಾವುದೇ ರೀತಿಯ ಭಾವನೆಗಳು ಇರುವುದಿಲ್ಲ.ಪಿತೃಗಳ ಕಾರ್ಯ ಸಲ್ಲಿಸುವುದು ಮತ್ತು ಅವರ ಬಾಯಾರಿಕೆಯನ್ನು ನಿಗಿಸುತ್ತಾರೋ ಅವರಿಗೆ ಆಶೀರ್ವಾದವನ್ನು ಮಾಡುತ್ತಾರೆ.ಪಿತೃ ಕಾರ್ಯ ಮಾಡದೇ ಇರುವವರಿಗೆ ಶಪಿಸಿ ಹೋಗುತ್ತಾರೆ.ಒಂದು ದಿನ ಪಿತೃಗಳಿಗೆ ಪಿತೃ ಕಾರ್ಯವನ್ನು ಮಾಡಿ ಎಡೆಯನ್ನು ಇಡುವಂತಹದು. ಈ ರೀತಿ ಮಾಡಿದರೆ ಅವರು ಸಂತೋಷಗೊಂಡು ಸ್ವೀಕರಿಸಿ ಆಶೀರ್ವಾದ ಮಾಡುತ್ತಾರೆ.ಪಿತೃ ಪೂಜೆ ಮಾಡದಿದ್ದರೆ ಮನೆಯ ಸಂತಾತಿ ಬೆಳೆಯುವುದಿಲ್ಲ.ಎಷ್ಟೇ ಕೆಲಸ ಮಾಡಿದರು ಏಳಿಗೆ ಆಗುವುದಿಲ್ಲ.ಈ ರೀತಿ ಇದ್ದಾರೆ ಪಿತೃಗಳ ಶಾಪ ಇರುತ್ತದೆ.

ಪಿತೃಗಳ ಕಾರ್ಯವನ್ನು ಮಾಡುವುದರಿಂದ ಸಂತಾನ ವೃದ್ಧಿಯಾಗುತ್ತದೆ.ವಿವಾಹ ವಿಳಂಬದ ದೋಷಗಳು ನಿವಾರಣೆಯಾಗುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.ದೇವರ ಕಾರ್ಯ ಮಾಡದಿದ್ದರೂ ಪಿತೃಗಳ ಕಾರ್ಯವನ್ನು ಮಾಡಲೇಬೇಕು.ಮನೆಯಲ್ಲಿ ಇರುವ ತಂದೆ ತಾಯಿಯ ಆಶೀರ್ವಾದ ಸದಾ ಇರಬೇಕು.ಪಿತೃ ಆಶೀರ್ವಾದ ಇದ್ದಾರೆ ಖಂಡಿತವಾಗಿ ಎಲ್ಲದ್ರಲ್ಲೂ ಏಳಿಗೆ ಆಗುತ್ತದೆ.ಆದಷ್ಟು ಪಿತೃ ಪಕ್ಷದಲ್ಲಿ ಬ್ರಾಹ್ಮಣರಿಗೆ ದಾನವನ್ನು ನೀಡಬೇಕು.ಈ ರೀತಿ ದಾನ ಮಾಡಿದರೆ ಪಿತೃಗಳು ಸಹ ಸಂತೃಪ್ತರಾಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment