ಶಿವನ ಅದೃಷ್ಟ ಸಂಖ್ಯೆ ಯಾವುದು? ಮಹಾದೇವನಿಗೆ ಈ ಸಂಖ್ಯೆ ಪರಮ ಪ್ರಿಯ ಯಾಕೆ?

Written by Anand raj

Published on:

ಕೆಲವರಿಗೆ ಅದೃಷ್ಟದ ಸಂಖ್ಯೆ ಇರುತ್ತದೆ. ಅವರು ಯಾವ ಉತ್ತಮ ಕೆಲಸ ಮಾಡುವುದಾದರು ಆ ದಿನಾಂಕದಿಂದ ತಮ್ಮ ಕೆಲಸವನ್ನು ಶುರು ಮಾಡುತ್ತಾರೆ.ಯಾಕೇಂದರೆ ಆ ಸಂಖ್ಯೆಯನ್ನ ಮತ್ತು ದಿನಾಂಕವನ್ನು ಅನುಸರಿಸಿದರೆ ಶುಭ ಆಗುತ್ತದೆ.ಇದೆ ರೀತಿ ದೇವರಾದ ಶಿವನಿಗೂ ಕೂಡ ಅದೃಷ್ಟದ ಸಂಖ್ಯೆ ಇದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶಿವನಿಗೆ ಹಲವು ಹೆಸರುಗಳು ಇವೇ.ಅವುಗಳಲ್ಲಿ ತ್ರಿಪುರಾದಿ ಕೂಡ ಒಂದು. ಈ ಹೆಸರು ಹೇಗೆ ಬಂತು ಎಂದು ನೋಡುವುದಾದರೆ ಮೂರು ಅಸುರಾರು ಸೇರಿ ಮೂರು ಹಾರುವ ನಗರವನ್ನು ಕಟ್ಟಿದ್ದರು.ಆ ನಗರಕ್ಕೆ ಹೋಗಲು ಎಲ್ಲರಿಗೂ ಭಯ ಆಗುತ್ತಿತ್ತು.ಆಗ ದೇವತೆಗಳು ಶಿವನ ಬಳಿ ಹೋಗಿ ಇದಕ್ಕೆ ಪರಿಹಾರ ಬೇಕು ಎಂದು ಬೇಡಿದರು.

ಶಿವ ಭೂಮಿಯನ್ನು ರಥವಾನ್ನಗಿಸಿಕೊಂಡು ಸೂರ್ಯ ಚಂದ್ರರನ್ನು ಆ ರಥದ ಚಕ್ರವನ್ನಗಿಸಿಕೊಂಡು ಮಂದಾರ ಪರ್ವತವನ್ನು ಬಿಲ್ಲನ್ನು ಮಾಡಿಕೊಂಡು ವಿಷ್ಣು ಅದರ ಬಾಣವಾಗಿ ಮಾರ್ಪಡಿಗೊಂಡು ಆ ಮೂರು ಹಾರುವ ನಗರವನ್ನು ಸಮ ರೇಖೆಯಲ್ಲಿ ಬಂದಾಗ ಶಿವ ಬಿಲ್ಲಿನಿಂದ ಸುಟ್ಟು ಭಸ್ಮ ಮಾಡಿದ.ತ್ರಿಪುರವನ್ನು ಭಸ್ಮ ಮಾಡಿದಕ್ಕೆ ತ್ರಿಪುರಾದಿ ಎಂದು ಹೆಸರು ಬಂತು.ಇನ್ನು ಶಿವನಿಗೆ ಮುಕ್ಕಣ್ಣು ಅಂದರೆ ಮೂರು ಕಣ್ಣು. ಶಿವ ಕೋಪಗೊಂಡಾಗ ಮೂರನೇ ಕಣ್ಣು ತೆರೆದುಕೊಳ್ಳುತ್ತದೆ.

ಆ ಕಣ್ಣು ತೆರೆದುಕೊಂಡಗಾ ಜಗತ್ತಿನಲ್ಲಿ ಇರುವ ಪಾಪ ನಾಶವಾಗಿ ಧರ್ಮ ಉಳಿಯುತ್ತದೆ.ಶಿವನ ಆಯುಧವಾದ ತ್ರಿಶೂಲ ಕೂಡ ಮೂರು ತಲೆಗಳನ್ನು ಹೊಂದಿದೆ.ಪಾಪಿಗಳ ಸಂಹಾರಕ್ಕೆ ಮಾತ್ರ ಶಿವ ತ್ರಿಶೂಲವನ್ನು ಬಳಸುತ್ತಾನೆ.ಇನ್ನು ಶಿವನಿಗೆ ಬಳಸುವ ಬಿಲ್ವ ಪತ್ರೆ ಕೂಡ ತ್ರಿದಳ ಇರುತ್ತದೆ. ಇದು ಬ್ರಹ್ಮ ವಿಷ್ಣು ಮಹೇಶ್ವರ ಎಂದು ಸೂಚಿಸುತ್ತದೆ.ಹಾಗಾಗಿ ಶಿವನಿಗೆ ಮೂರು ಸಂಖ್ಯೆ ಎಂದರೆ ಅಚ್ಚುಮೆಚ್ಚು ಎಂದು ಎನ್ನಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment