ನಿಮ್ಮ ಮನೆಯಲ್ಲಿ ಈ ರೀತಿ ದೇವರ ಫೋಟೋಗಳು ಇದ್ದರೆ ತೊಂದರೆಗಳು ಆಗುತ್ತದೆ! ಈಗಲೇ ನೋಡಿ

Written by Anand raj

Published on:

ದೇವರ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಯಾವತ್ತೂ ಈ ತಪ್ಪನ್ನು ಮಾಡಬಾರದು. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ಕೆಲವರಿಗೆ ವಿಧಿವಿಧಾನಗಳ ಬಗ್ಗೆ ಅರಿವು ಎನ್ನುವುದು ಇರುವುದಿಲ್ಲ. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ವಸ್ತುಗಳ ಬಗ್ಗೆ ತಿಳುವಳಿಕೆ ಕೂಡ ಇರುವುದಿಲ್ಲ. ದೇವರ ಮನೆಯಲ್ಲಿ ಪಂಡಿತೋತ್ತಮರು ಹೇಳುವ ಪ್ರಕಾರ ಒಂದು ಫೋಟೋವನ್ನು ಇಡಬೇಕು ಎಂದರೆ ಅದರೆ ಆದ ಪ್ರಮುಖ್ಯತೆಯನ್ನು ಹೊಂದಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೇವರ ಮನೆಯಲ್ಲಿ ಫೋಟೋ ಇಡುವುದಾದರೆ ಅದರ ಬಗ್ಗೆ ವಿಶೇಷತೆಯನ್ನು ತಿಳಿದುಕೊಂಡು ಇಡಬೇಕು. ತಪ್ಪನ್ನು ಮಾಡಿದರೆ ಮನೆಯಲ್ಲಿ ಸಮಸ್ಯೆ ಆಗುತ್ತಿರುತ್ತದೆ.ಮನೆಯಲ್ಲಿ ಏಳಿಗೆ ಅನ್ನುವುದು ಆಗುವುದಿಲ್ಲ. ಮನೆಯಲ್ಲಿ ದೇವರ ವಿಗ್ರಹಗಳು ಮೂರು ಇಂಚಿಗಿಂತ ಜಾಸ್ತಿ ಇರಬಾರದು.ಒಂದು ವೇಳೆ ಇದ್ದರೆ ವಿಶೇಷ ಪೂಜೆಗಳನ್ನು ಮಾಡಬೇಕಾಗುತ್ತದೆ. ವಿಶೇಷ ನೈವೇದ್ಯ, ದಂಪತಿಗಳು ತಾಂಬೂಲ ದಾನ ಮಾಡಬೇಕಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.

ಇನ್ನು ದೇವರ ಮನೆಯಲ್ಲಿ ಮೂರು ಇಂಚಿಗಿಂತ ಆರು ಇಂಚಿನ ದೀಪಗಳನ್ನು ಅಚ್ಚಿದರೆ ಬಲು ಶ್ರೇಷ್ಠ. ಇದರಿಂದ ಕುಲದೇವತೆ ಶಾಪ, ದೋಷಗಳು ನಿವಾರಣೆಯಾಗುತ್ತದೆ. ಇನ್ನು ದೇವರ ವಿಗ್ರಹಗಳನ್ನು ನೆಲದ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು. ರಂಗೋಲಿಯ ಮೇಲೆ ಒಂದು ಮಣೆಯನ್ನು ಹಾಕಿ ಇಡಬೇಕು.ಇನ್ನು ಒಡೆದು ಹೋಗಿರುವ ವಿಗ್ರಹ, ಫೋಟೋ, ನೈವೇದ್ಯ, ವಿಧಿ-ವಿಧಾನಗಳನ್ನು ತಿಳಿದು ವಿಸರ್ಜನೆ ಮಾಡಬೇಕು.

ಯಾವುದೇ ದೇವರ ಹಳೆಯ ವಿಭಿನ್ನವಾಗಿರುವ ಫೋಟೋವನ್ನು ದೇವಾಲಯಕ್ಕೆ ಕೊಡಬಾರದು. ದೇವರ ಎದುರಿಗೆ ಮುಖಮಾಡಿ ಕುಳಿತು ಪೂಜೆ ಮಾಡುವುದಕ್ಕಿಂತ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜಿಸಿದರೆ ಶುಭಫಲ. ಇನ್ನು ದೇವರಿಗೆ ಕಾಯಿಸಿದ ಹಾಲು, ವಾಸನೆ ನೋಡಿದ ಪುಷ್ಪ ಹಣ್ಣು, ನೆಲಕ್ಕೆ ಬಿದ್ದ ತುಳಸಿ ಶುಚಿ ಇರದ ಗರಿಕೆ,3 ದಳ ಬಿಲ್ವಪತ್ರೆಯನ್ನು ಯಾವತ್ತಿಗೂ ಕೂಡ ಅಪ್ಪಿತಪ್ಪಿಯೂ ಅರ್ಪಿಸಬಾರದು.

ದೇವರ ಮನೆಯಲ್ಲಿ ವಿಗ್ರಹಗಳು, ದೀಪಗಳು, ದೀಪಕ್ಕೆ ಬಳಸುವ ಎಣ್ಣೆ, ಪಂಚಪಾತ್ರೆ ಹಾಗೂ ದೇವರ ಸಾಮಾಗ್ರಿಗಳು ಎಷ್ಟು ಶುದ್ಧಿ ಆಗಿರುತ್ತದೆಯೋ ಅಷ್ಟು ವೃದ್ಧಿ ಆಗುತ್ತದೆ. ದೇವರ ಪೂಜೆ ಮಾಡುವಾಗ ಆಕಳಿಸಿ ಕೊಂಡು ಪೂಜೆ ಮಾಡುವುದು, ಮನಸ್ಸಿಲ್ಲದೆ ಬೇಜಾರಿನಿಂದ ಪೂಜೆ ಮಾಡುವುದು, ಕೋಪಗೊಂಡು ಪೂಜೆ ಮಾಡುವುದು ಮನೆಗೆ ಶ್ರೇಷ್ಠವಲ್ಲ. ಇದನ್ನು ಆಲಸಿ ಪೂಜೆಯೆಂದು ಕರೆಯುತ್ತಾರೆ. ಆದ್ದರಿಂದ ಪೂಜೆ ಮಾಡುವ ಸಂದರ್ಭದಲ್ಲಿ ಭಕ್ತಿಯಿಂದ, ಶ್ರದ್ಧೆಯಿಂದ ಪೂಜೆ ಮಾಡಿದರೆ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ. ಪೂಜೆ ಮಾಡುವ ಸಂದರ್ಭದಲ್ಲಿ ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ರೀತಿಯ ತಪ್ಪುಗಳನ್ನು ಮಾಡಿದರೆ ಸಾಕಷ್ಟು ನಷ್ಟಕ್ಕೆ ಒಳಗಾಗುತ್ತೀರ. ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment