ಶುಕ್ರವಾರ ಮತ್ತು ಮಂಗಳವಾರ ರಾತ್ರಿ ಹೀಗೆ ಮಾಡಿದರೆ ನೀವು ಕೋಟ್ಯಾಧಿಪತಿ ಆಗುವುದು ಖಚಿತ!

ಜೀವನದಲ್ಲಿ ಪ್ರತಿನಿತ್ಯವೂ ಕೂಡ ಮನುಷ್ಯನಿಗೆ ನಾನಾರೀತಿಯ ಸಮಸ್ಯೆಗಳು ಅನ್ನುವುದು ಇರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಆರ್ಥಿಕ ಸಮಸ್ಯೆ ಅನ್ನುವುದು ಮನುಷ್ಯನನ್ನು ಎಲ್ಲಕ್ಕಿಂತ ಹೆಚ್ಚಾಗಿ ಕಾಡುತ್ತಿರುತ್ತದೆ. ಯಾವುದೇ ಒಂದು ವ್ಯಾಪಾರ, ಬಿಸಿನೆಸ್, ವ್ಯವಹಾರ ಮಾಡಿದರೂ ಲಾಭದ ಬದಲಾಗಿ ತುಂಬಾ ನಷ್ಟವನ್ನೇ ನಿತ್ಯವೂ ಎದುರಿಸುತ್ತಿರುತ್ತಾರೆ. ಹಣಕಾಸಿನ ಕೊರತೆ ಎನ್ನುವುದು ಹೆಚ್ಚಾಗಿ ಮನುಷ್ಯನಿಗೆ ಕಾಡುತ್ತಿರುತ್ತದೆ.ಇಂತಹ ಸಮಸ್ಯೆಗಳಿಂದ ಹೊರಬರುವುದಕ್ಕೆ ನಾನಾರೀತಿಯ ಕಷ್ಟಗಳನ್ನು ಪಟ್ಟರು ಕೂಡ ನಿವಾರಣೆ ಆಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮಹಾಲಕ್ಷ್ಮಿ ಕೃಪೆ ಇದ್ದಾರೆ ಆರ್ಥಿಕ ಸಮಸ್ಯೆ ಅನ್ನುವುದು ನಿವಾರಣೆ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮನೆಯಲ್ಲಿ ನೆಮ್ಮದಿ ಇರಬೇಕು ಮತ್ತು ಮಹಾಲಕ್ಷ್ಮಿ ಮನೆಯಲ್ಲಿ ನೆಲೆಸಬೇಕು ಎಂದರೆ ಈ ಸರಳ ಕೆಲಸವನ್ನು ವಾರದಲ್ಲಿ ಈ ಒಂದು ದಿನ ಮಾಡಿದರೆ ಖಂಡಿತ ನೀವು ಅಂದುಕೊಂಡ ಹಾಗೆ ಎಲ್ಲವು ಕೂಡ ನಡೆಯುತ್ತದೆ. ಹಿರಿಯರು ಹೇಳಿರುವ ರೀತಿಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಆಗಬೇಕು, ಮಹಾಲಕ್ಷ್ಮಿ ಸದಾಕಾಲ ಮನೆಯಲ್ಲಿ ನೆಲೆಸಬೇಕು ಎಂದು ಅಂದುಕೊಂಡಿದ್ದರೆ ಭಕ್ತಿಯಿಂದ ಶ್ರೇದ್ದೆಯಿಂದ ಈ ಒಂದು ಪೂಜೆಯನ್ನು ಮನೆಯಲ್ಲಿ ಮಾಡಿದರೆ ಸಾಕು.ಮುಖ್ಯವಾಗಿ ಶುಕ್ರವಾರ ಮತ್ತು ಮಂಗಳವಾರ ದಿನ ಸರಳವಾಗಿ ಪೂಜೆ ಮಾಡಿ ಆರಾಧಿಸಿದರೆ ಖಂಡಿತ ಒಳ್ಳೆಯದಾಗುತ್ತದೆ.

ಮಂಗಳವಾರ ಶುಕ್ರವಾರ ಪೂಜೆ ಮಾಡುವಾಗ ಒಂದು ನಿಂಬೆ ಹಣ್ಣು ತೆಗೆದುಕೊಂಡು ಒಂದು ಪ್ಲೇಟ್ ನಲ್ಲಿ ಒಂದು ಕಪ್ಪು ಉಪ್ಪು ಬೇಕಾಗುತ್ತದೆ.ನಿಂಬೆ ಹಣ್ಣನ್ನು ಎರಡು ಭಾಗ ಮಾಡಬೇಕು ಮತ್ತು ಉಪ್ಪನ್ನು ದೇವರ ವಿಗ್ರಹದ ಮುಂದೆ ಇಟ್ಟು. ಉಪ್ಪಿನ ಮೇಲೆ ಎರಡು ನಿಂಬೆ ಹಣ್ಣು ಇಡಬೇಕು.ನಂತರ ಅರಿಶಿಣ ಕುಂಕುಮ ಹಚ್ಚಿದ ನಂತರ ನಿಂಬೆ ಹಣ್ಣಿನ ಮೇಲೆ ಕರ್ಪೂರವನ್ನು ಹಚ್ಚಬೇಕು.ಇದನ್ನು ಉಪ್ಪಿನ ಮಂಗಳಾರತಿ ಎಂದು ಕರೆಯುತ್ತಾರೆ. ಈ ರೀತಿ ಮಾಡಿದರೆ ಮಹಾಲಕ್ಷ್ಮಿ ಸಂತೃಪ್ತಳಾಗುತ್ತಾಳೆ.ಆದ್ದರಿಂದ ವಾರದಲ್ಲಿ ಎರಡು ದಿನ ಈ ರೀತಿ ಮಾಡಿದರೆ ಖಂಡಿತವಾಗಿಯೂ ಮನೆಯಲ್ಲಿ ಇರುವಂತಹ ಕೆಟ್ಟ ಶಕ್ತಿಗಳು ದೂರ ಆಗುತ್ತವೆ ಮತ್ತು ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಈ ರೀತಿ ಮಾಡಿದರೆ ಮನೆಗೆ ತುಂಬಾ ಒಳ್ಳೆಯದಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.