ಹಿಪ್ಪಲಿ + ಜೇನು ಮೀಕ್ಸ್ ಮಾಡಿ ಬೆಳಿಗ್ಗೆ ಸೇವಿಸಿದರೆ ಎಲ್ಲರಿಗೂ ಆಗುವ ಈ ಸಮಸ್ಯೆಗೆ ರಾಮಭಾಣ!

Written by Anand raj

Published on:

ಅಲರ್ಜಿ ಸಮಸ್ಸೆ ಸಾಮನ್ಯವಾಗಿ ಎಲ್ಲರಿಗೂ ಕಾಡುತ್ತಿದೆ.ಅದರೆ ಹಿಂದಿನ ಕಾಲದಲ್ಲಿ ಅಲರ್ಜಿ ಎಂದರೆ ಯಾರಿಗೂ ತಿಳಿದಿರಲಿಲ್ಲ. ದೂಳಿನಿಂದ ಆಗುವ ಚರ್ಮದಲ್ಲಿ ಹಲವು ಸಮಸ್ಸೆಗಳು ಕಂಡು ಬರುತ್ತವೆ.ವಿಶೇಷವಾಗಿ ಯಾವಾಗಲು ಮೂಗಲ್ಲಿ ನೀರು ಇಳಿಯುವುದು, ಸೀನು, ಜ್ವರ,ತಲೆ ಭಾರ,ಮೂಗು ಬ್ಲಾಕ್ ಆಗುವುದು. ಈ ರೀತಿ ಯಾವಾಗಲು ನೆಗಡಿ ಆಗುತ್ತಿದ್ದಾರೆ ಇದನ್ನು ಅಲರ್ಜಿ ಎಂದು ಹೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇದ್ದರೆ ಈ ಸಮಸ್ಸೆ ಆಗುವುದಿಲ್ಲ.ದೇಹದ ಕಫ ದೋಷ ಹೆಚ್ಚಾದಾಗ ಕೂಡ ಈ ಸಮಸ್ಸೆ ಆಗುತ್ತದೆ. ಆದಷ್ಟು ಕಫ ದೋಷವನ್ನು ಕಂಟ್ರೋಲ್ ಆಗಿ ಇಟ್ಟುಕೊಳ್ಳಬೇಕು.ಗಿಡದಿಂದ, ಪ್ರಾಣಿಗಳಿಂದ ಕೂಡ ಕೆಲವರಿಗೆ ಅಲರ್ಜಿ ಸಮಸ್ಸೆ ಉಂಟಾಗುತ್ತದೆ.ಕೆಲವರು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದರಿಂದ ಅವರಿಗೆ ಯಾವುದೇ ಅಲರ್ಜಿ ಸಮಸ್ಸೆ ಉಂಟಾಗುವುದಿಲ್ಲ.ಹಗಲು ನಿದ್ದೆ ಮಾಡಬಾರದು, ವಿರುದ್ಧ ಆಹಾರವನ್ನು ಸೇವನೆ ಮಾಡಬಾರದು, ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು, ಚೆನ್ನಾಗಿ ವ್ಯಾಯಾಮ ಮಾಡಿದರೆ ಸುಲಭವಾಗಿ ಈ ಎಲ್ಲಾ ಸಮಸ್ಸೆ ಕಡಿಮೆ ಆಗುತ್ತದೆ.ಇನ್ನು ಪ್ರತಿದಿನ 12 ಸಾರಿ ಸೂರ್ಯ ನಮಸ್ಕಾರವನ್ನು ಮಾಡಿದರೆ ಸಾಕು.

ಪರಿಹಾರ : ಅರಿಶಿಣ ಅಲರ್ಜಿ ಗೆ ತುಂಬಾನೇ ಒಳ್ಳೆಯದು.ಅರಿಶಿಣದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪ್ರತಿ ದಿನ ಒಂದು ಚಮಚ ಅರಿಶಿಣವನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ,3 ಚಿಟಿಕೆ ಸಲಿಂದ್ರ ಲವಣವನ್ನು ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಈ ರೀತಿ ಕುಡಿದಾಗ ಅಲರ್ಜಿ ಕಡಿಮೆ ಆಗುತ್ತದೆ.

ಹಿಪ್ಪಲಿ, ಶುಂಠಿ, ಕಾಳು ಮೆಣಸುಗಳನ್ನು ಪುಡಿ ಮಾಡಬೇಕು.ನಂತರ ಅರ್ಧ ಚಮಚ ಪುಡಿ ತೆಗೆದುಕೊಂಡು ಒಂದು ಚಮಚ ಜೇನು ತುಪ್ಪ ಹಾಕಿ ನೆಕ್ಕಬೇಕು. ಈ ರೀತಿ ಮಾಡಿದರೆ ಅಲರ್ಜಿ ಸಹಜವಾಗಿ ಕಡಿಮೆ ಆಗುತ್ತದೆ.ಅದರೆ ಉಷ್ಣದ ಸಮಸ್ಸೆ ಇರುವವರು ಇದನ್ನು ಬಳಸುವಾಗ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು.ಇನ್ನು ಕಫ, ಮೂಗು ಬ್ಲಾಕ್, ಗಂಟಲು ಕಿರಿ ಕಿರಿ ಆಗುತ್ತಿದ್ದಾರೆ ಅರ್ಧ ಚಮಚ ತುಳಸಿ ರಸ, ಒಂದು ಚಮಚ ಜೇನು ತುಪ್ಪ,4 ಚಿಟಿಕೆ ಹಿಪ್ಪಲಿ ಪುಡಿ ಹಾಕಿ 15 ದಿನವರೆಗೂ ತೆಗದುಕೊಂಡರೆ ಅಲರ್ಜಿ ಕಡಿಮೆ ಆಗುತ್ತದೆ.ಇನ್ನು ಕೊನೆಯದಾಗಿ ಪ್ರಾಣಾಯಾಮ ಮಾಡುವುದರಿಂದ ತುಂಬಾ ಅದ್ಬುತ ಲಾಭ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment