ಚಿನ್ನ, ಬೆಳ್ಳಿ ಅಥವಾ ತಾಮ್ರದ ಕಡಗವನ್ನು ಧರಿಸುವ ಮುನ್ನ ಇದನ್ನು ಒಮ್ಮೆ ಓದಿ!

Written by Anand raj

Published on:

ಭಾರತೀಯರಿಗೆ ಆಭರಣ ಹಾಗೂ ಸಂಪತ್ತು ಪ್ರತಿಷ್ಠೆ ಹಾಗೂ ಪ್ರದರ್ಶನದ ಸಾಧನಗಳು. ಅದರಲ್ಲೂ ಆಭರಣಗಳು ಮಹಿಳೆಯರಿಗೆ ಅತ್ಯಂತ ಪ್ರಿಯ, ಇದರಲ್ಲಿ ಪುರುಷರೂ ಕೂಡಾ ಹಿಂದುಳಿದಿಲ್ಲವೆನ್ನಿ. ಆಭರಣಗಳನ್ನು ಧರಿಸುವುದರಿಂದಲೂ ಅನೇಕ ಪ್ರಯೋಜನಗಳಿವೆಯಂತೆ. ಅದರಲ್ಲೂ ಆಭರಣಗಳಲ್ಲಿ ಕೈ ಕಡಗವನ್ನು ನೀವು ಕೇಳಿರಲೇಬೇಕು. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ, ತಾಮ್ರದ ಕಡಗವನ್ನು ಧರಿಸುತ್ತಾರೆ. ಲೋಹದಿಂದ ತಯಾರಿಸಿ ಕಡಗವನ್ನು ಧರಿಸುವುದರಿಂದ ಜೀವನದಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯಬಹುದು. ಜ್ಯೋತಿಷ್ಯದ ಪ್ರಕಾರ ಇದನ್ನು ಧರಿಸುವುದರಿಂದಾಗುವ ಪ್ರಯೋಜನಗಳೇನು ಎನ್ನುವುದರ ಕುರಿತು ಈ ಮಾಹಿತಿ ತಪ್ಪದೇ ಓದಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಚಿನ್ನದ ಕೈಕಡಗವನ್ನು ಧರಿಸುವುದರಿಂದಾಗುವ ಪ್ರಯೋಜನ ಹಿಂದಿನ ಕಾಲದಿಂದಲೂ ಚಿನ್ನವು ಮನುಷ್ಯನ ಅಲಂಕಾರ, ನಗದು ಹಾಗೂ ಆರ್ಥಿಕ ಯೋಗಕ್ಷೇಮ ಚಿತ್ರಣವಾಗಿ ಪರಿಗಣಿಸಲ್ಪಟ್ಟಿದೆ. ಭೌತಿಕ ಕಾರಣಗಳಿಂತ ಹೆಚ್ಚಾಗಿ ಚಿನ್ನವು ಆಳವಾದ ಶಕ್ತಿಯನ್ನು ಹೊಂದಿದೆ. ಚಿನ್ನವು ರಕ್ಷಣಾತ್ಮಕ ಗುಣಗಳನ್ನು ಹೊಂದಿದ್ದು, ಅದು ದೇಹದಿಂದ ನಕಾರಾತ್ಮಕ ಅಂಶಗಳನ್ನು ಹೊರಹಾಕುತ್ತದೆ. ಕೈಯಲ್ಲಿ ಚಿನ್ನವನ್ನು ಧರಿಸುವ ಮೂಲಕ ದೈವಿಕ ಶಕ್ತಿಯನ್ನು ಸೆಳೆಯಬಹುದು.

ಚಿನ್ನವನ್ನು ಎಲ್ಲರೂ ಧರಿಸಬಹುದು. ಕೆಲವೊಮ್ಮೆ ನಿಮಗೆ ದುರಾದೃಷ್ಟವಿದ್ದರೆ ಧರಿಸಲು ಸಮಸ್ಯೆ ಉಂಟಾಗಬಹುದು. ಚಿನ್ನವು ಕರ್ಮ ಮತ್ತು ಯಶಸ್ಸಿನ ಸಮೃದ್ಧಿಯನ್ನು ಸೆಳೆಯುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಕಡಗವನ್ನು ಧರಿಸಲಾಗುತ್ತದೆ. ಮುಖ್ಯವಾಗಿ ನಿಮ್ಮ ಎಡಗೈಯಲ್ಲಿ ಕಡಗವನ್ನು ಧರಿಸಿ, ಆದರೆ ಚಿನ್ನವನ್ನು ಪಾದದಲ್ಲಿ ಮಾತ್ರ ಧರಿಸಲು ಹೋಗದಿರಿ, ಸೊಂಟದಲ್ಲಿ ಚಿನ್ನವನ್ನು ಧರಿಸಬೇಡಿ. ಯುವಕರು ಕೆಂಪು ದಾರದಲ್ಲಿ ಹಾಕಿದ ಚಿನ್ನವನ್ನು ಧರಿಸಿದರೆ ತುಂಬಾ ಉತ್ತಮ

ಬೆಳ್ಳಿಯ ಕಡಗ ಧರಿಸುವುದರಿಂದ ಪ್ರಯೋಜನಗಳು ಹಳೆಯ ಕಾಲದಿಂದಲೂ ಗಾಯ, ರೋಗಗಳನ್ನು ಗುಣಪಡಿಸಲು, ಪಂಚೇಂದ್ರಿಯಗಳ ಉತ್ತೇಜನಕ್ಕೆ, ಚೈತನ್ಯವನ್ನು ನೀಡಲು ಹಾಗೂ ರೋಗಕಾರಕ ಅಂಶಗಳನ್ನು ಹೊರ ಹಾಕಲು ಬೆಳ್ಳಿಯ ಅಂಶಗಳನ್ನು ಬಳಸಿಕೊಂಡು ಬಂದಿದ್ದಾರೆ. ಬೆಳ್ಳಿಯ ಕ್ರಿಮಿನಾಶಕ, ನೈರ್ಮಲ್ಯೀಕರಣ, ಸಂರಕ್ಷಣೆ ಮತ್ತು ನೀರನ್ನು ಶುದ್ಧಗೊಳಿಸುವಂತಹ ಹೊಂದಿದೆ. ಹಾಗಾಗಿಯೇ ಬೆಳ್ಳಿಯ ಬಟ್ಟಲಿನಲ್ಲಿ ನೀರು ಕುಡಿದರೆ ಒಳ್ಳೆಯದು ಎನ್ನುತ್ತಾರೆ.

ಬೆಳ್ಳಿಯ ಕಣಗಳನ್ನು ನೀರು ಹೊಂದಿರುವುದರಿಂದ ಇದು ಚರ್ಮದ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಬೆಳ್ಳಿಯನ್ನು ಧರಿಸುವುದು ಯೋಗ ಕ್ಷೇಮ ಮತ್ತು ಸಂಪತ್ತಿನ ಸೂಚಕವಾಗಿದೆ. ಇದು ಮನುಷ್ಯನ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸೆಳೆಯುವಂತಹ ಗುಣ ಹೊಂದಿದೆ. ಕೆಲವೊಮ್ಮೆ ಬೆಳ್ಳಿಯ ಆಭರಣಗಳನ್ನು ಧರಿಸಿದರೆ ಕಪ್ಪಾಗುವುದನ್ನು ಕಾಣಬಹುದು. ಇದು ನಕಾರಾತ್ಮಕ ಅಂಶಗಳನ್ನು ಹೀರಿಕೊಂಡು ಕಪ್ಪಾಗುವುದೆಂದು ಹೇಳಲಾಗುತ್ತದೆ.

ತಾಮ್ರದ ಕಡಗ ಧರಿಸುವುದರಿಂದಾಗುವ ಪ್ರಯೋಜನಗಳು ತಾಮ್ರದ ಕಡಗವು ಮನುಷ್ಯನ ದೇಹದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ. ಧರಿಸುವುದಾದರೆ ಕಲಬೆರಕೆಯಿಲ್ಲದ ತಾಮ್ರದ ಕೈಕಡಗವನ್ನು ಧರಿಸಬೇಕು. ತಾಮ್ರದ ತೋಳಿನ ಆಭರಣ ಅಥವಾ ಉಂಗುರುವನ್ನು ಧರಿಸುವುದರಿಂದ ದೇಹದ ಚೈತನ್ಯದ ಮಟ್ಟ ಹೆಚ್ಚಾಗುವುದರೊಂದಿಗೆ ಪ್ರತಿರೋಧಕ ಗುಣವನ್ನೂ ಹೊಂದಿರುತ್ತದೆ.ತಾಮ್ರದ ಆಭರಣವನ್ನು ಮಣಿಕಟ್ಟು ಅಥವಾ ಬೆರಳಿನ ಆಭರಣವಾಗಿ ಧರಿಸುವುದರಿಂದ ಅನೇಕ ಲಾಭಗಳಿವೆ. ತಾಮ್ರದ ಉಂಗುರವು ಸಾಮಾನ್ಯವಾಗಿ ನಕಾರಾತ್ಮಕ ಸ್ಥಿತಿಸ್ಥಾಪಕತ್ವವನ್ನು ತಪ್ಪಿಸಲು ಮತ್ತು ಸಕಾರಾತ್ಮಕ ಬದಲಾವಣೆಯನ್ನು ಸಾಧಿಸುವ ಮಾರ್ಗವಾಗಿ ಪ್ರಯೋಜನ ನೀಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment