ಭಾನುವಾರ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ!

Written by Anand raj

Published on:

ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ.ಹೇಗಾಗಿ ಭಾನುವಾರ ಸೂರ್ಯದೇವನನ್ನು ಪ್ರಸನ್ನಗೊಳಿಸಲು ಹಲವು ಉಪಾಯಗಳನ್ನು ಮಾಡುತ್ತಾರೆ.ಶುದ್ಧ ಅಂತಃಕ್ಕರಣದಿಂದ ಭಾನುವಾರ ಸೂರ್ಯದೇವನಿಗೆ ಪೂಜೆ ಸಲ್ಲಿಸುವವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನಲಾಗುತ್ತದೆ.ಈ ದಿನ ಸೂರ್ಯದೇವನ ಹೆಸರಿನಲ್ಲಿ ವೃತಕ್ಕೆ ಭಾರಿ ಮಹತ್ವವಿದೆ.ಧಾರ್ಮಿಕ ನಂಬಿಕೆಗಳ ಪ್ರಕಾರ,ಭಾನುವಾರ ಸೂರ್ಯದೇವನ ವೃತ ಕೈಗೊಂಡರೆ,ವೃತ ಕೈಗೊಂಡವರ ಮನೋಕಾಮನೆಗಳು ಪೂರ್ತಿಯಾಗುತ್ತವೆ ಎನ್ನಲಾಗುತ್ತದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಭಾನುವಾರ ಈ ಕೆಲಸಗಳು ವರ್ಜಿತ:ಭಾನುವಾರ ಸಾಮಾನ್ಯವಾಗಿ ರಜಾದಿನವಾಗಿರುವ ಕಾರಣ ಜನರು ಹಲವು ವಸ್ತುಗಳ ಶಾಪಿಂಗ್ ಮಾಡಿ ಮನೆಗೆ ತರುತ್ತಾರೆ.ಆದರೆ,ಈ ವಸ್ತುಗಳಲ್ಲಿ ಕೆಲ ವಸ್ತುಗಳು ಶುಭವಾಗಿದ್ದರೆ,ಕೆಲ ವಸ್ತುಗಳು ಅಶುಭ ಫಲ ನೀಡುತ್ತವೆ.ಹಾಗಾದರೆ ಬನ್ನಿ ಭಾನುವಾರ ಯಾವ ಕೆಲಸಗಳನ್ನು ಮಾಡುವುದರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

ಭಾನುವಾರ ಈ ಸಂಗತಿಗಳ ಬಗ್ಗೆ ಗಮನವಿರಲಿಭಾನುವಾರದಂದು ಕಬ್ಬಿಣದ ಸಾಮಾನು,ಫರ್ನಿಚರ್,ಹಾರ್ಡ್ ವೆಯರ್ ಖರೀದಿ ಅಶುಭ ಎಂದು ಹೇಳಲಾಗಿದೆ.ನಂಬಿಕೆಗಳ ಪ್ರಕಾರ ಭಾನುವಾರ ತಾಮ್ರದ ವಸ್ತುಗಳಮಾರಾಟ ಮಾಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ಸೂರ್ಯದೇವನ ಕೃಪೆ ನಿಂತು ಹೋಗುತ್ತದೆ ಎನ್ನಲಾಗಿದೆ.ಈ ದಿನ ಕಪ್ಪು, ನೀಲಿ ಹಾಗೂ ಬೂದು ಬಣ್ಣದ ವಸ್ತ್ರಗಳನ್ನು ಧರಿಸಬಾರದು.ಈ ದಿನ ಉಪ್ಪು ಸೇವನೆ ಕೂಡ ವರ್ಜಿತ ಎಂದು ಹೇಳಲಾಗುತ್ತದೆ.ಇದರಿಂದ ಮುಂದಕ್ಕೆ ಸಾಗಿಬರುತ್ತಿರುವ ನಿಮ್ಮ ಕೆಲಸಗಳು ನಿಂತುಹೋಗುತ್ತವೆ. ಜೊತೆಗೆ ಆರೋಗ್ಯ ಕೂಡ ಹದಗೆಡುತ್ತದೆ. ಸೂರ್ಯಾಸ್ತದ ಬಳಿಕ ಉಪ್ಪು ಸೇವನೆ ಬೇಡವೇ ಬೇಡ.ಮಾಂಸ-ಮಧ್ಯಪಾನ ಸೇವನೆ ಮಾಡಬಾರದು.ಇದರಿಂದ ಸೂರ್ಯದೇವ ಅಸಮಾಧಾನಗೊಳ್ಳುತ್ತಾನೆ ಎನ್ನಲಾಗಿದೆ. ಭಾನುವಾರ ಶಾರೀರಿಕ ಸಂಬಂಧ ಬೆಳೆಸುವುದರ ಮೇಲೂ ಕೂಡ ಶಾಸ್ತ್ರಗಳಲ್ಲಿ ನಿರ್ಬಂಧವಿದೆ.

ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೇಗಾಗಿ ಭಾನುವಾರ ಸೂರ್ಯದೇವನನ್ನು ಪ್ರಸನ್ನಗೊಳಿಸಲು ಹಲವು ಉಪಾಯಗಳನ್ನು ಮಾಡುತ್ತಾರೆ.ಶುದ್ಧ ಅಂತಃಕ್ಕರಣದಿಂದ ಭಾನುವಾರ ಸೂರ್ಯದೇವನಿಗೆ ಪೂಜೆ ಸಲ್ಲಿಸುವವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನಲಾಗುತ್ತದೆ.ಈ ದಿನ ಸೂರ್ಯದೇವನ ಹೆಸರಿನಲ್ಲಿ ವೃತಕ್ಕೆ ಭಾರಿ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾನುವಾರ ಸೂರ್ಯದೇವನ ವೃತ ಕೈಗೊಂಡರೆ, ವೃತ ಕೈಗೊಂಡವರ ಮನೋಕಾಮನೆಗಳು ಪೂರ್ತಿಯಾಗುತ್ತವೆ ಎನ್ನಲಾಗುತ್ತದೆ.

ಭಾನುವಾರ ಈ ಕೆಲಸಗಳು ವರ್ಜಿತ:ಭಾನುವಾರ ಸಾಮಾನ್ಯವಾಗಿ ರಜಾದಿನವಾಗಿರುವ ಕಾರಣ ಜನರು ಹಲವು ವಸ್ತುಗಳ ಶಾಪಿಂಗ್ ಮಾಡಿ ಮನೆಗೆ ತರುತ್ತಾರೆ. ಆದರೆ, ಈ ವಸ್ತುಗಳಲ್ಲಿ ಕೆಲ ವಸ್ತುಗಳು ಶುಭವಾಗಿದ್ದರೆ, ಕೆಲ ವಸ್ತುಗಳು ಅಶುಭ ಫಲ ನೀಡುತ್ತವೆ.ಹಾಗಾದರೆ ಬನ್ನಿ ಭಾನುವಾರ ಯಾವ ಕೆಲಸಗಳನ್ನು ಮಾಡುವುದರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.ಭಾನುವಾರ ಈ ಸಂಗತಿಗಳ ಬಗ್ಗೆ ಗಮನವಿರಲಿಭಾನುವಾರದಂದು ಕಬ್ಬಿಣದ ಸಾಮಾನು,ಫರ್ನಿಚರ್,ಹಾರ್ಡ್ ವೆಯರ್ ಖರೀದಿ ಅಶುಭ ಎಂದು ಹೇಳಲಾಗಿದೆ.ನಂಬಿಕೆಗಳ ಪ್ರಕಾರ ಭಾನುವಾರ ತಾಮ್ರದ ವಸ್ತುಗಳಮಾರಾಟ ಮಾಡಬಾರದು ಎಂದು ಹೇಳಲಾಗುತ್ತದೆ.ಇದರಿಂದ ಸೂರ್ಯದೇವನ ಕೃಪೆ ನಿಂತು ಹೋಗುತ್ತದೆ ಎನ್ನಲಾಗಿದೆ.ಈ ದಿನ ಕಪ್ಪು,ನೀಲಿ ಹಾಗೂ ಬೂದು ಬಣ್ಣದ ವಸ್ತ್ರಗಳನ್ನು ಧರಿಸಬಾರದು.ಈ ದಿನ ಉಪ್ಪು ಸೇವನೆ ಕೂಡ ವರ್ಜಿತ ಎಂದು ಹೇಳಲಾಗುತ್ತದೆ.ಇದರಿಂದ ಮುಂದಕ್ಕೆ ಸಾಗಿಬರುತ್ತಿರುವ ನಿಮ್ಮ ಕೆಲಸಗಳು ನಿಂತುಹೋಗುತ್ತವೆ.ಜೊತೆಗೆ ಆರೋಗ್ಯ ಕೂಡ ಹದಗೆಡುತ್ತದೆ.ಸೂರ್ಯಾಸ್ತದ ಬಳಿಕ ಉಪ್ಪು ಸೇವನೆ ಬೇಡವೇ ಬೇಡ.ಮಾಂಸ-ಮಧ್ಯಪಾನ ಸೇವನೆ ಮಾಡಬಾರದು.ಇದರಿಂದ ಸೂರ್ಯದೇವ ಅಸಮಾಧಾನಗೊಳ್ಳುತ್ತಾನೆ ಎನ್ನಲಾಗಿದೆ. ಭಾನುವಾರ ಶಾರೀರಿಕ ಸಂಬಂಧ ಬೆಳೆಸುವುದರ ಮೇಲೂ ಕೂಡ ಶಾಸ್ತ್ರಗಳಲ್ಲಿ ನಿರ್ಬಂಧವಿದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment