ಈ ಮೂವರು ಪುರುಷರು ವಿವಾಹವಾಗಬಾರದು ಗೊತ್ತಾ? ಈ ಪುರುಷರು ವಿವಾಹವಾದರೆ ಏನಾಗುತ್ತೇ?

Written by Anand raj

Published on:

ಚಾಣಕ್ಯ ಕೆಲವೊಂದು ಪುರುಷರಿಗೆ ಮಹಿಳೆಯರಿಂದ ದೂರವಿರುವಂತೆ ಸಲಹೆಯನ್ನು ನೀಡಿದ್ದಾನೆ. ಆದರೆ ಕರ್ಮದ ಅಡಿಯಲ್ಲಿ ಸಿಕ್ಕಿಬಿದ್ದ ಪುರುಷನು ಮಹಿಳೆಯಿಂದ ದೂರವಿರುವುದು ಅಸಾಧ್ಯ. ಒಂದು ವೇಳೆ ಈ ಪುರುಷರು ಮಹಿಳೆಯರನ್ನು ವಿವಹವಾದರೂ ಕೂಡ ಅವರ ದಾಂಪತ್ಯ ಜೀವನ ನರಕ ಎನ್ನುತ್ತಾನೆ ಚಾಣಕ್ಯ. ಚಾಣಕ್ಯನ ಪ್ರಕಾರ, ಈ 3 ಪುರುಷರು ವಿವಾಹವಾದರೆ ಆತನ ಜೀವನವೇ ನಾಶ ಎನ್ನುತ್ತಾನೆ ಚಾಣಕ್ಯ. ಯಾವ ಪುರುಷರು ವಿವಾಹವಾಗಬಾರದು ಗೊತ್ತಾ..? ಈ ಪುರುಷರು ವಿವಾಹವಾದರೆ ಏನಾಗುತ್ತೇ..? ಎಂದು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಶ್ರೀಕೃಷ್ಣನ ಭಕ್ತರಾಗಿದ್ದರೆ ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮಾಡಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಬಡ ವ್ಯಕ್ತಿ:ಚಾಣಕ್ಯನ ಪ್ರಕಾರ, ಬಡ ಮತ್ತು ಹಣವಿಲ್ಲದ ವ್ಯಕ್ತಿಯು ಎಂದಿಗೂ ಮಹಿಳೆಯನ್ನು ಮದುವೆಯಾಗಬಾರದು. ಓರ್ವ ಬಡವನಿಗೆ ಮಹಿಳೆಯ ಆಶಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅಂತಹ ಮನುಷ್ಯನ ದೀನ ಹೆಂಡತಿಯು ಹಣವನ್ನು ಪಡೆಯಲು ಅಥವಾ ತನ್ನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಇತರ ಪುರುಷರೊಂದಿಗೆ ದೈಹಿಕ ಸಂಬಂಧವನ್ನು ಪ್ರಾರಂಭಿಸುತ್ತಾಳೆ. ಒಬ್ಬ ಪುರುಷನು ಸರಿಯಾದ ಸಂಪತ್ತನ್ನು ಗಳಿಸುವವರೆಗೆ, ಅವನು ಮಹಿಳೆಯನ್ನು ಅಪೇಕ್ಷಿಸಬಾರದು. ಇಲ್ಲದಿದ್ದರೆ ಅವನು ತನ್ನ ಜೀವನದುದ್ದಕ್ಕೂ ದುಃಖ ಮತ್ತು ಅವಮಾನವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಮೊದಲು ಜೀವನಕ್ಕೆ ಅವಶ್ಯಕವಾದ ವಸ್ತುಗಳನ್ನು, ಮೊತ್ತವನ್ನು ಹೊಂದಿದ ಮೇಲೆ ವಿವಾಹವಾಗಬೇಕು.

ವೃದ್ಧ:ಯುವತಿಯ ಆತ್ಮವನ್ನು ಶಾಂತಗೊಳಿಸಲು ಅಥವಾ ಸಮಾಧಾನಗೊಳಿಸಲು ಓರ್ವ ವೃದ್ಧನಿಗೆ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವನು ಹಣದ ಬಲದಿಂದ ಯುವತಿಯನ್ನು ಮದುವೆಯಾದರೆ, ಅವನ ಹೆಂಡತಿ ಆತನ ಸೇವಕ ಅಥವಾ ಅವನ ಸಂಬಂಧಿಕರೊಂದಿಗೆ ದೈಹಿಕ ಸಂಬಂಧವನ್ನು ಮಾಡಿಕೊಳ್ಳುವ ಮೂಲಕ ಭ್ರಷ್ಟರಾಗಬಹುದು. ಆದ್ದರಿಂದ, ವೃದ್ಧರು ತಮ್ಮ ಜೀವನವನ್ನು ದೇವರ ಭಕ್ತಿಯಲ್ಲಿ ಮಾತ್ರ ಅರ್ಪಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾನೆ.

ನಪುಂ ಸಕ:ಒಬ್ಬ ಪುರುಷ ದುರ್ಬಲನಾಗಿದ್ದರೆ, ಅವನು ಯಾವುದೇ ಮಹಿಳೆಯನ್ನು ಮದುವೆಯಾಗಬಾರದು. ನಪುಂ ಸಕನಿಗೆ, ಮಹಿಳೆ ವಿಷದಂತೆ ಎನ್ನುತ್ತಾನೆ. ಅವನ ಬಳಿ ತನ್ನ ಹೆಂಡತಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವಳ ಮತ್ತು ಆ ಮಹಿಳೆಯ ಜೀವನವು ಹಾಳಾಗುತ್ತದೆ. ಆದ್ದರಿಂದ ದುರ್ಬಲ ಪುರುಷ ಎಂದಿಗೂ ಮಹಿಳೆಯನ್ನು ಮದುವೆಯಾಗಬಾರದು. ಅವನು ತನ್ನ ನಪುಂ ಸಕತೆಯನ್ನು ಮರೆಮಾಚಿ ಯಾವುದೇ ಮಹಿಳೆಯನ್ನು ವಿವಾಹವಾಗುವುದರಿಂದ ಒಂದು ಪಾಪದ ಹುಡುಗಿಯ ಜೀವನವೇ ಹಳಾಗಬಹುದು ಎಂದು ಚಾಣಕ್ಯನು ಹೇಳಲಾಗುತ್ತದೆ.

ಈ ಮೇಲಿನ ಪುರುಷರು ವಿವಾಹವಾದ ನಂತರ ಮಹಿಳೆಯ ಆಶಯಗಳನ್ನು ಪೂರೈಸಲಾರರು, ಅವರನ್ನು ಸಂತೋಷದಿಂದಿಡಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ಚಾಣಕ್ಯನು ಇವರನ್ನು ವಿವಾಹವಾಗಬಾರದು ಎಂದು ತನ್ನ ನೀತಿಯ ಮೂಲಕ ಸಲಹೆಯನ್ನು ನೀಡಿದ್ದಾನೆ. ಒಂದು ವೇಳೆ ಈ ಮೇಲಿನ ಗುಂಪಿನಲ್ಲಿರುವ ಪುರಿಷರು ವಿವಾಹವಾದರೂ ಕೂಡ ಅವರ ದಾಂಪತ್ಯ ಜೀವನ ನರಕ ಎನ್ನುತ್ತಾನೆ ಚಾಣಕ್ಯ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ಮಾಡಿ ನಮಗೆ ಸ್ಫೂರ್ತಿ ಜೈ ಶ್ರೀಕೃಷ್ಣ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment