ನೀವು ಈ ಸಮಯದಲ್ಲಿ ಪ್ರತಿನಿತ್ಯ ಮಲಗಿ!

Written by Anand raj

Published on:

ನಿದ್ದೆಗೆ ಸರಿಯಾದ ಸಮಯ ಕೊಡದೆ ಇದ್ದಾರೆ ಸಾಕಷ್ಟು ಅರೋಗ್ಯದ ಸಮಸ್ಸೆಗಳನ್ನು ಎದುರಿಸುತ್ತೇವೆ. ಅದರಲ್ಲೂ ಈಗಿನ ಸಮಯದಲ್ಲಿ ಬಂಜೆತನ ಹೆಚ್ಚಾಗಿ ಕಾಡುತ್ತಿದೆ. ಇಂತಹ ಸಮಸ್ಸೆಗಳು ಬರಬಾರದು ಎಂದರೆ ಈ ಸಮಯದಲ್ಲಿ ಮಲಗಿದರೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಧೂಮಪಾನ ಮಾಡುವುದು, ರಾತ್ರಿ ವೇಳೆ ಕೆಲಸ ಮಾಡುವುದು, ಒತ್ತಡ ಆಧುನಿಕ ಜೀವನ ಶೈಲಿಯಿಂದ ವೀರ್ಯಾಣು ಸಂಖ್ಯೆ ಪುರುಷರಲ್ಲಿ ಕಂಡು ಬರುತ್ತಿದೆ.ಶೇಕಡಾ 30% ಜನರು ಈ ಸಮಸ್ಸೆಯಿಂದ ಬಳಲುತ್ತಿದ್ದಾರೆ.ವಯಸ್ಕರು ಪ್ರತಿದಿನ 8 ಗಂಟೆಗಳ ಕಾಲ ನಿದ್ದೆಯನ್ನು ಅವಶ್ಯಕವಾಗಿ ಮಾಡಬೇಕು. ಇದನ್ನು ತಪ್ಪಿಸಿದರೆ ನಿಮ್ಮ ಲೈಗಿಕ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

ನೀವು ತಂದೆ ಆಗಬೇಕು ಎಂದು ಅಂದುಕೊಂಡಿದ್ದಾರೆ ರಾತ್ರಿ ಬೇಗಾ ಮಲಗಬೇಕು.8 ರಿಂದ 10 ಒಳಗೆ ಯಾರು ನಿದ್ದೆಗೆ ಹೋಗುತ್ತಾರೋ ಅವರ ವೀರ್ಯಾಣು ಉತ್ಪಾದನೆ ಉತ್ತಮವಾಗಿ ಇರುತ್ತದೆ. ಅಂದರೆ ರಾತ್ರಿ 10:00 ಗಂಟೆಗೆ ಮಲಗಿ ಬೆಳಗ್ಗೆ 6:00 ಗೆ ಎದ್ದು ವ್ಯಾಯಾಮ ಮತ್ತು ಯೋಗಾಸನವನ್ನು ಮಾಡಬೇಕು.

ಇದರಿಂದ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.ರಾತ್ರಿ ಬೇಗಾ ಮಲಗಿದರೆ ವೀರ್ಯಾಣು ಉತ್ಪಾದನೆಯಾಗುತ್ತದೆ.ಸರಿಯಾಗಿ ನಿದ್ದೆ ಮಾಡದೇ ಇದ್ದರೇ ವೀರ್ಯಾಣು ಗುಣಮಟ್ಟ ಕಡಿಮೆ ಇರುತ್ತದೆ.ರಾತ್ರಿ ಬೇಗಾ ಮಲಗುವುದರಿಂದ ಆರೋಗ್ಯಕ್ಕೆ ಬಹಳಷ್ಟು ಉಪಯೋಗವಿದೆ.ರಾತ್ರಿ ಬೇಗಾ ಮಲಗಿ ಬೇಗಾ ಎದ್ದರೆ ಮೆದುಳು ಬಹಳ ಚುರುಕಿನಿಂದ ಕೂಡಿರುತ್ತದೆ.

Related Post

Leave a Comment