ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಚಾಣಕ್ಯನ ಈ ಮಾತನ್ನು ಮರೆಯಬೇಡಿ!

Written by Anand raj

Published on:

ನಮಸ್ಕಾರ ಗೆಳೆಯರೇ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳ ಆಗಬೇಕು ಎಂದು ಕೆಲವರು ನಿರ್ಧಾರ ಮಾಡುತ್ತಾರೆ ಅವರಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಆದರೆ ಅದು ಯಾವುದು ಇರಬೇಕು ಎಂದು ಸಲಹೆಗಾರನಾಗಿ ಲೇಖಕನಾಗಿ ತನ್ನ ರಾಜಕೀಯ ಸೂತ್ರಗಳಿಂದ ಹೆಸರು ವಾಸಿಯಾದ ಚಾಣಕ್ಯರು ಹೇಳಿದ್ದಾರೆ, ನಾವು ಇಲ್ಲಿ ಅವರು ಶ್ರೇಷ್ಠ ವ್ಯಕ್ತಿಗಳ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕಳೆದು ಹೋದ ಕಾಲವನ್ನು ಅನಾವಶ್ಯಕ ಜ್ಞಾಪಿಸಿಕೊಂಡು ದುಃಖ ಪಡುವುದು ಅನಾವಶ್ಯಕ, ಹಿಂದೆ ಮಾಡಿದ ತಪ್ಪನ್ನು ಪ್ರಸ್ತುತ ಪಡಿಸಿಕೊಂಡ ವ್ಯರ್ಥ ಮಾಡಿಕೊಳ್ಳಬಾರದು, ಆದರೆ ಆ ತಪ್ಪಿನಿಂದ ಆದ ನೋವನ್ನು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ದಾರಿಯಲ್ಲಿ ಉಪಯೋಗಿಸಿಕೊಳ್ಳಬೇಕು, ಒಬ್ಬರನ್ನು ಮೋಸ ಮಾಡಿ ಆಸ್ತಿ ಹಣವನ್ನು ಸಂಪಾದನೆ ಮಾಡುವ ಅತಿಯಾಸೆ ಇರಬಾರದು, ಹೀಗೆ ಮಾಡಿದರೆ ಅವರಿಗೆ ಅವರೇ ಮೋಸ ಮಾಡಿಕೊಳ್ಳುವುದರ ಜೊತೆ ಅವರ ಮೌಲ್ಯ ಕುಸಿಯುತ್ತದೆ, ಒಂದೊಂದು ಸಾರಿ ವಿಷವು ಸಹ ಕುಡಿಯುವಾಗ ಸಿಹಿಯಾಗಿರುತ್ತದೆ, ಆದರೆ ಎಲ್ಲವನ್ನು ನಂತರ ಕಳೆದುಕೊಳ್ಳಬೇಕಾಗುತ್ತದೆ,

ಯಾರಿಗೂ ಕೂಡ ಹಣ ಅಧಿಕಾರದ ಮೇಲೆ ಅತಿ ಆಸೆ ಇರಬಾರದು, ಒಬ್ಬ ವ್ಯಕ್ತಿ ಮಾಡುವ ಪ್ರತಿ ಕೆಲಸ ಮಾತನಾಡುವ ಮಾತು ತನ್ನ ಮೇಲೆ ಅಲ್ಲದೆ ಇತತರ ಮೇಲೂ ಕೂಡ ಪ್ರಭಾವವಿರುತ್ತದೆ, ಪ್ರತಿ ವ್ಯಕ್ತಿಗೂ ತಾನು ಮಾತನಾಡುವ ಮಾತಿನ ಮೇಲೆ ನಿಯಂತ್ರಣ ಇರಬೇಕು, ಯಾವುದಾದರೂ ಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ ಮೊದಲು ತನಗೆ ತಾನೇ ಪ್ರಶ್ನಿಸಿಕೊಳ್ಳಬೇಕು, ಶ್ರೇಷ್ಠರು ಎಂದು ಎಲ್ಲರ ಬಾಯಲ್ಲಿ ಹೇಳಿಸಿಕೊಳ್ಳುವ ರೀತಿ ಇರಬಾರದು,

ಸುಗಂಧ ಪರಿಮಳ ಗಳು ಆಸ್ವಾದಿಸುವುದಕ್ಕೆ ಗಾಳಿಯ ಅವಶ್ಯಕತೆ ಇದೆ, ಆದರೆ ಶ್ರೇಷ್ಠ ವ್ಯಕ್ತಿಗೆ ತಾನು ಶ್ರೇಷ್ಠ ವ್ಯಕ್ತಿ ಎಂದು ನಿರೂಪಿಸಿಕೊಳ್ಳಲು ಯಾವುದರ ಅವಶ್ಯಕತೆ ಕೂಡ ಇರುವುದಿಲ್ಲ, ಇಂತಹ ಸಣ್ಣ ಸಣ್ಣ ವಿಷಯಗಳಿಗೆ ಲಕ್ಷ್ಯ ವಹಿಸುವ ಬದಲು ಏಳಿಗೆಯ ಕುರಿತು ಲಕ್ಷ್ಯ ವಹಿಸಬೇಕು, ಬಲಹೀನ ವ್ಯಕ್ತಿಯನ್ನು ಎಂದಿಗೂ ಕಡೆಗಣಿಸಬಾರದು, ಬಲಹಿನನ ಜೊತೆ ಶತ್ರುತ್ವ ಸಾವಿನ ಕಡಿತಕ್ಕಿಂತಲೂ ಅಧಿಕವಾಗಿರುತ್ತದೆ,

ಉನ್ನತ ಮಟ್ಟದಲ್ಲಿರುವವರ ಜೊತೆ ಸಮಾನವಾಗಿ ಕೆಲವರಿಗೆ ಇರಲು ಆಗುವುದಿಲ್ಲ, ಆದ್ದರಿಂದ ಅವರ ವಿರುದ್ಧ ಮಾತನಾಡಿಕೊಳ್ಳುತ್ತಾರೆ, ಬಲಹೀನರಾದ ಅವರು ತಾವು ಮೇಲೆ ಏರುವುದಕ್ಕಿಂತಲೂ ಅಕ್ಕ-ಪಕ್ಕ ಇರುವವರನ್ನು ಬೀಳಿಸುವ ಬಗ್ಗೆ ಯೋಚನೆಯನ್ನು ಜಾಸ್ತಿ ಮಾಡುತ್ತಾರೆ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment