ದೇಹದ ಈ ಭಾಗದ ಮೇಲೆ ಹಲ್ಲಿ ಬಿದ್ದರೆ ಅದೃಷ್ಟ ಓಲಿದು ಬರುತ್ತದಯೇ?ಓದಿ

Written by Anand raj

Published on:

ಈ ಹಲ್ಲಿ ಶಕುನ ಶಾಸ್ತ್ರದ ಪ್ರಕಾರ ದೇಹದ ಯಾವುದೇ ಭಾಗದ ಮೇಲೆ ಬಿದ್ದರೆ ಅದಕ್ಕೊಂದು ಶುಭ ಅಥವಾ ಅಶುಭ ಚಿನ್ಹೆ ಇರುತ್ತದೆ. ಹಲ್ಲಿಯು ಹಣೆಯ ಮೇಲೆ ಬಿದ್ದರೆ ಆಸ್ತಿ ಪಡೆಯುವಂತೆ ಸಾಧ್ಯತೆ ಇರುತ್ತದೆ. ಹಲ್ಲಿಯು ಕುತ್ತಿಗೆಯ ಮೇಲೆ ಬಿದ್ದರೆ ಖ್ಯಾತಿಯನ್ನು ಸಾಧಿಸುತ್ತೀರಿ. ಬಲಗಿವಿಯ ಮೇಲೆ ಬಿದ್ದರೆ ಆಭರಣವನ್ನು ನೀಡುತ್ತದೆ. ಎಡ ಕಿವಿಯ ಮೇಲೆ ಹಲ್ಲಿ ಬಿದ್ದರೆ ವಯಸ್ಸು ಹೆಚ್ಚಾಗುತ್ತದೆ. ನಿಮ್ಮ ಮೂಗಿನ ಮೇಲೆ ಹಲ್ಲಿ ಬಿದ್ದರೆ ಶೀಘ್ರವಾಗಿ ಅದೃಷ್ಟವನ್ನು ಪಡೆಯುತ್ತೀರಿ ಎಂದರ್ಥ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಎಡ ಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ಹಳೆಯ ಸ್ನೇಹಿತನನ್ನು ಭೇಟಿ ಮಾಡುತ್ತೀರಿ ಎಂದರ್ಥ. ಬಲ ಕೆನ್ನೆಯ ಮೇಲೆ ಬಿದ್ದರೆ ನಿಮಗೆ ವಯಸ್ಸಾಗುತ್ತಿದೆ ಎಂದರ್ಥ. ಮುಖದ ಮೇಲೆ ಹಲ್ಲಿ ಬಿದ್ದರೆ ಸಿಹಿ ಆಹಾರ ಸಿಗುತ್ತದೆ ಎಂದರ್ಥ. ಹಲ್ಲಿ ಗಂಟಲಿನ ಮೇಲೆ ಬಿದ್ದರೆ ಶತ್ರುಗಳ ನಾಶ ಆಗುತ್ತದೆ. ಸೊಂಟದ ಮಧ್ಯದಲ್ಲಿ ಬಿಟ್ಟರೆ ಆರ್ಥಿಕ ಲಾಭವನ್ನು ನೀಡುತ್ತದೆ. ಹೊಟ್ಟೆಯ ಮೇಲೆ ಬಿದ್ದರೆ ಆಭರಣಗಳ ಸಾಧನೆಗೆ ಸಾಕ್ಷಿಯಾಗುತ್ತದೆ. ಆಸೆಗಳನ್ನು ಪೂರೈಸಲು ಹಲ್ಲಿಯು ಹೊಕ್ಕಳ ಮೇಲೆ ಬೀಳುತ್ತದೆ. ಮೀಸೆ ಮೇಲೆ ಬಿದ್ದರೆ ಗೌರವದ ಸಂಕೇತವಾಗಿದೆ.

ಹಲ್ಲಿ ಬಲಗೈ ಮೇಲೆ ಬಿದ್ದರೆ ಹಣ ಸಿಗುತ್ತದೆ ಎಡಗೈ ಮೇಲೆ ಬಿದ್ದರೆ ಆಸ್ತಿಯನ್ನು ಕಳೆದುಕೊಳ್ಳುತ್ತೀರಿ ಎಂದರ್ಥ.ಹಲ್ಲಿ ಬಲ ಭುಜದ ಮೇಲೆ ಬಿದ್ದರೆ ವಿಜಯ ಸಿಗುತ್ತದೆ ಎಂದರ್ಥ.ಹಲ್ಲಿಯು ಎಡಭುಜದ ಮೇಲೆ ಬಿದ್ದರೆ ಹೊಸ ಶತ್ರುಗಳು ರೂಪುಗೊಳ್ಳುತ್ತಿದ್ದಾರೆ ಎಂದರ್ಥ. ಬಲಗಣ್ಣಿನ ಮೇಲೆ ಬಿದ್ದರೆ ಸ್ನೇಹಿತರನ್ನು ಭೇಟಿಯಾಗುತ್ತೇವೆ ಎಂದರ್ಥ ಎಡಗಣ್ಣಿನ ಮೇಲೆ ಬಿದ್ದರೆ ಶೀಘ್ರವಾಗಿ ನಷ್ಟವನ್ನು ಅನುಭವಿಸುತ್ತವೆ ಎಂದರ್ಥ.

ಅಲ್ಲಿಯೂ ಬಲ ಎದೆಯ ಮೇಲೆ ಬಿದ್ದರೆ ಶೀಘ್ರದಲ್ಲಿ ಬಹಳಷ್ಟು ಸಂತೋಷವನ್ನು ತರುತ್ತದೆ. ಎದೆಯ ಎಡಭಾಗದಲ್ಲಿ ಬಿಟ್ಟರೆ ಶೀಘ್ರದಲ್ಲಿ ಕಾರಣವಾಗುತ್ತದೆ. ಬಲ ತೊಡೆಯ ಮೇಲೆ ಬಿದ್ದರೆ ಆನಂದವನ್ನು ನೀಡುತ್ತದೆ. ಎಡ ತೊಡೆಯ ಮೇಲೆ ಬಿದ್ದರೆ ದುಃಖ ಬರುತ್ತದೆ. ಎಡ ಮೊಣಕಾಲಿನ ಮೇಲೆ ಬಿದ್ದರೆ ಬುದ್ಧಿವಂತಿಕೆಯ ನಷ್ಟವಾಗುತ್ತದೆ.

ಬಲ ಪಾದದ ಅಡಿಯಲ್ಲಿ ಬಿದ್ದರೆ ಸಮೃದ್ಧಿಯನ್ನು ಸಾಧಿಸುತ್ತಿರಿ ಎಂದರ್ಥ. ಎಡ ಪಾದದ ಮೇಲೆ ಬಿದ್ದರೆ ವ್ಯಾಪಾರ ನಷ್ಟವಾಗುತ್ತದೆ.ಗಡ್ಡದ ಮೇಲೆ ಬಿದ್ದರೆ ಶೀಘ್ರದಲ್ಲಿ ನಿಮಗೆ ಸಂಭವಿಸುವ ದುರಂತದ ಬಗ್ಗೆ ಸೂಚಿಸುತ್ತದೆ. ನಿಮ್ಮ ಕೂದಲಿನ ಮೇಲೆ ಬಿದ್ದರೆ ನಿಮಗೆ ಸಾವಿನ ಭಯ ಕಾಡುತ್ತದೆ ಎಂದರ್ಥ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment