ಜೂಲೈ 26 ಬುಧವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಆಗರ್ಭ ಶ್ರೀಮಂತರಾಗುವಿರಿ!

Written by Anand raj

Published on:

ಜೂಲೈ 26ನೇ ತಾರೀಕು ವಿಶೇಷವಾದ ಬುಧವಾರ.ಬುಧವಾರದಿಂದ ಈ ಕೆಲವೊಂದು ರಾಶಿಗಳಿಗೆ ಕುಬೇರ ದೇವರ ಸಂಪೂರ್ಣ ಕೃಪೆ ಶುರು ಆಗುತ್ತದೆ . ಮುಂದಿನ ಹಲವು ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ರಾಜಯೋಗ ಬರುತ್ತದೆ. ಕೆಲವು ರಾಶಿಯವರಿಗೆ ಕುಬೇರನ ಆಶೀರ್ವಾದ ಹಾಗು ಅನುಗ್ರಹ ಇರುವುದರಿಂದ ಮುಂದಿನ 10 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ. ನಾಳೆಯಿಂದ ಮಾಡಿದ ಪುಣ್ಯದ ಕೆಲಸದಿಂದ ತುಂಬಾನೇ ಒಳ್ಳೆಯದಾಗುತ್ತದೆ ಹಾಗೂ ಸಿಹಿಸುದ್ದಿಯನ್ನು ಕೇಳುತ್ತೀರಾ.

ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಗಳಿಂದ ನಿಮ್ಮ ಎಲ್ಲ ದೋಷಗಳು ಕೂಡ ನಿವಾರಣೆ ಆಗುತ್ತದೆ. ನಾಳೆಯಿಂದ ದೊಡ್ಡ ಸಾಧನೆಯನ್ನು ನೀವು ಮಾಡುತ್ತೀರಾ. ವ್ಯಾಪಾರ ವ್ಯವಹಾರ ಮಾಡುವವರಿಗೆ ಕೆಲಸದಲ್ಲಿ ಉತ್ತಮ ಲಾಭ ಎನ್ನುವುದು ಸಿಗುತ್ತದೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗಲಿದೆ.ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನು ಕೊಡಬೇಡಿ.

ಇನ್ನು ಈ ರಾಶಿಯವರಿಗೆ ಹಲವು ಮೂಲಗಳಿಂದ ಅಂದರೆ ನಾಳೆಯಿಂದ ಹಣದ ಅರಿವು ಆಗುತ್ತದೆ. ಹಣವನ್ನು ದಾನಧರ್ಮದ ಕೆಲಸಕ್ಕೆ ಬಳಸಿ ಮತ್ತು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಂಳ್ಳಿ. ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯ ಸುಧಾರಿಸಿ ಕೊಳ್ಳುತ್ತದೆ.ಸಂಜೆ ವೇಳೆ ನೀವು ಗಣೇಶ ಹಾಗೂ ಲಕ್ಷ್ಮಿದೇವಿಯ ಸ್ಮರಣೆಯನ್ನು ಮಾಡಿದರೆ ತುಂಬಾ ಒಳ್ಳೆಯದು.

ಇನ್ನು ನಿಮ್ಮ ಮೇಲೆ ಬಿದ್ದಂತಹ ಎಲ್ಲಾ ಕೆಟ್ಟದೃಷ್ಟಿಗಳು ಕೂಡ ನಾಳೆಯಿಂದ ದೂರವಾಗುತ್ತದೆ. ಪ್ರಾಣಿಗಳಿಗೆ ತಿಂಡಿತಿನಿಸುಗಳನ್ನು ಕೊಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಈ ರಾಶಿಯವರಿಗೆ ನಾಳೆಯಿಂದ ಸಮಾಜದಲ್ಲಿ ಒಳ್ಳೆಯ ಗೌರವ ಎನ್ನುವುದು ಸಿಗುತ್ತದೆ. ಹೊಸ ಕೆಲಸದಲ್ಲಿ ಜಯ ಮತ್ತು ಯಶಸ್ಸನ್ನು ಕಾಣುತ್ತೀರಾ. ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಕೂಡ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.ಮನೆಯಲ್ಲಿ ಧನ ಲಾಭ ಶುರುವಾಗುತ್ತದೆ.

ಮದುವೆ ಮಾತುಕತೆಗೆ ಇದು ಬಹಳ ಒಳ್ಳೆಯ ಸಮಯ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ಸಿಂಹ ರಾಶಿ ಕಟಕ ರಾಶಿ ಕನ್ಯಾ ರಾಶಿ ಕುಂಭ ರಾಶಿ ಧನಸ್ಸು ರಾಶಿ ವೃಶ್ಚಿಕ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವ ಎಂದು ಕಾಮೆಂಟ್ ಮಾಡಿ.

Related Post

Leave a Comment