ಇಂದು ಕೃಷ್ಣ ಜನ್ಮಾಷ್ಟಮಿ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಗುರುಬಲ ಶುರು

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾದಂತಹ ಸೆಪ್ಟೆಂಬರ್ 6ನೇ ತಾರೀಖು ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಗುರು ಬಲ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ಮುಂದಿನ 67 ವರ್ಷಗಳ ವರೆಗೂ ಕೂಡ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತದೆ. ಇಂದಿನ ಮಧ್ಯರಾತ್ರಿಯಿಂದ ಶ್ರೀಕೃಷ್ಣನ ಸಂಪೂರ್ಣ ವಾದ ಕೃತಿ ಗೆ ಈ ರಾಶಿಯವರು ಪಾತ್ರರಾಗುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು 2075 ರವರೆಗೂ ಕೂಡ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಇನ್ನು ಮುಂದಿನ ದಿನಗಳಲ್ಲಿ ಸಾಧನೆಯನ್ನು ಮಾಡಬೇಕು. ಹೊಸದಾದ ವೃತ್ತಿಯ ನ್ನು ಪ್ರಾರಂಭಿಸ ಬೇಕು ಎಂಬ ಮಹತ್ವಾಕಾಂಕ್ಷೆ ಯನ್ನು ಹೊಂದಿರುತ್ತಾರೆ. ಆದರೆ ಇವರಿಗೆ ಹಲವಾರು ಮೂಲ ಗಳಿಂದ ಅಡೆತಡೆ ಎನ್ನುವುದು ಶುರುವಾಗಿರುತ್ತದೆ. ಇವರಿಗೆ ಇನ್ನು ಮುಂದಿನ ದಿನಗಳಲ್ಲಿ 2075 ರವರೆಗೂ ಕೂಡ ಹಿಂದಿನ ಮಧ್ಯರಾತ್ರಿಯಿಂದ ಎಲ್ಲ ರೀತಿಯಿಂದಲೂ ಶುಭಕರ ವಾದ ಸಮಯ ಪ್ರಾಪ್ತಿಯಾಗುತ್ತದೆ. ಶ್ರೀ ಕೃಷ್ಣನ ಕೃಪಾಕಟಾಕ್ಷ ದಿಂದ ಈ ರಾಶಿಯವರು ಯಾವುದೇ ರೀತಿಯ ತೊಂದರೆಗಳು ಇದ್ದ ರೂ ಕೂಡ ಎಲ್ಲ ವನ್ನ ನಿವಾರಣೆ ಮಾಡಿಕೊಂಡು ಉತ್ತಮವಾದ ಸಂತೋಷದ ದಿನ ಗಳನ್ನು ಕಳೆಯುತ್ತಾರೆ.

ವ್ಯಾಪಾರ ವ್ಯವಹಾರ ದಲ್ಲಿ ಉತ್ತಮವಾದ ಅಧಿಕ ವಾದ ಧನ ಲಾಭ ವನ್ನು ಪಡೆದುಕೊಳ್ಳುವುದರ ಮೂಲಕ ಜೀವನ ದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಎಲ್ಲ ರೀತಿಯ ಕಷ್ಟಕಾರ್ಪಣ್ಯ ಗಳಿಂದ ಮುಕ್ತಿ ಯನ್ನು ಪಡೆದುಕೊಂಡು ಶ್ರೀಮಂತಿಕೆಯ ಜೀವನ ವನ್ನು ಅನುಭವಿಸುತ್ತಾರೆ. ಈ ರಾಶಿಯ ಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಓದಿನ ಲ್ಲಿ ಸ್ವಲ್ಪ ಆಸಕ್ತಿ ಕಡಿಮೆ ಇರುತ್ತ ದೆ. ಆದ್ರೆ ಇನ್ನು ಮುಂದಿನ ದಿನಗಳಲ್ಲಿ ನೀವು ಸ್ವಲ್ಪ ಎಚ್ಚರಿಕೆಯ ನ್ನು ವಹಿಸಿಕೊಂಡು ಜಾಗರೂಕತೆಯಿಂದ ವಿದ್ಯಾಭ್ಯಾಸ ವನ್ನು ಮುಂದುವರೆಸು ವುದರಿಂದ ನಿಮಗೆ ಭವಿಷ್ಯ ದಲ್ಲಿ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಉತ್ತಮವಾದ ಫಲಿತಾಂಶ ವನ್ನು ಕಂಡುಕೊಳ್ಳುತ್ತಾರೆ. ಕಠಿಣ ಪರಿಶ್ರಮ ವನ್ನು ಯಾರು ಮಾಡುತ್ತಾರೋ ಅವರು ಜೀವನ ದಲ್ಲಿ ಮುಂದೆ ಬರುತ್ತಾರೆ. ಹಾಗೆ ಈ ರಾಶಿಯವರಿಗೆ ಈ ಒಂದು ಕೃಷ್ಣ ಜನ್ಮಾಷ್ಟಮಿಯ ಮಧ್ಯರಾತ್ರಿಯಿಂದ ಮುಂದಿನ 2075ದು ರವರೆಗೂ ಕೂಡ ಅದೃಷ್ಟದ ದಿನ ಗಳು ಪ್ರಾರಂಭ ವಾಗುತ್ತದೆ. ಇವರಿಗೆ ಉತ್ತಮವಾದ ಅವಕಾಶ ಗಳು ಒದಗಿ ಬರುತ್ತದೆ. ನೀವು ಈ ಒಂದು ಅವಕಾಶ ಗಳನ್ನು ಸದುಪಯೋಗಪಡಿಸಿ ಕೊಂಡರೆ ನೀವು ಜೀವನ ದಲ್ಲಿ ಉತ್ತುಂಗದ ಶಿಖರ ವನ್ನು ಹೇಳ್ತೀರಾ.

ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮಕರ ರಾಶಿ, ಕನ್ಯಾರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಕುಂಭ ರಾಶಿ ಧನ ಸ್ಸು ರಾಶಿ ಕರ್ಕಾಟಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಈ ವಿಡಿಯೋ ಗೆ ಒಂದು ಇಟ್ಟು ಕೃಷ್ಣ ಕೃಷ್ಣ ಹರೇ ಹರೇ ಓಂ ಶ್ರೀ ಕೃಷ್ಣ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment