ಅಕ್ಟೋಬರ್ 6ರ ಮಹಾಲಯ ಅಮಾವಾಸ್ಯೆ ಮುಗಿದ ನಂತರ ಈ 8 ರಾಶಿಗಳಿಗೆ ರಾಜಯೋಗ ಶುರು!! ಮುಟ್ಟಿದ್ದೆಲ್ಲ ಚಿನ್ನ..

Written by Anand raj

Published on:

ಈ ರಾಶಿಯ ವ್ಯಕ್ತಿಗಳಿಗೆ ಅಮವಾಸ್ಯೆ ನಂತರ ಒಳ್ಳೆಯ ಸಮಯವು ಕೂಡಿ ಬರುತ್ತದೆ.ಈ ಸಮಯದಲ್ಲಿ ಇವರು ಹಿಂದೆ ಪಟ್ಟಂತಹ ಕಷ್ಟಗಳಿಗೆ ಮುಕ್ತಿಯನ್ನು ಹೊಂದುತ್ತಾರೆ.ಆರೋಗ್ಯದ ಸಮಸ್ಯೆ ಮತ್ತು ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆಗಳು ಇದ್ದರು ಕೂಡ ಎಲ್ಲವು ನಿವಾರಣೆ ಆಗಲಿದೆ. ವಿಶೇಷವಾಗಿ ಈ ಸಮಯದಲ್ಲಿ ಆರೋಗ್ಯ ವೃದ್ಧಿ ಉಂಟಾಗುತ್ತದೆ.ಈ ಸಮಯದಲ್ಲಿ ನೀವು ನಿಮ್ಮ ಇಷ್ಟದೇವರು ಅಥವಾ ಮನೆದೇವರನ್ನು ಹೆಚ್ಚಾಗಿ ಆರಾಧಿಸುವುದರಿಂದ ನಿಮಗೆ ಫಲಗಳು ಅತಿವೇಗವಾಗಿ ದೊರೆಯುತ್ತದೆ ಮತ್ತು ನೆಮ್ಮದಿ ದೊರೆಯುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಷ್ಟೇ ಅಲ್ಲದೆ ನಿಮ್ಮ ಕೋರಿಕೆಗಳು ಕೂಡ ಶೀಘ್ರದಲ್ಲಿ ನೆರವೇರುತ್ತದೆ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಆ ಕೆಲಸ ನಿಮ್ಮ ಕೈ ಹಿಡಿಯುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಉತ್ತಮವಾದ ತಿರುವುಗಳು ಕಂಡು ಬಂದು ಉತ್ತಮವಾದ ಜೀವನ ನಿಮ್ಮದಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಹೀಗಾಗಲೆ ಎದುರಿಸುವಂತಹ ಹಣಕಾಸಿನ ಸಮಸ್ಯೆಗಳು ಎಲ್ಲವು ಕೂಡ ನಿವಾರಣೆಯಾಗಿ ದೂರವಾಗಿ ಹೋಗುತ್ತದೆ.

ಈ ಸಮಯದಲ್ಲಿ ನೀವು ಶ್ರಮವನ್ನು ಪಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ. ಇದು ಭವಿಷ್ಯದಲ್ಲಿ ನಿಮಗೆ ಅನುಕೂಲತೆಯನ್ನು ಮಾಡಿಕೊಡುತ್ತದೆ ಹಾಗೂ ನೀವು ಯಾವುದಾದರೂ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದರೆ ಇದು ಸೂಕ್ತವಾದ ಸಮಯವಾಗಿದೆ. ನೀವು ಕೂಡ ನಿಮ್ಮ ಮನೆ ದೇವರ ಆರಾಧನೆಯನ್ನು ಮಾಡುವುದರ ಜೊತೆಗೆ ಶನಿ ದೇವರನ್ನು ನಂಬುವುದರಿಂದ ಈ ಸಮಯದಲ್ಲಿ ನಿಮಗೆ ಮನೆದೇವರು ಹಾಗೂ ಶನಿ ದೇವರು ಎಲ್ಲಾ ರಂಗದಲ್ಲಿ ಯಶಸ್ಸನ್ನು ತಂದುಕೊಡುತ್ತಾರೆ.

ಈ ರಾಶಿಯವರಿಗೆ ಅಭಿವೃದ್ಧಿ ಸಿಗುವಂತಹ ಫಲಗಳು ದೊರೆಯುತ್ತದೆ. ಆದ್ದರಿಂದ ತಪ್ಪದೇ ಈ ಸಮಯದಲ್ಲಿ ನೀವು ಶನಿ ದೇವರ ದರ್ಶನ ಮಾಡುವುದು ಒಳ್ಳೆಯದು. ಈ ರೀತಿಯಾಗಿ ಅಮವಾಸ್ಯೆ ನಂತರ ಇಷ್ಟೆಲ್ಲ ಲಾಭಗಳನ್ನು ಗಳಿಸಬಹುದು. ವಿಶೇಷವಾದಂತಹ ಅದೃಷ್ಟವನ್ನು ಈ ಸಮಯದಲ್ಲಿ ಪಡೆಯುವುದರಿಂದ ಇದನ್ನು ಸದುಪಯೋಗ ಮಾಡಿಕೊಂಡರೆ ಉನ್ನತಮಟ್ಟದ ಜೀವನವನ್ನು ರೂಪಿಸಿಕೊಳ್ಳಬಹುದು. ಶ್ರಮದ ಜೊತೆ ದೈವ ಮೊರೆ ಹೋದರೆ ಶೀಘ್ರದಲ್ಲಿ ಫಲ ದೊರೆಯುತ್ತದೆ. ಇಷ್ಟೆಲ್ಲಾ ಲಾಭವನ್ನು ಈ 8 ರಾಶಿಯವರು ಶನಿ ದೇವರ ಕೃಪೆಯಿಂದ ಪಡೆಯಲಿದ್ದಾರೆ.

ಅಕ್ಟೋಬರ್ 6 ನೇ ತಾರೀಕು ಮಹಾಲಯ ಅಮಾವಾಸ್ಯೆ ಇದೆ. ಈ 8 ರಾಶಿಯವರು ಕೂಡ ಬಾರಿ ಅದೃಷ್ಟವನ್ನು ಪಡೆಯಲಿದ್ದಾರೆ. ದುಡ್ಡಿನ ಸುರಿಮಳೆ ಸುರಿಯುತ್ತದೆ. ಮಹಾಲಯ ಅಮಾವಾಸ್ಯೆ ಯಂದು ಅದೃಷ್ಟ ಪಡೆಯುತ್ತಿರುವಂತಹ ಆ 8 ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ,ವೃಶ್ಚಿಕ ರಾಶಿ, ಕಟಕ ರಾಶಿ, ಧನಸ್ಸು ರಾಶಿ, ಸಿಂಹ ರಾಶಿ, ಕುಂಭ ರಾಶಿ ಮತ್ತು ಕನ್ಯಾ ರಾಶಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment