ಸೆಪ್ಟೆಂಬರ್ 29ಶಕ್ತಿಶಾಲಿ ಅನಂತ ಹುಣ್ಣಿಮೆ 6ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಭರ್ಜರಿ ಧನಲಾಭ ಮುಟ್ಟಿದೆಲ್ಲಚಿನ್ನ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ. 1 ಸೆಪ್ಟೆಂಬರ್ ಇಪ್ಪತ್ತೊಂಬತ್ತನೇ ತಾರೀಖು ಬಹಳ ಭಯಂಕರ ವಾದಂತಹ ಅಂತ ಹೊಣೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಸಂಪೂರ್ಣ ವಾಗಿ ಮಹಾಶಿವನ ಸಂಪೂರ್ಣ ಆಶೀರ್ವಾದ ದೊರೆಯುತ್ತಿದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನು ಇವರ ಜೀವನ ಪೂರ್ತಿ ಪಡೆದುಕೊಳ್ಳುತ್ತಿದ್ದಾರೆ ಹಾಗು ಈ ರಾಶಿಯವರ ಜೀವನ ಸಂಪೂರ್ಣ ವಾದ ತಿರುವ ನ್ನ ಪಡೆದುಕೊಳ್ಳುತ್ತ ದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಈ ಒಂದು ಹುಣ್ಣಿಮೆಯ ನಂತರ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಒಂದು ಹಂತ ಹೊಣೆ ಮುಗಿದ ನಂತರ ಬಹಳಷ್ಟು ಉತ್ತಮವಾದ ಫಲ ಗಳು ದೊರೆಯುತ್ತ ದೆ. ಇನ್ನು ಮುಂದೆ ಉತ್ತಮ ವಾಗಿರುವ ಜೀವನ ವನ್ನು ಪಡೆದುಕೊಳ್ಳುತ್ತಾರೆ.ಇಷ್ಟು ದಿನ ಪಟ್ಟ ಪರಿಶ್ರಮ ಕ್ಕೆ ಉತ್ತಮವಾದ ಪ್ರತಿಫಲ ದೊರೆಯುತ್ತ ದೆ. ಯಾವುದೇ ಕೆಲಸ ಮಾಡುವಾಗ ಸ್ವಲ್ಪ ಜಾಗರೂಕತೆಯ ನ್ನು ವಹಿಸಬೇಕು.

ಇಲ್ಲ ವಾದರೆ ನಷ್ಟ ಹೋಗುವ ಸಾಧ್ಯತೆ ಇದೆ. ಈ ರಾಶಿಯವರು ಇನ್ನು ಮುಂದೆ ಐಷಾರಾಮಿ ಜೀವನ ವನ್ನು ನಡೆಸುತ್ತಾರೆ ಎಂದು ಹೇಳ ಬಹುದು. ಈ ರಾಶಿಯವರು ಬಹಳಷ್ಟು ಬುದ್ಧಿವಂತ ರಾಗಿರುತ್ತಾರೆ ಹಾಗೂ ತಾಳ್ಮೆಯ ಸ್ವಭಾವ ವನ್ನು ಹೊಂದಿರುತ್ತಾರೆ. ಇದರಿಂದ ಈ ರಾಶಿಯವರ ಜೀವನ ದಲ್ಲಿ ಆದ ಷ್ಟು ಬೇಗನೆ ಯಶಸ್ಸ ನ್ನು ಸಾಧಿಸಿ ಕೊಳ್ಳುತ್ತಾರೆ. ಎಲ್ಲರ ಗೌರವ ಕ್ಕೆ ಪಾತ್ರ ರಾಗುತ್ತಾರೆ. ಮನೆಯಲ್ಲಿ ಇರುವಂತಹ ಕಿರಿಕಿರಿ ಗಳು, ತೊಂದರೆಗಳು ದೂರ ವಾಗುತ್ತದೆ. ಈ ರಾಶಿಯವರ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ.

ದೇವರ ಕಾರ್ಯ ನಡೆಸುವ ಮುನ್ಸೂಚನೆ ದೊರೆಯುತ್ತ ದೆ ಪುಣ್ಯಕ್ಷೇತ್ರ ಗಳಿಗೆ ಭೇಟಿ ನೀಡ ಬೇಕೆಂದರೆ ಈ ಒಂದು ತಿಂಗಳು ಉತ್ತಮ ವಾಗಿದೆ ಎಂದು ಹೇಳ ಬಹುದು. ಸೆಪ್ಟೆಂಬರ್ 20 ಒಂಬತ್ತ ನೇ ತಾರೀಕಿನ ಭಯಂಕರ ವಾದಂತಹ ಅಂತ ಒಮ್ಮೆ ಅನಂತರ ನೀವು ಬಹಳಷ್ಟು ಅದೃಷ್ಟ ವನ್ನು ಪಡೆದು ಕೊಳ್ಳುತ್ತಿದ್ದೀರಾ ಹಾಗು ಈ ರಾಶಿಯವರಿಗೆ ರಾಜ ಯೋಗ ಕೂಡ ಸಿಗುತ್ತಿದೆ. ಯಾವುದೇ ಕೆಲಸ ಕ್ಕೆ ಕೈಹಾಕಿ ದರೂ ಕೂಡ ಅದರಲ್ಲಿ ಹತ್ತಿ ದೊಡ್ಡ ಯಶಸ್ಸ ನ್ನು ಪಡೆದುಕೊಳ್ಳುತ್ತಾರೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೀನ ರಾಶಿ, ಮೇಷ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment